ಯುವತಿಯ ಕುಟುಂಬದವರಿಂದ ಯುವಕನ ಮೇಲೆ ಇಸ್ಲಾಂ ಸ್ವೀಕರಿಸುವಂತೆ ಒತ್ತಡ !

ಮೆರಠ (ಉತ್ತರಪ್ರದೇಶ) – ಇಲ್ಲಿಯ ಮುಸ್ಲಿಂ ಯುವತಿ ಫರಹಾ ಈಕೆಯೊಂದಿಗೆ ವಿವಾಹ ಮಾಡಿಕೊಂಡಿದ್ದ ದುಷ್ಯಂತ ಚೌದರಿಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ೩ ವರ್ಷದ ಹಿಂದೆ ಅವನು ಆಕೆಯ ಕುಟುಂಬದ ವಿರೋಧ ವಿರುವಾಗಲೂ ವಿವಾಹ ಮಾಡಿಕೊಂಡಿದ್ದನು. ಅಂದಿನಿಂದ ಆಕೆಯ ಕುಟುಂಬದವರಿಂದ ದುಷ್ಯಂತಗೆ ಇಸ್ಲಾಂ ಸ್ವೀಕರಿಸಲು ಒತ್ತಡ ಹೇಳುತ್ತಿದ್ದರು. ಕೆಲವು ತಿಂಗಳುಗಳ ಹಿಂದೆ ಫರಹಾ ತವರು ಮನೆಗೆ ಹೋಗಿದ್ದಳು. ಆಕೆಯನ್ನು ಕರೆತರಲು ದುಷ್ಯಂತ ಪ್ರಯತ್ನ ಮಾಡಿದನು; ಆದರೆ ಆಕೆಯ ಕುಟುಂಬದವರು ಅವನಿಗೆ ಇಸ್ಲಾಂ ಸ್ವೀಕರಿಸಲು ಹೇಳುತ್ತಿದ್ದರು. ಆದ್ದರಿಂದ ಅವನು ಒತ್ತಡದಲ್ಲಿ ಇದ್ದನು. ಅದರಿಂದ ಅವನು ಆತ್ಮಹತ್ಯೆ ಮಾಡಿಕೊಂಡುನು. ಈ ಪ್ರಕರಣದಲ್ಲಿ ದುಷ್ಯಂತನ ಸಹೋದರ ನೀಡಿರುವ ದೂರಿನ ಮೇರೆಗೆ ಫರಹಾ ಮತ್ತು ಅವರ ಕುಟುಂಬದವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
परिवार को ठुकराकर मुस्लिम लड़की से लव मैरिज, इस्लाम कबूलने का इतना डाला दबाव कि फाँसी पर झूल गया दुष्यंत#UttarPradesh https://t.co/MQkt3U84uO
— ऑपइंडिया (@OpIndia_in) January 30, 2023
| ಸಂಪಾದಕೀಯ ನಿಲುವು
ಹಿಂದೂ ಯುವಕ ಇರಲಿ ಅಥವಾ ಯುವತಿ ಇಬ್ಬರೂ ಕೂಡ ಮುಸಲ್ಮಾನರ ಕಥಿತ ಪ್ರೀರಿಯಲ್ಲಿ ಸಿಲುಕಿದರೆ ಅದರ ಅಂತ್ಯ ಇದೆ ಆಗಿರುತ್ತದೆ, ಇದನ್ನು ತಿಳಿಯಿರಿ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.