|

ನವದೆಹಲಿ : ದೆಹಲಿ ಸರಕಾರದ ಮಾಹಿತಿ ಮತ್ತು ಪ್ರಸಾರ ನಿರ್ದೇಶನಾಲಯ (‘ಡಿಐಪಿ’) ಆಮ್ ಆದ್ಮಿ ಪಕ್ಷಕ್ಕೆ ೧೬೩.೬೨ ಕೋಟಿ ರೂಪಾಯಿಗಳ ವಸೂಲಾತಿಗಾಗಿ ನೋಟಿಸ್ ಕಳುಹಿಸಿದೆ. ‘ಆಪ್’ ೧೦ ದಿನದೊಳಗೆ ಹಣವನ್ನು ಜಮಾ ಮಾಡಬೇಕಾಗಿದೆ. ಈ ಮೊತ್ತವು ೯೯ ಕೋಟಿ ೩೧ ಲಕ್ಷ ರೂಪಾಯಿಗಳ ಅಸಲು ಮತ್ತು ೬೪ ಕೋಟಿ 31 ಲಕ್ಷ ರೂಪಾಯಿಗಳ ದಂಡದ ಬಡ್ಡಿಯನ್ನು ಒಳಗೊಂಡಿದೆ. ಪಕ್ಷಕ್ಕೆ ಹಣ ಜಮಾ ಮಾಡಲು ಸಾಧ್ಯವಾಗದಿದ್ದರೆ, ಪಕ್ಷದ ಆಸ್ತಿಗಳನ್ನು ಜಪ್ತಿ ಮಾಡಲಾಗುವುದು. ಆಮ್ ಆದ್ಮಿ ಪಕ್ಷ ೨೦೧೫-೨೦೧೬ರಲ್ಲಿ ರಾಜಕೀಯ ಜಾಹೀರಾತುಗಳನ್ನು ನೀಡಿತ್ತು. ಇದಕ್ಕಾಗಿ ಸರಕಾರದ ಹಣವನ್ನು ಬಳಸಲಾಯಿತು. ಆಮ್ ಆದ್ಮಿ ಪಕ್ಷದಿಂದ ೯೭ ಕೋಟಿ ರೂಪಾಯಿಗಳನ್ನು ವಸೂಲು ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿತ್ತು.
Notice To AAP: 10 ದಿನಗಳಲ್ಲಿ 164 ಕೋಟಿ ಪಾವತಿಸಿ: ಸರ್ಕಾರದ ಹೆಸರಲ್ಲಿ ಜಾಹೀರಾತು ನೀಡಿದ್ದ ಆಪ್ಗೆ ಕಂಟಕ
#vksaxena https://t.co/unBN3nz10r— vijaykarnataka (@Vijaykarnataka) January 12, 2023
ಸಂಪಾದಕೀಯ ನಿಲುವುಇದರಿಂದ ‘ನಾವು ಜನರ ಸೇವಕರು’ ಎಂದು ಹೇಳುವ ಆಪ್, ನ ಜನತಾದ್ರೋಹದ ರೂಪವು ಎದ್ದು ಕಾಣಿಸುತ್ತದೆ. ಜನರ ಹಣದ ಮೇಲೆ ಚೆಲ್ಲಾಟವಾಡುವ ‘ಆಪ್’ ಜನ ಹಿತಕಾರಿ ಕಾರ್ಯವನ್ನು ಏನು ಮಾಡಲಿದೆ ? |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !