|

ನವದೆಹಲಿ : ದೆಹಲಿ ಸರಕಾರದ ಮಾಹಿತಿ ಮತ್ತು ಪ್ರಸಾರ ನಿರ್ದೇಶನಾಲಯ (‘ಡಿಐಪಿ’) ಆಮ್ ಆದ್ಮಿ ಪಕ್ಷಕ್ಕೆ ೧೬೩.೬೨ ಕೋಟಿ ರೂಪಾಯಿಗಳ ವಸೂಲಾತಿಗಾಗಿ ನೋಟಿಸ್ ಕಳುಹಿಸಿದೆ. ‘ಆಪ್’ ೧೦ ದಿನದೊಳಗೆ ಹಣವನ್ನು ಜಮಾ ಮಾಡಬೇಕಾಗಿದೆ. ಈ ಮೊತ್ತವು ೯೯ ಕೋಟಿ ೩೧ ಲಕ್ಷ ರೂಪಾಯಿಗಳ ಅಸಲು ಮತ್ತು ೬೪ ಕೋಟಿ 31 ಲಕ್ಷ ರೂಪಾಯಿಗಳ ದಂಡದ ಬಡ್ಡಿಯನ್ನು ಒಳಗೊಂಡಿದೆ. ಪಕ್ಷಕ್ಕೆ ಹಣ ಜಮಾ ಮಾಡಲು ಸಾಧ್ಯವಾಗದಿದ್ದರೆ, ಪಕ್ಷದ ಆಸ್ತಿಗಳನ್ನು ಜಪ್ತಿ ಮಾಡಲಾಗುವುದು. ಆಮ್ ಆದ್ಮಿ ಪಕ್ಷ ೨೦೧೫-೨೦೧೬ರಲ್ಲಿ ರಾಜಕೀಯ ಜಾಹೀರಾತುಗಳನ್ನು ನೀಡಿತ್ತು. ಇದಕ್ಕಾಗಿ ಸರಕಾರದ ಹಣವನ್ನು ಬಳಸಲಾಯಿತು. ಆಮ್ ಆದ್ಮಿ ಪಕ್ಷದಿಂದ ೯೭ ಕೋಟಿ ರೂಪಾಯಿಗಳನ್ನು ವಸೂಲು ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿತ್ತು.
Notice To AAP: 10 ದಿನಗಳಲ್ಲಿ 164 ಕೋಟಿ ಪಾವತಿಸಿ: ಸರ್ಕಾರದ ಹೆಸರಲ್ಲಿ ಜಾಹೀರಾತು ನೀಡಿದ್ದ ಆಪ್ಗೆ ಕಂಟಕ
#vksaxena https://t.co/unBN3nz10r— vijaykarnataka (@Vijaykarnataka) January 12, 2023
ಸಂಪಾದಕೀಯ ನಿಲುವುಇದರಿಂದ ‘ನಾವು ಜನರ ಸೇವಕರು’ ಎಂದು ಹೇಳುವ ಆಪ್, ನ ಜನತಾದ್ರೋಹದ ರೂಪವು ಎದ್ದು ಕಾಣಿಸುತ್ತದೆ. ಜನರ ಹಣದ ಮೇಲೆ ಚೆಲ್ಲಾಟವಾಡುವ ‘ಆಪ್’ ಜನ ಹಿತಕಾರಿ ಕಾರ್ಯವನ್ನು ಏನು ಮಾಡಲಿದೆ ? |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ