
ಹಜಾರಿಬಾಗ(ಝಾರಖಂಡ) – ಇಲ್ಲಿಯ ಬರಿಯಠ ಬಿರಹೋರ ಟೋಲಾ ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಆದಿವಾಸಿ ಜನರಿಗೆ ಶಸ್ತ್ರಗಳಿಂದ ಹೆದರಿಸಿ ಗೋಮಾಂಸವನ್ನು ತಿನ್ನಿಸಲಾಯಿತು. ಅವರ ಮತಾಂತರ ಮಾಡುವ ಪ್ರಯತ್ನವನ್ನು ಕೂಡ ಮಾಡಲಾಯಿತು. ಈ ಪ್ರಕರಣದಲ್ಲಿ ಮನೋಜ ಬಿರಹೋರನು ಪೊಲೀಸರಲ್ಲಿ ದೂರು ಮಾಡಿದ ಬಳಿಕ ದೂರು ದಾಖಲಿಸಲಾಯಿತು. ತದನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದರು.
Jharkhand: Hindu man stripped, assaulted by Mithun Shaikh and 4 others for refusing to eat beefhttps://t.co/EBMFSUAFDd
— OpIndia.com (@OpIndia_com) January 2, 2023
೧. ಈ ದೂರಿನಲ್ಲಿ, ಡಿಸೆಂಬರ 30 ರಂದು ಈ ಪ್ರದೇಶದಲ್ಲಿ ಖಲೀಲ ಮಿಯಾ ಹೆಸರಿನ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ತಲುಪಿದ್ದಳು. ಅಲ್ಲಿ ಡಿಸೆಂಬರ 31 ರ ರಾತ್ರಿ ನೀಡಿದ ಔತಣಕೂಟದಲ್ಲಿ ಕೆಲವು ಜನರಿಗೆ ಮದ್ಯ ಕುಡಿಸಲಾಯಿತು. ತದನಂತರ ಅವರಿಗೆ ಊಟವನ್ನು ನೀಡಲಾಯಿತು. ಈ ಮಾಂಸಾಹಾರ ಊಟವನ್ನು ನೋಡಿ ಅವರಿಗೆ ಗೋಮಾಂಸ ಇರುವ ಸಂದೇಹ ಬಂದಿತು. ಅವರು ವಿರೋಧಿಸಲು ಪ್ರಯತ್ನಿಸಿದಾಗ ಅವರಿಗೆ ಶಸ್ತ್ರಗಳಿಂದ ಹೆದಿರಿಸಿ ಮಾಂಸವನ್ನು ತಿನ್ನಿಸಿದರು.
೨. ಸಾಹಿಬಗಂಜನ ರಾಧಾನಗರ ಪ್ರದೇಶದಲ್ಲಿಯೂ ಡಿಸೆಂಬರ 31 ರ ರಾತ್ರಿ ಚಂದನ ರವಿದಾಸ ಹೆಸರಿನ ವ್ಯಕ್ತಿಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಿಸಲಾಯಿತು. ಈ ಪ್ರಕರಣದಲ್ಲಿ ಪೊಲೀಸರಲ್ಲಿ ದೂರು ದಾಖಲಿಸಿದ ಬಳಿಕ ಮಿಠುನ ಶೇಖ, ನಸೀಮ ಶೇಖ, ಫಿರೋಜ ಶೇಖ ಇವರೊಂದಿಗೆ ಮತ್ತೂ 5 ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಭಾಜಪ ಈ ಎರಡೂ ಪ್ರಕರಣದ ಕುರಿತು ಝಾರಖಂಡ ಸರಕಾರವನ್ನು ಟೀಕಿಸಿದೆ.
ಸಂಪಾದಕೀಯ ನಿಲುವುಶಸ್ತ್ರಗಳ ಭಯ ತೋರಿಸಿ ಹಿಂದೂಗಳನ್ನು ಬಲವಂತವಾಗಿ ಗೋಮಾಂಸವನ್ನು ತಿನ್ನಿಸುವ ಧೈರ್ಯವಾದರೂ ಹೇಗೆ ಬರುತ್ತದೆ ? ಇದನ್ನು ತಡೆಯಲು ಹಿಂದೂಗಳ ಪರಿಣಾಮಕಾರಿ ಸಂಘಟನೆಯ ಆವಶ್ಯಕತೆಯಿದೆ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.