
ಹಜಾರಿಬಾಗ(ಝಾರಖಂಡ) – ಇಲ್ಲಿಯ ಬರಿಯಠ ಬಿರಹೋರ ಟೋಲಾ ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಆದಿವಾಸಿ ಜನರಿಗೆ ಶಸ್ತ್ರಗಳಿಂದ ಹೆದರಿಸಿ ಗೋಮಾಂಸವನ್ನು ತಿನ್ನಿಸಲಾಯಿತು. ಅವರ ಮತಾಂತರ ಮಾಡುವ ಪ್ರಯತ್ನವನ್ನು ಕೂಡ ಮಾಡಲಾಯಿತು. ಈ ಪ್ರಕರಣದಲ್ಲಿ ಮನೋಜ ಬಿರಹೋರನು ಪೊಲೀಸರಲ್ಲಿ ದೂರು ಮಾಡಿದ ಬಳಿಕ ದೂರು ದಾಖಲಿಸಲಾಯಿತು. ತದನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದರು.
Jharkhand: Hindu man stripped, assaulted by Mithun Shaikh and 4 others for refusing to eat beefhttps://t.co/EBMFSUAFDd
— OpIndia.com (@OpIndia_com) January 2, 2023
೧. ಈ ದೂರಿನಲ್ಲಿ, ಡಿಸೆಂಬರ 30 ರಂದು ಈ ಪ್ರದೇಶದಲ್ಲಿ ಖಲೀಲ ಮಿಯಾ ಹೆಸರಿನ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ತಲುಪಿದ್ದಳು. ಅಲ್ಲಿ ಡಿಸೆಂಬರ 31 ರ ರಾತ್ರಿ ನೀಡಿದ ಔತಣಕೂಟದಲ್ಲಿ ಕೆಲವು ಜನರಿಗೆ ಮದ್ಯ ಕುಡಿಸಲಾಯಿತು. ತದನಂತರ ಅವರಿಗೆ ಊಟವನ್ನು ನೀಡಲಾಯಿತು. ಈ ಮಾಂಸಾಹಾರ ಊಟವನ್ನು ನೋಡಿ ಅವರಿಗೆ ಗೋಮಾಂಸ ಇರುವ ಸಂದೇಹ ಬಂದಿತು. ಅವರು ವಿರೋಧಿಸಲು ಪ್ರಯತ್ನಿಸಿದಾಗ ಅವರಿಗೆ ಶಸ್ತ್ರಗಳಿಂದ ಹೆದಿರಿಸಿ ಮಾಂಸವನ್ನು ತಿನ್ನಿಸಿದರು.
೨. ಸಾಹಿಬಗಂಜನ ರಾಧಾನಗರ ಪ್ರದೇಶದಲ್ಲಿಯೂ ಡಿಸೆಂಬರ 31 ರ ರಾತ್ರಿ ಚಂದನ ರವಿದಾಸ ಹೆಸರಿನ ವ್ಯಕ್ತಿಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಿಸಲಾಯಿತು. ಈ ಪ್ರಕರಣದಲ್ಲಿ ಪೊಲೀಸರಲ್ಲಿ ದೂರು ದಾಖಲಿಸಿದ ಬಳಿಕ ಮಿಠುನ ಶೇಖ, ನಸೀಮ ಶೇಖ, ಫಿರೋಜ ಶೇಖ ಇವರೊಂದಿಗೆ ಮತ್ತೂ 5 ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಭಾಜಪ ಈ ಎರಡೂ ಪ್ರಕರಣದ ಕುರಿತು ಝಾರಖಂಡ ಸರಕಾರವನ್ನು ಟೀಕಿಸಿದೆ.
ಸಂಪಾದಕೀಯ ನಿಲುವುಶಸ್ತ್ರಗಳ ಭಯ ತೋರಿಸಿ ಹಿಂದೂಗಳನ್ನು ಬಲವಂತವಾಗಿ ಗೋಮಾಂಸವನ್ನು ತಿನ್ನಿಸುವ ಧೈರ್ಯವಾದರೂ ಹೇಗೆ ಬರುತ್ತದೆ ? ಇದನ್ನು ತಡೆಯಲು ಹಿಂದೂಗಳ ಪರಿಣಾಮಕಾರಿ ಸಂಘಟನೆಯ ಆವಶ್ಯಕತೆಯಿದೆ ! |
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು