ಪೊಲೀಸ ಮಹಾಸಂಚಾಲಕರು ಪೊಲೀಸ ಠಾಣೆಗೆ ಹೋಗಿ ಮಾಡಿದ ನಿರೀಕ್ಷಣೆಯಲ್ಲಿ ಬಯಲು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಪೊಲೀಸ ಮಹಾಸಂಚಾಲಕರಾದ ಆರ್. ಕೆ. ಭಾರದ್ವಾಜರವರು ಪೊಲೀಸ ಠಾಣೆಗೆ ಹೋಗಿ ಪೊಲೀಸರಿಂದ ಶಸ್ತ್ರ ಚಲಾಯಿಸುವ ಪ್ರಾತ್ಯಕ್ಷಿಕೆ ಮಾಡಿಸಿಕೊಂಡರು. ಈ ಸಮಯದಲ್ಲಿ ಓರ್ವ ಪೊಲೀಸ ನಿರೀಕ್ಷಕನಿಗೆ ಬಂದೂಕಿನಲ್ಲಿ ಎಲ್ಲಿಂದ ಗುಂಡು ಹಾಕಬೇಕು, ಎಂಬುದೇ ತಿಳಿದಿಲ್ಲದಿರುವ ಹಾಗೂ ಅವನು ಬಂದೂಕಿನ ನಳಿಕೆಯಲ್ಲಿ ಗುಂಡನ್ನು ಹಾಕಿ ಗೊಲಿಬಾರ ಮಾಡಲು ಪ್ರಯತ್ನಿಸಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ಪೊಲೀಸ ಅಧಿಕಾರಿಗಳ ಈ ಸ್ಥಿತಿಯನ್ನು ನೋಡಿ ಪೊಲೀಸ ಮಹಾಸಂಚಾಲಕರಾದ ಭಾರದ್ವಾಜರವರು ಎಲ್ಲ ಅಧಿಕಾರಿಗಳಿಗೆ ಯೋಗ್ಯ ತರಬೇತಿಯನ್ನು ನೀಡುವ ಆದೇಶ ನೀಡಿದ್ದಾರೆ.
Media, AAP and others mock UP cop for ‘not knowing how to load a gun’, police clarify it was the correct procedure for the anti-riot riflehttps://t.co/9Yp1zRnZVG
— OpIndia.com (@OpIndia_com) December 28, 2022
| ಸಂಪಾದಕೀಯ ನಿಲುವು
ಪೊಲೀಸ ಇಲಾಖೆಯಲ್ಲಿ ಇಂತಹ ಅಧಿಕಾರಿ ಹೇಗೆ ಸೇರ್ಪಡೆಯಾದನು ? ‘ಇಂತಹವರಿಗೆ ತರಬೇತಿ ನೀಡುವಾಗ ಅವರು ಏನು ಮಾಡುತ್ತಿದ್ದರು ?’ ಎಂಬುದರ ತನಿಖೆ ನಡೆಯುವುದು ಆವಶ್ಯಕವಾಗಿದೆ ! ಇಂತಹ ಪೊಲೀಸರು ಎಂದಾದರೂ ಜನತೆಯ ರಕ್ಷಣೆ ಮಾಡಬಲ್ಲರೇ ? |
‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
ಸರಕಾರದ ಮುಂದೆ ನಾವು ೩ ಬೇಡಿಕೆಗಳನ್ನು ಇಟ್ಟಿದ್ದೇವೆ!
ಭಾರತ-ನೇಪಾಳ ಗಡಿಯ ಮೂಲಕ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಖಲಿಸ್ತಾನಿ ಪ್ರತ್ಯೇಕತಾವಾದಿ, ಅಮೆರಿಕನ್ ಪ್ರಜೆಯೊಂದಿಗೆ ಬಂಧನ
ಹಿಮಾಚಲ ಪ್ರದೇಶ – ನೈಸರ್ಗಿಕ ವಿಕೋಪದಿಂದ ₹೧,೦೦೦ ಕೋಟಿ ಹಾನಿ
ಸಿಲಿಗುರಿ ಕಾರಿಡಾರ್ ಈಗ ‘ಚಿಕನ್ ನೆಕ್’ ಆಗಿ ಉಳಿದಿಲ್ಲ, ಬದಲಿಗೆ ‘ಎಲಿಫೆಂಟ್ಸ್ ಟ್ರಂಕ್’ ಆಗಿದೆ!