ಮೈಸೂರು- ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪ್ರದೇಶದಲ್ಲಿರುವ ಸೇಂಟ ಮೇರಿ ಚರ್ಚ ಅನ್ನು ಡಿಸೆಂಬರ 27 ರಂದು ಅಪರಿಚಿತರು ಧ್ವಂಸಗೊಳಿಸಿದ್ದಾರೆ. ಸಾಯಂಕಾಲದ ಸಮಯದಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಸಿ.ಸಿ.ಟಿ.ವಿ.ಯ ಆಧಾರದಲ್ಲಿ ಆರೋಪಿಯ ಗುರುತನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಘಟನೆಯ ತನಿಖೆಗಾಗಿ ಪೊಲೀಸ ತಂಡವನ್ನು ಸ್ಥಾಪಿಸಲಾಗಿದೆ. ಪೊಲೀಸರು, ಆಕ್ರಮಣಕಾರರು ಚರ್ಚನ ಹಿಂದಿನ ದ್ವಾರವನ್ನು ಮುರಿದು ಒಳಗೆ ಪ್ರವೇಶಿಸಿದರು. ಪ್ರಾಥಮಿಕ ಸ್ತರದಲ್ಲಿ ಈ ಘಟನೆ ಕಳ್ಳತನದ ಉದ್ದೇಶದಿಂದ ನಡೆದಿರುವ ಸಾಧ್ಯತೆಯಿದೆ. ಕಾರಣ ಆಕ್ರಮಣಕಾರರು ಇಲ್ಲಿ ಅರ್ಪಣೆಹುಂಡಿಯನ್ನು ಹೊತ್ತೊಯ್ದಿದ್ದಾರೆ ಎಂದು ಹೇಳಿದ್ದಾರೆ.
ಮೈಸೂರು- ಇಲ್ಲಿ ಅಪರಿಚಿತರಿಂದ ಚರ್ಚ ಮೇಲೆ ದಾಳಿ
ಸಂಬಂಧಿತ ಲೇಖನಗಳು
- ಬೃಂದಾವನದ 20 ಕಿಮೀ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಬೇಕು ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
- ಉತ್ತರಾಖಂಡದ ನಾನಕಮತ್ತಾ ಗುರುದ್ವಾರದ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ
- ನ್ಯಾಯಾಂಗ ವ್ಯವಸ್ಥೆ ಅಪಾಯದಲ್ಲಿದ್ದು, ಅದನ್ನು ರಾಜಕೀಯ ಒತ್ತಡದಿಂದ ರಕ್ಷಿಸುವುದು ಅವಶ್ಯಕವಾಗಿದೆ !
- ತಾಜಮಹಲವು ಶಹಜಹಾನಗಿಂತ ಮೊದಲೇ ಅಸ್ತಿತ್ವದಲ್ಲಿದ್ದು, ಅದು ತೇಜೋಮಹಾಲಯವಾಗಿದೆ !
- ಮದ್ಯ ಸೇವಿಸಿ ತರಗತಿಗೆ ಬಂದು ಮಕ್ಕಳಿಗೆ ಅವಾಚ್ಯಪದಗಳಿಂದ ಬಯ್ಯುತ್ತಿದ್ದ ಶಿಕ್ಷಕನನ್ನ ಚಪ್ಪಲಿಯಿಂದ ಥಳಿಸಿದ ಮಕ್ಕಳು !
- ಚೀನಾಜೊತೆಗಿನ ಗಡಿ ವಿವಾದದ ಬಗ್ಗೆ ಭಾರತೀಯ ಸೈನ್ಯ ಗಮನವಿಟ್ಟಿದೆ !