ಮಧ್ಯಪ್ರದೇಶದ ವಿಧಾನಸಭಾಧ್ಯಕ್ಷ ಗಿರೀಶ ಗೌತಮ ಇವರ ಆಹ್ವಾನ

ಭೋಪಾಲ(ಮಧ್ಯಪ್ರದೇಶ)– ಶಾಹರೂಖ ಖಾನರು ತಮ್ಮ ಮಗಳೊಂದಿಗೆ `ಪಠಾಣ’ ಚಲನಚಿತ್ರವನ್ನು ನೋಡಬೇಕು ಮತ್ತು ಆ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡುತ್ತ ಸಂಪೂರ್ಣ ಜಗತ್ತಿಗೆ ತಿಳಿಸಬೇಕು. ಶಾಹರೂಖ ಖಾನ ಇಂತಹುದೇ ಚಲನಚಿತ್ರವನ್ನು ಮಹಮ್ಮದ ಪೈಗಂಬರರ ಮೇಲೆ ತಯಾರಿಸಿ ಅದನ್ನು ಪ್ರಸಾರ ಮಾಡಿ ತೋರಿಸಬೇಕು ಎಂದು ನಾನು ಅವರಿಗೆ ಕರೆ ನೀಡುತ್ತೇನೆ ಎಂದು ಮಧ್ಯಪ್ರದೇಶದ ವಿಧಾನಸಭೆಯ ಅಧ್ಯಕ್ಷರಾದ ಗಿರೀಶ ಗೌತಮ ಇವರು ಹೇಳಿಕೆ ನೀಡಿದ್ದಾರೆ. ಈ ಹಿಂದೆ ರಾಜ್ಯದ ಗೃಹಮಂತ್ರಿ ನರೋತ್ತಮ ಮಿಶ್ರಾ ಇವರೂ ಕೂಡ `ಸದರಿ ಚಲನಚಿತ್ರದಲ್ಲಿ ಬದಲಾವಣೆ ಮಾಡದಿದ್ದರೆ, ಅದನ್ನು ನಾವು ನಿರ್ಬಂಧಿಸುತ್ತೇವೆ’, ಎಂದು ಎಚ್ಚರಿಕೆ ನೀಡಿದ್ದರು.
Amid raging debate over Shah Rukh Khan’s upcoming film #Pathaan and its song #BesharamRang, Madhya Pradesh Assembly speaker Girish Gautam has said that the Bollywood superstar should watch the film with his daughter. https://t.co/aUJglBrzUS
— Business Today (@business_today) December 19, 2022
ಕಾಂಗ್ರೆಸ್ ಮುಖಂಡರಿಂದಲೂ ಕೂಡ ಪಠಾಣ ಚಲನಚಿತ್ರಕ್ಕೆ ವಿರೋಧ
ವಿರೋಧ ಪಕ್ಷದ ನಾಯಕ ಡಾ. ಗೋವಿಂದ ಸಿಂಹ ಇವರಲ್ಲದೇ, ಕೇಂದ್ರೀಯ ಮಂತ್ರಿ ಸುರೇಶ ಪಚೌರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರೂ ಪಠಾಣ ಚಲನಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪಚೌರಿಯವರು ಮಾತನಾಡುತ್ತಾ, ಈ ಅಂಶ `ಪಠಾಣ’ ಚಲನಚಿತ್ರಕ್ಕೆ ಸಂಬಂಧಿಸಿಲ್ಲ. ಆದರೆ ಬಟ್ಟೆಗೆ ಸಂಬಂಧಿಸಿದೆ. ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಮಹಿಳೆಯು ಇಂತಹ ಬಟ್ಟೆಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಂಗ ಪ್ರದರ್ಶನ ಮಾಡುವುದು ಯೋಗ್ಯವಲ್ಲ. ಅವಳು ಹಿಂದೂ ಅಥವಾ ಮುಸಲ್ಮಾನ ಅಥವಾ ಇತರೆ ಯಾವುದೇ ಧರ್ಮದವಳಾಗಿರಲಿ ಎಂದು ಹೇಳಿದ್ದಾರೆ
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case