
ಭಾಗ್ಯನಗರ (ತೆಲಂಗಾಣ) – ಪ್ರಸಿದ್ಧ ದಕ್ಷಿಣದ ನಾಯಕ ನಟ ವಿಜಯ್ ದೇವರಕೊಂಡ ಇವರನ್ನು ನವೆಂಬರ್ ೩೦ ರಂದು ಬೆಳಿಗ್ಗೆ ೯ ಗಂಟೆ ಈಡಿಯಿಂದ ವಿಚಾರಣೆಗೆ ಒಳಪಡಿಸಲಾಯಿತು. `ಇತ್ತಿಚೆಗೆ ಪ್ರದರ್ಶನಗೊಂಡಿರುವ ಅವರ ಚಲನಚಿತ್ರ `ಲಾಯಗರ್’ ನಿರ್ಮಾಣಕ್ಕೆ ಹಣ ಎಲ್ಲಿಂದ ಬಂದಿದೆ ? ಈ ವಿಷಯವಾಗಿ ಈ ವಿಚಾರಣೆ ನಡೆಸಲಾಗಿದೆ. ಈ ವಿಚಾರಣೆಯ ನಂತರ ದೇವರಕೊಂಡ, `ಜನಪ್ರಿಯತೆ ಗಳಿಸಿದರೆ ಕೆಲವು ದುಷ್ಪರಿಣಾಮ ಮತ್ತು ಸಮಸ್ಯೆಗಳು ಕೂಡ ಇರುತ್ತದೆ. ಯಾವಾಗ ನನ್ನನ್ನು ಈಡಿಯಿಂದ ವಿಚಾರಣೆಗಾಗಿ ಕರೆಸಲಾಯಿತು ಆಗ ನಾನು ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಎಂದು ಹೇಳಿದರು.
#VijayDevarakonda appeared before the Enforcement Directorate in connection with the investigation relating to sourcing of funds for his pan-India film ‘#Liger’https://t.co/t47XznG4cm
— News18.com (@news18dotcom) November 30, 2022
ಈ ಹಿಂದೆ ನವೆಂಬರ್ ೧೭ ರಂದು ಚಲನಚಿತ್ರ ನಿರ್ಮಾಪಕೀ ಚಾರ್ಮಿ ಕೌರ್ ಮತ್ತು ನಿರ್ದೇಶಕ ಪೂರಿ ಜಗನ್ನಾಥ್ ಇವರನ್ನು ಕೂಡ ವಿದೇಶಿ ಕರೆನ್ಸಿ ವ್ಯವಸ್ಥಾಪಕ ಕಾನೂನಿನ (ಫೆಮಾ) ಉಲ್ಲಂಘನೆ ಮಾಡಿರುವ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗಿತ್ತು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ