
ನವದೆಹಲಿ – ಶ್ರದ್ಧಾ ವಾಲಕರ ಹತ್ಯೆಯ ಆರೋಪಿ ಆಫತಾಬ ಪೂನಾವಾಲಾ ಇವನನ್ನು ನವಂಬರ್ ೨೮ ರಂದು ಅವನಿಗೆ `ಪಾಲಿಗ್ರಾಫ್’ (ವ್ಯಕ್ತಿ ನಿಜ ಹೇಳುತ್ತಿದ್ದಾನೆ ಅಥವಾ ಸುಳ್ಳು ಇದನ್ನು ಪರೀಕ್ಷಿಸುವುದು) ಪರೀಕ್ಷೆಯ ನಂತರ ಜೈಲಿಗೆ ಕರೆದುಕೊಂಡು ಹೋಗುವಾಗ ಅವನನ್ನು ಖಡ್ಗದಿಂದ ಕೊಲ್ಲುವ ಪ್ರಯತ್ನ ಮಾಡಲಾಯಿತು. ಇಲ್ಲಿ ಪೊಲೀಸರ ವ್ಯಾನಿನಲ್ಲಿ ಅಫತಾಬನನ್ನು ಕರೆದುಕೊಂಡು ಹೋಗಲಾಗುತ್ತಿತ್ತು, ಆಗ ಈ ವ್ಯಾನ್ ನಿಲ್ಲಿಸಿ ಒಳಗಿರುವ ಅಫತಾಬನನ್ನು ಕೊಲ್ಲಲು ೩ ಜನ ಬಂದಿದ್ದರು. ಅವರ ಕೈಯಲ್ಲಿ ಖಡ್ಗ ಇದ್ದವು. ಪೊಲೀಸರು ಅವರನ್ನು ತಕ್ಷಣ ತಡೆದು ಅವರನ್ನು ವಶಕ್ಕೆ ಪಡೆದರು.
#WATCH | Police van carrying Shradhha murder accused Aftab Poonawalla attacked by at least 2 men carrying swords who claim to be from Hindu Sena, outside FSL office in Delhi pic.twitter.com/DmVNXopeXU
— The Times Of India (@timesofindia) November 28, 2022
`ನಮ್ಮ ಸಹೋದರಿಯರು ಸುರಕ್ಷಿತವಾಗಿಲ್ಲ ನಾವು ಜೀವಂತವಾಗಿ ಇದ್ದು ಏನು ಪ್ರಯೋಜನ ? ನಮ್ಮ ಸಹೋದರಿಯರ ಹತ್ಯೆ ಮಾಡುವವರನ್ನು ನಾವು ಕೊಲ್ಲುವೆವು, ಖಡ್ಗ ಇಲ್ಲದಿದ್ದರೆ, ಗುಂಡು ಹಾರಿಸಿ’ ಎಂದು ದಾಳಿ ಮಾಡುವವರು ಹೇಳುತ್ತಿದ್ದರು. ಅವರು ನಾವು ಹಿಂದೂ ಸೇನೆಯ ಕಾರ್ಯಕರ್ತರು ಎಂದು ಹೇಳಿದ್ದಾರೆ.
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ