
ನವದೆಹಲಿ – ಶ್ರದ್ಧಾ ವಾಲಕರ ಹತ್ಯೆಯ ಆರೋಪಿ ಆಫತಾಬ ಪೂನಾವಾಲಾ ಇವನನ್ನು ನವಂಬರ್ ೨೮ ರಂದು ಅವನಿಗೆ `ಪಾಲಿಗ್ರಾಫ್’ (ವ್ಯಕ್ತಿ ನಿಜ ಹೇಳುತ್ತಿದ್ದಾನೆ ಅಥವಾ ಸುಳ್ಳು ಇದನ್ನು ಪರೀಕ್ಷಿಸುವುದು) ಪರೀಕ್ಷೆಯ ನಂತರ ಜೈಲಿಗೆ ಕರೆದುಕೊಂಡು ಹೋಗುವಾಗ ಅವನನ್ನು ಖಡ್ಗದಿಂದ ಕೊಲ್ಲುವ ಪ್ರಯತ್ನ ಮಾಡಲಾಯಿತು. ಇಲ್ಲಿ ಪೊಲೀಸರ ವ್ಯಾನಿನಲ್ಲಿ ಅಫತಾಬನನ್ನು ಕರೆದುಕೊಂಡು ಹೋಗಲಾಗುತ್ತಿತ್ತು, ಆಗ ಈ ವ್ಯಾನ್ ನಿಲ್ಲಿಸಿ ಒಳಗಿರುವ ಅಫತಾಬನನ್ನು ಕೊಲ್ಲಲು ೩ ಜನ ಬಂದಿದ್ದರು. ಅವರ ಕೈಯಲ್ಲಿ ಖಡ್ಗ ಇದ್ದವು. ಪೊಲೀಸರು ಅವರನ್ನು ತಕ್ಷಣ ತಡೆದು ಅವರನ್ನು ವಶಕ್ಕೆ ಪಡೆದರು.
#WATCH | Police van carrying Shradhha murder accused Aftab Poonawalla attacked by at least 2 men carrying swords who claim to be from Hindu Sena, outside FSL office in Delhi pic.twitter.com/DmVNXopeXU
— The Times Of India (@timesofindia) November 28, 2022
`ನಮ್ಮ ಸಹೋದರಿಯರು ಸುರಕ್ಷಿತವಾಗಿಲ್ಲ ನಾವು ಜೀವಂತವಾಗಿ ಇದ್ದು ಏನು ಪ್ರಯೋಜನ ? ನಮ್ಮ ಸಹೋದರಿಯರ ಹತ್ಯೆ ಮಾಡುವವರನ್ನು ನಾವು ಕೊಲ್ಲುವೆವು, ಖಡ್ಗ ಇಲ್ಲದಿದ್ದರೆ, ಗುಂಡು ಹಾರಿಸಿ’ ಎಂದು ದಾಳಿ ಮಾಡುವವರು ಹೇಳುತ್ತಿದ್ದರು. ಅವರು ನಾವು ಹಿಂದೂ ಸೇನೆಯ ಕಾರ್ಯಕರ್ತರು ಎಂದು ಹೇಳಿದ್ದಾರೆ.
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation