ಬಸ್ ನಿಲ್ದಾಣದ ಕಟ್ಟಡ ಮಸೀದಿಯಂತೆ ಕಟ್ಟಿದ್ದರಿಂದ ವಿವಾದ

ಮೈಸೂರು – ಭಾಜಪದ ಸಂಸದರಾದ ಪ್ರತಾಪ ಸಿಂಹ ಇವರು ನೀಡಿದ್ದ ಎಚ್ಚರಿಕೆಯ ನಂತರ ಮೈಸೂರು-ಉಟಿ ರಸ್ತೆಯಲ್ಲಿರುವ ಮಸೀದಿ ಹಾಗೆ ಕಾಣುವ ಬಸ್ ನಿಲ್ದಾಣದಲ್ಲಿನ ವಿವಾದಾಸ್ಪದ ಗುಮ್ಮಟಗಳು ಅಂತಿಮವಾಗಿ ನವೆಂಬರ್ ೨೭ ರಂದು ತೆರೆವು ಗೊಳಿಸಲಾಯಿತು. ಈ ಬಸ್ ನಿಲ್ದಾಣದ ಮೇಲೆ ಮಧ್ಯಭಾಗದಲ್ಲಿ ಒಂದು ದೊಡ್ಡ ಮತ್ತು ಅದರ ಪಕ್ಕದಲ್ಲಿ ಎರಡು ಚಿಕ್ಕ ಹೀಗೆ ಒಟ್ಟು ೩ ಗುಮ್ಮಟಗಳು ಇದ್ದವು. ಆದ್ದರಿಂದ `ಈ ಬಸ್ ನಿಲ್ದಾಣ ಮಸೀದಿಯ ಹಾಗೆ ಬಾಸವಾಗುತ್ತಿದ್ದು ಈ ಗುಮ್ಮಟಗಳು ತೆರವುಗೊಳಿಸದಿದ್ದರೆ ನಾನು ಬುಲ್ಡೋಜರ್ ನಿಂದ ಅದನ್ನು ನೆಲಸಮ ಮಾಡುವೆ’ ಎಂದು ನವಂಬರ್ ೧೪ ರಂದು ಸಿಂಹ ಅವರು ಎಚ್ಚರಿಕೆ ನೀಡಿದ್ದರು.
Karnataka: Mosque-like domes disappear overnight from bus stop in Mysuru, after protest by BJP MP Pratap Simha and NHAI noticehttps://t.co/ZMB28BhNtp
— OpIndia.com (@OpIndia_com) November 27, 2022
ಈ ಗುಮ್ಮಟ ತೆರವುಗೊಳಿಸಿದ ನಂತರ ಸಿಂಹ ಇವರು, “ಅಕ್ಕ ಪಕ್ಕದ ಚಿಕ್ಕದು ಮತ್ತು ಮಧ್ಯ ಭಾಗದ ದೊಡ್ಡ ಗುಮ್ಮಟ ಇದ್ದರೆ ಆ ವಾಸ್ತು ಮಸೀದಿ ಎನ್ನಲಾಗುತ್ತದೆ. ಆದ್ದರಿಂದ ಈ ಚಿಕ್ಕ ಗುಮ್ಮಟ ತೆಗೆವುವ ಆದೇಶ ನೀಡಿರುವ ಜಿಲ್ಲಾಧಿಕಾರಿಗಳಿಗೆ ಆಭಾರ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ