
ಕೋಲಂಬೊ (ಶ್ರೀಲಂಕಾ)– ಶ್ರೀಲಂಕಾದ ಸಾಗರದ ಗಡಿಯನ್ನು ಉಲ್ಲಂಘಿಸಿ ಮೀನುಗಾರಿಕೆ ಮಾಡಿರುವ ಪ್ರಕರಣದಲ್ಲಿ ಶ್ರೀಲಂಕಾ ನೌಕಾಪಡೆಯು ೧೫ ಮೀನುಗಾರರನ್ನು ಬಂಧಿಸಿದೆ. ಹಾಗೂ ಅವರ ೨ ಸ್ವಯಂ ಚಾಲಿತ ದೋಣಿಗಳನ್ನು ಕೂಡ ಜಪ್ತಿ ಪಡಿಸಿಕೊಂಡಿದೆ. ಮನ್ನಾರ ದ್ವೀಪದ ವಾಯುವ್ಯ ದಡದಲ್ಲಿರುವ ತಲೈಮನ್ನಾರನಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
#SriLankanNavy arrests 15 #Indianfishermen including minor; seizes 2 boatshttps://t.co/1eav05CKXW
— India TV (@indiatvnews) November 6, 2022
ಸಂಪಾದಕೀಯ ನಿಲುವುಭಾರತೀಯ ಮೀನುಗಾರರನ್ನು ಯಾವಾಗಲೂ ಸಾಗರ ಸೀಮೆಯನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಬಂಧಿಸಲಾಗುತ್ತದೆ. ಇದಕ್ಕಾಗಿ ಭಾರತ ಸರಕಾರವು ಈ ಮೀನುಗಾರರಿಗೆ ಭಾರತದ ಗಡಿ ಭಾಗ ಗಮನಕ್ಕೆ ಬರಲು ಸೂಕ್ತ ಪರ್ಯಾಯಗಳನ್ನು ಮಾಡುವುದು ಅವಶ್ಯಕತೆಯಿದೆ. |
ನೇಪಾಳದ ೧ ರೂಪಾಯಿಯ ಹೊಸ ನಾಣ್ಯದಿಂದ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿ ತೋರಿಸಲಾಗಿದ್ದ ನಕ್ಷೆಯನ್ನು ತೆಗೆದುಹಾಕಿದೆ
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !
ರಷ್ಯಾ: ಕಳೆದ ೬ ತಿಂಗಳುಗಳಲ್ಲಿ ೪೪ ಟನ್ ಚಿನ್ನ ಮಾರಾಟ!