೧೦.೩ ಟನ್ ಚಿನ್ನ ಮತ್ತು ೧೬ ಸಾವಿರ ಕೋಟಿ ಬ್ಯಾಂಕಿನಲ್ಲಿ ಜಮೆ !

ತಿರುಪತಿ (ಆಂಧ್ರಪ್ರದೇಶ) – ತಿರುಮಲ ತಿರುಪತಿ ದೇವಸ್ಥಾನಂ ನಿಂದ ಮೊಟ್ಟಮೊದಲು ಬಾರಿ ದೇವಸ್ಥಾನದ ಒಟ್ಟು ಆಸ್ತಿಯನ್ನು ಘೋಷಿಸಿದೆ. ಇದರಲ್ಲಿ ದೇವಸ್ಥಾನದ ರಾಷ್ಟ್ರೀಯ ಬ್ಯಾಂಕ್ನಲ್ಲಿ ೫ ಸಾವಿರ ೩೦೦ ಕೋಟಿ ರೂಪಾಯಿ ಮೌಲ್ಯದ ೧೦.೩ ಟನ್ ಚಿನ್ನ ಮತ್ತು ೧೫ ಸಾವಿರ ೯೩೮ ಕೋಟಿ ನಗದು ಜಮ ಇರುವುದಾಗಿ ಹೇಳಲಾಗಿದೆ. ದೇವಸ್ಥಾನದ ಒಟ್ಟು ಆಸ್ತಿ ೨ ಲಕ್ಷ ೨೬ ಸಾವಿರ ಕೋಟಿಯಷ್ಟು ಇದೆ.
Tirupati temple trust declares assetshttps://t.co/sBxeNElHus
— IndiaToday (@IndiaToday) November 6, 2022
೧. ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ಎ.ವಿ. ಧರ್ಮ ರೆಡ್ಡಿಯವರು, ೨೦೧೯ ರಲ್ಲಿ ಅನೇಕ ಬ್ಯಾಂಕ್ಗಳಲ್ಲಿ ೧೩ ಸಾವಿರ ೨೫ ಕೋಟಿ ನಗದು ಇತ್ತು, ಅದು ಹೆಚ್ಚಾಗಿ ೧೫ ಸಾವಿರ ೯೩೮ ಕೋಟಿ ಆಗಿದೆ. ಕಳೆದ ೩ ವರ್ಷದಲ್ಲಿ ಹೂಡಿಕೆ ಮಾಡಿರುವ ಹಣ ೨ ಸಾವಿರ ೯೦೦ ಕೋಟಿ ರೂಪಾಯಿ ಏರಿಕೆಯಾಗಿದೆ ಎಂದು ಹೇಳಿದರು.
೨. ದೇವಸ್ಥಾನದ ಪರಿಸರದಲ್ಲಿ ಮತ್ತು ಸುತ್ತ ಮುತ್ತಲಿನ ಪರಿಸರನಲ್ಲಿ ೭ ಸಾವಿರ ೧೨೩ ಎಕರೆಯಲ್ಲಿ ಹರಡಿರುವ ಒಟ್ಟು ೯೬೦ ಜಮೀನು ಇದೆ.
೩. ದೇವಸ್ಥಾನದ ಅಧ್ಯಕ್ಷ ಮತ್ತು ಮಂಡಳಿಯವರು ಆಂಧ್ರಪ್ರದೇಶ ಸರಕಾರಿ ‘ಶೇರ್ಸ್’ನಲ್ಲಿ ನಿಧಿ ಹೂಡಿಕೆ ಮಾಡಿದೆ, ಎಂಬ ಆರೋಪ ತಳ್ಳಿ ಹಾಕಿತು. ದೇವಸ್ಥಾನಂ, ಈ ರೀತಿಯಲ್ಲಿ ನಾವು ಏನನ್ನು ಮಾಡಿಲ್ಲ. ಉಳಿದಿರುವ ಆಸ್ತಿ ‘ಶೆಡ್ಯೂಲ್ಡ್ ಬ್ಯಾಂಕ್’ನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಹೇಳಿದೆ.
೪. ದೇವಸ್ಥಾನಂದಿಂದ ಪ್ರಸಿದ್ಧಗೊಳಿಸಲಾಗಿರುವ ಕರಪತ್ರದಲ್ಲಿ, ಭಕ್ತರನ್ನು ವಿನಂತಿಸುತ್ತಾ, ಅವರು ಈ ರೀತಿಯ ಸುಳ್ಳು ಪ್ರಚಾರ ನಂಬಬಾರದು. ಬ್ಯಾಂಕ್ನಲ್ಲಿ ಜಮಾ ಇರುವ ನಗದು ಮತ್ತು ಚಿನ್ನದ ಹೂಡಿಕೆ ಅತ್ಯಂತ ಪಾರದರ್ಶಕ ಮತ್ತು ಯೋಗ್ಯ ಪದ್ಧತಿಯಿಂದ ಮಾಡಲಾಗಿದೆ ಎಂದು ಹೇಳಿದರು.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ