ಪುರಸಭೆಯ ಸಭೆಯಲ್ಲಿ ಪಾಲ್ಗೊಂಡು ಸಾಧ್ವಿ ಪ್ರಜ್ಞ ಸಿಂಹ ಇವರ ಆಗ್ರಹ

ಭೋಪಾಲ (ಮಧ್ಯಪ್ರದೇಶ) – ಭೋಪಾಲ ಪುರಸಭೆಯ ಸಭೆಯಲ್ಲಿ ಇಲ್ಲಿಯ ಭಾಜಪದ ಶಾಸಕಿ ಸಾಧ್ವಿ ಪ್ರಜ್ಞಾ ಸಿಂಹ ಠಾಕೂರ ಇವರು ಪಾಲ್ಗೊಂಡು ನಗರದ ಲಾಲಘಾಟಿ ಮತ್ತು ಹಲಾಲಪುರ ಪ್ರದೇಶದ ಹೆಸರು ಬದಲಾಯಿಸಲು ಒತ್ತಾಯಿಸಿದ್ದಾರೆ. ಅದರ ನಂತರ ಪರೀಕ್ಷಣೆಯ ಒಪ್ಪಂದದ ಆಧಾರವಾಗಿ ಪುರಸಭೆಯು ಈ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ. ಈ ಸಮಯದಲ್ಲಿ ಕಾಂಗ್ರೆಸ್ನ ಕಾರ್ಪೊರೇಟರ್, ಯಾವ ಸ್ಥಳದಲ್ಲಿ ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಸಲಾಗಿದೆ, ಆ ಸ್ಥಳಗಳ ಹೆಸರು ಕೂಡ ಬದಲಾಯಿಸಬೇಕು ಎಂದು ಹೇಳಿದರು.
೧. ಪುರಸಭೆಯ ಸಭೆಯಲ್ಲಿ ಶಾಸಕರಿಗೆ ಪಾಲ್ಗೊಳ್ಳಲು ಅನುಮತಿ ಇಲ್ಲದಿರುವಾಗ ಸಾದ್ವಿಪ್ರಜ್ಞ ಸಿಂಹ ಅಲ್ಲಿಗೆ ಬಂದರು. ಸಭೆಯಲ್ಲಿ ಅವರು ಪಾಲ್ಗೊಂಡು ಕಾರ್ಪೊರೇಟರ್ಗೆ ಉದ್ದೇಶಿಸಿ, ‘ನಾವು ಇತಿಹಾಸ ಬದಲಿಸುವೆವು ಮತ್ತು ಹೆಸರು ಕೂಡ ಬದಲಿಸುವೆವು.’ ಅವರು ಲಾಲಘಾಟಿ ಮತ್ತು ಹಲಾಲಪುರ ಈ ಹೆಸರು ಬದಲಿಸಲು ಒತ್ತಾಯಿಸಿದರು. ಹಲಾಲಪುರದ ಹೆಸರು ಬದಲಿಸಿ ‘ಹನುಮಾನಗಢಿ’ ಹಾಗೂ ಲಾಲಘಾಟಿಯ ಹೆಸರು ‘ಮಹೇಂದ್ರ ನಾರಾಯಣದಾಸ’ ಎಂದು ಬದಲಾಯಿಸುವಂತೆ ಒತ್ತಾಯಿಸಿದರು.
೨. ವಿಶೇಷವೆಂದರೆ ಸಾಧ್ವಿ ಪ್ರಜ್ಞ ಸಿಂಹ ಇವರು ಯಾವ ಹಲಾಲಪುರದ ಹೆಸರು ಬದಲಿಸಲು ಹೇಳಿದ್ದಾರೆ, ಅದನ್ನು ಈ ಮೊದಲೇ ‘ಮಹಾಂತ ನರಹರಿದಾಸ’ ಎಂದು ಬದಲಾಯಿಸಲಾಗಿದೆ. ಕಾಂಗ್ರೆಸ್ಸಿನವರು, ನಗರದ ಶಾಸಕಿ ಮತ್ತು ಮಹಾಪೌರರಿಗೆ ಈ ವಿಷಯವಾಗಿ ಏನು ತಿಳಿದಿಲ್ಲ, ಇಂತಹ ಸಮಯದಲ್ಲಿ ಅವರು ವಿಕಾಸ ಹೇಗೆ ಮಾಡುವರು ? ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !