ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರ ಆರೋಪ

ಭಾಗ್ಯನಗರ (ತೆಲಂಗಾಣ) – ಭಾರತ ರಾಷ್ಟ್ರ ಸಮಿತಿಯ ೨೦ ರಿಂದ ೩೦ ಶಾಸಕರ ಖರೀದಿಯ ಪ್ರಯತ್ನ ಭಾಜಪ ಮಾಡುತ್ತಿದೆ, ಎಂಬ ಆರೋಪ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರು ಒಂದು ಸಭೆಯಲ್ಲಿ ಹೇಳಿದರು. ಈ ಸಭೆಯಲ್ಲಿ ಭಾರತ ರಾಷ್ಟ್ರ ಸಮಿತಿಯ ಆ ೪ ಶಾಸಕರು ಕೂಡ ಉಪಸ್ಥಿತರಿದ್ದರು, ಅವರನ್ನು ಖರೀದಿಸಲು ೧೦೦ ಕೋಟಿ ರೂಪಾಯ ಆಮಿಷ ತೋರಿಸಲಾಗಿತ್ತು. ಇತ್ತಿಚೆಗೆ ಅವರಿಗೆ ೧೫ ಕೋಟಿ ರೂಪಾಯಿ ನೀಡುವ ಪ್ರಯತ್ನ ಮಾಡುತ್ತಿದ್ದ ೩ ಜನರನ್ನು ಬಂದಿಸಲಾಗಿತ್ತು.
.@BJP4India trying to buy 20-30 TRS MLAs, ‘brokers’ from #Delhi offered Rs 100 crore each, alleges #Telangana CM K Chandrasekhar Rao https://t.co/F7NsaNc9As
— The Tribune (@thetribunechd) October 30, 2022
ಚಂದ್ರಶಖರ ರಾವ ತಮ್ಮ ಮಾತನ್ನು ಮುಂದುವರೆಸುತ್ತಾ, ದೆಹಲಿಯ ದಲ್ಲಾಳಿಗಳು ಶಾಸಕರನ್ನು ಖರೀದಿಸಿ ಸರಕಾರ ಕೆಡವಲು ಪ್ರಯತ್ನಿಸಿದರು. ತೆಲಂಗಾಣದ ಒಂದು ಫಾರ್ಮ ಹೌಸಿನಲ್ಲಿ ನಮ್ಮ ೪ ಶಾಸಕರಿಗೆ ೧೦೦ ಕೋಟಿ ರೂಪಾಯಿ ಆಮಿಷ ತೋರಿಸಲಾಗಿತ್ತು; ಆದರೆ ನನ್ನ ಶಾಸಕರು ಮಾರಾಟ ಆಗಲಿಲ್ಲ. ಅವರು ಈ ಸಂಚಿನ ಬಗ್ಗೆ ಪೊಲೀಸರಿಗೆ ತಿಳಿಸಿದರು, ಎಂದು ಹೇಳಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ