ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರ ಆರೋಪ

ಭಾಗ್ಯನಗರ (ತೆಲಂಗಾಣ) – ಭಾರತ ರಾಷ್ಟ್ರ ಸಮಿತಿಯ ೨೦ ರಿಂದ ೩೦ ಶಾಸಕರ ಖರೀದಿಯ ಪ್ರಯತ್ನ ಭಾಜಪ ಮಾಡುತ್ತಿದೆ, ಎಂಬ ಆರೋಪ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರು ಒಂದು ಸಭೆಯಲ್ಲಿ ಹೇಳಿದರು. ಈ ಸಭೆಯಲ್ಲಿ ಭಾರತ ರಾಷ್ಟ್ರ ಸಮಿತಿಯ ಆ ೪ ಶಾಸಕರು ಕೂಡ ಉಪಸ್ಥಿತರಿದ್ದರು, ಅವರನ್ನು ಖರೀದಿಸಲು ೧೦೦ ಕೋಟಿ ರೂಪಾಯ ಆಮಿಷ ತೋರಿಸಲಾಗಿತ್ತು. ಇತ್ತಿಚೆಗೆ ಅವರಿಗೆ ೧೫ ಕೋಟಿ ರೂಪಾಯಿ ನೀಡುವ ಪ್ರಯತ್ನ ಮಾಡುತ್ತಿದ್ದ ೩ ಜನರನ್ನು ಬಂದಿಸಲಾಗಿತ್ತು.
.@BJP4India trying to buy 20-30 TRS MLAs, ‘brokers’ from #Delhi offered Rs 100 crore each, alleges #Telangana CM K Chandrasekhar Rao https://t.co/F7NsaNc9As
— The Tribune (@thetribunechd) October 30, 2022
ಚಂದ್ರಶಖರ ರಾವ ತಮ್ಮ ಮಾತನ್ನು ಮುಂದುವರೆಸುತ್ತಾ, ದೆಹಲಿಯ ದಲ್ಲಾಳಿಗಳು ಶಾಸಕರನ್ನು ಖರೀದಿಸಿ ಸರಕಾರ ಕೆಡವಲು ಪ್ರಯತ್ನಿಸಿದರು. ತೆಲಂಗಾಣದ ಒಂದು ಫಾರ್ಮ ಹೌಸಿನಲ್ಲಿ ನಮ್ಮ ೪ ಶಾಸಕರಿಗೆ ೧೦೦ ಕೋಟಿ ರೂಪಾಯಿ ಆಮಿಷ ತೋರಿಸಲಾಗಿತ್ತು; ಆದರೆ ನನ್ನ ಶಾಸಕರು ಮಾರಾಟ ಆಗಲಿಲ್ಲ. ಅವರು ಈ ಸಂಚಿನ ಬಗ್ಗೆ ಪೊಲೀಸರಿಗೆ ತಿಳಿಸಿದರು, ಎಂದು ಹೇಳಿದರು.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ