ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರ ಆರೋಪ

ಭಾಗ್ಯನಗರ (ತೆಲಂಗಾಣ) – ಭಾರತ ರಾಷ್ಟ್ರ ಸಮಿತಿಯ ೨೦ ರಿಂದ ೩೦ ಶಾಸಕರ ಖರೀದಿಯ ಪ್ರಯತ್ನ ಭಾಜಪ ಮಾಡುತ್ತಿದೆ, ಎಂಬ ಆರೋಪ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರು ಒಂದು ಸಭೆಯಲ್ಲಿ ಹೇಳಿದರು. ಈ ಸಭೆಯಲ್ಲಿ ಭಾರತ ರಾಷ್ಟ್ರ ಸಮಿತಿಯ ಆ ೪ ಶಾಸಕರು ಕೂಡ ಉಪಸ್ಥಿತರಿದ್ದರು, ಅವರನ್ನು ಖರೀದಿಸಲು ೧೦೦ ಕೋಟಿ ರೂಪಾಯ ಆಮಿಷ ತೋರಿಸಲಾಗಿತ್ತು. ಇತ್ತಿಚೆಗೆ ಅವರಿಗೆ ೧೫ ಕೋಟಿ ರೂಪಾಯಿ ನೀಡುವ ಪ್ರಯತ್ನ ಮಾಡುತ್ತಿದ್ದ ೩ ಜನರನ್ನು ಬಂದಿಸಲಾಗಿತ್ತು.
.@BJP4India trying to buy 20-30 TRS MLAs, ‘brokers’ from #Delhi offered Rs 100 crore each, alleges #Telangana CM K Chandrasekhar Rao https://t.co/F7NsaNc9As
— The Tribune (@thetribunechd) October 30, 2022
ಚಂದ್ರಶಖರ ರಾವ ತಮ್ಮ ಮಾತನ್ನು ಮುಂದುವರೆಸುತ್ತಾ, ದೆಹಲಿಯ ದಲ್ಲಾಳಿಗಳು ಶಾಸಕರನ್ನು ಖರೀದಿಸಿ ಸರಕಾರ ಕೆಡವಲು ಪ್ರಯತ್ನಿಸಿದರು. ತೆಲಂಗಾಣದ ಒಂದು ಫಾರ್ಮ ಹೌಸಿನಲ್ಲಿ ನಮ್ಮ ೪ ಶಾಸಕರಿಗೆ ೧೦೦ ಕೋಟಿ ರೂಪಾಯಿ ಆಮಿಷ ತೋರಿಸಲಾಗಿತ್ತು; ಆದರೆ ನನ್ನ ಶಾಸಕರು ಮಾರಾಟ ಆಗಲಿಲ್ಲ. ಅವರು ಈ ಸಂಚಿನ ಬಗ್ಗೆ ಪೊಲೀಸರಿಗೆ ತಿಳಿಸಿದರು, ಎಂದು ಹೇಳಿದರು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ