ಸಾಹೇಬಗಂಜ (ಜಾರ್ಖಂಡ್) ಇಲ್ಲಿಯ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಶ್ರೀಕಾಲಿಮಾತೆಯ ಮೆರವಣಿಗೆಯ ಮೇಲೆ ಕಲ್ಲುತೂರಾಟ

ಮಹಿಳೆಯರ ಸಹಿತ ಕೆಲವು ಜನರಿಗೆ ಗಾಯ

ಸಾಹೇಬಗಂಜ (ಜಾರ್ಖಂಡ್) – ಇಲ್ಲಿಯ ಮತಾಂಧ ಮುಸಲ್ಮಾನರಿಂದ ಅಕ್ಟೋಬರ್ ೨೮ ರಂದು ಶ್ರೀ ಕಾಳಿಮಾತೆಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಲ್ಲಿ ಮಹಿಳೆಯರ ಸಹಿತ ಕೆಲವು ಜನರು ಗಂಭೀರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕಲ್ಲು ತೋರಾಟ ತಡೆಯುವುದಕ್ಕಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಅಲ್ಲಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ ಬಂದೋಬಸ್ತು ಮಾಡಲಾಗಿದೆ. ಈ ಮೆರವಣಿಗೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಿಂದ ಹೋಗುವಾಗ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ. ಇಲ್ಲಿಯ ಮುಸಲ್ಮಾನರ ಮನೆಯ ಮಾಳಿಗೆಯಿಂದ ಕಲ್ಲುತೂರಾಟ ನಡೆಸಲಾಯಿತು. ಸಂಚಾರ ನಿರ್ಬಂಧದ ಮೊದಲು ಕೂಡ ಇಲ್ಲಿಯ ಮೆರವಣಿಗೆಯ ಸಮಯದಲ್ಲಿ ಕಲ್ಲು ತೂರಾಟ ನಡೆದಿತ್ತು. (ಈ ಮೊದಲು ಈ ರೀತಿಯ ಘಟನೆ ಘಟಿಸಿದ್ದರೆ, ಆಗ ಪೊಲೀಸರು ಈ ಸಮಯದಲ್ಲಿ ಮುನ್ನೆಚ್ಚರಿಕೆವಹಿಸಿ ಇದು ಮತ್ತೆ ನಡೆಯದಂತೆ ಏಕೆ ಮಾಡಿಲ್ಲ ? ಇದರ ವಿಚಾರಣೆ ನಡೆಸಿ ನಿರ್ಲಕ್ಷ ಮಾಡಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

  • ಈ ಮೊದಲು ಕೂಡ ಇಲ್ಲಿ ದಾಳಿ ನಡೆದಿತ್ತು
  • ಜಾರ್ಖಂಡಿನಲ್ಲಿ ಹಿಂದೂ ದ್ವೇಷಿ ಜಾರ್ಖಂಡ ಮುಕ್ತಿ ಮೋರ್ಚಾದ ಸರಕಾರ ಇರುವುದರಿಂದ ಹಿಂದೂ ಅಸುರಕ್ಷಿತವಾಗಿರುವುದರಲ್ಲಿ ಆಶ್ಚರ್ಯವೇನು ಇಲ್ಲ?
  • ಒಂದು ಗ್ರಾಮ ಮುಸಲ್ಮಾನ ಬಹುಸಂಖ್ಯಾತವಾದರೆ ಯಾವ ಸ್ಥಿತಿ ನಿರ್ಮಾಣವಾಗುತ್ತದೆ, ಅದೇ ಸ್ಥಿತಿ, ತಾಲೂಕು, ಜಿಲ್ಲೆ, ರಾಜ್ಯ ಮತ್ತು ದೇಶ ಮುಸಲ್ಮಾನ ಬಹುಸಂಖ್ಯಾತ ಆದ ನಂತರ ನಿರ್ಮಾಣವಾಗುವುದು, ಇದನ್ನು ಅರಿತುಕೊಂಡು ಹಿಂದೂ ರಾಷ್ಟ್ರದ ಸ್ಥಾಪನೆ ಅನಿವಾರ್ಯ, ಇದನ್ನು ತಿಳಿದುಕೊಳ್ಳಿ !