ಅರ್ಜಿದಾರ ಲೇಖನ ಸ್ವತಃ ಪಡೆಯಬಹುದು ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಆಯುರ್ವೇದ ಔಷಧ ಉತ್ಪಾದಕರು ವಿಕಿಪೀಡಿಯ ಜಾಲತಾಣದಲ್ಲಿ ಪ್ರಕಾಶತಗೊಳಿಸಿರುವ ಆಯುರ್ವೇದ ಸಂಬಂಧಿತ ಲೇಖನದ ವಿರುದ್ಧ ದಾಖಲಿಸಿರುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿ ಹಾಕಿದೆ. ಅರ್ಜಿಯಲ್ಲಿ, ‘ಈ ಜಾಲತಾಣದಲ್ಲಿನ ಲೇಖನದ ಮೂಲಕ ಆಯುರ್ವೇದದ ಬಗ್ಗೆ ಅಪಕೀರ್ತಿ ಮಾಡಲಾಗುತ್ತಿದೆ.’ ಇದರ ಬಗ್ಗೆ ನ್ಯಾಯಾಲಯ ಅರ್ಜಿಯನ್ನು ತಳ್ಳಿ ಹಾಕುತ್ತಾ, ‘ನೀವು ಸ್ವತಃ ಲೇಖನ ಪಡೆಯಬಹುದು, ಇದರಲ್ಲಿ ಏನು ಅಡಿಚಣೆ ಇದೆ ? ನಿಮಗೆ ಏನಾದರೂ ಅನಿಸುತ್ತಿದ್ದರೆ, ಆಗ ನೀವು ಕಾನೂನಿನ ರೀತಿ ಇನ್ನೊಂದು ಪರ್ಯಾಯ ಉಪಯೋಗಿಸಬಹುದು ಇದರಲ್ಲಿ ನಮಗೆ ಯಾವುದೇ ಅಡಚಣೆ ಇಲ್ಲ.’ ಎಂದು ಹೇಳಿದೆ.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ