ಜಿಲ್ಲಾಧಿಕಾರಿ ಸೆಮ್ಯುಎಲ್ ಪಾಲ್ ಇವರಿಂದ ನೆರೆ ಪೀಡಿತರ ಅಪಹಾಸ್ಯ

ಲಕ್ಷ್ಮಣಪುರಿ – ಉತ್ತರ ಪ್ರದೇಶದಲ್ಲಿನ ಘಾಗರಾ ನದಿಗೆ ನೆರೆ ಬಂದಿರುವುದರಿಂದ ಅಂಬೇಡ್ಕರ್ ನಗರದಲ್ಲಿನ ಸ್ಥಳೀಯರು ಭೀಕರ ತೊಂದರೆ ಎದುರಿಸಿದ್ದಾರೆ. ಇಂತಹದರಲ್ಲಿ ಅಲ್ಲಿಯ ಜಿಲ್ಲಾಧಿಕಾರಿ ಸೆಮ್ಯುಎಲ್ ಪಾಲ್ ಇವರ ಒಂದು ವಿಡಿಯೋ ಪ್ರಸಾರವಾಗಿದೆ. ಈ ವಿಡಿಯೋದಲ್ಲಿ ಅವರ ಹತ್ತಿರ ಕೆಲವು ನೆರೆ ಸಂತ್ರಸ್ತರು ಸಹಾಯ ಕೇಳುವುದು ಕಾಣುತ್ತಿದೆ. ಆ ಸಮಯದಲ್ಲಿ ಪಾಲ್ ಇವರು ‘ಮನೆ ಮನೆಗೆ ಊಟ ತಲುಪಿಸಲು ನಾವೇನು ‘ಝೋಮ್ಯಾಟೋ’ದವರಾಗಿದ್ದೇವೆಯೆ ? ಎಂಬ ಪ್ರಶ್ನೆ ಕೇಳಿ ಅಲ್ಲಿಂದ ಹೊರ ಕಳುಹಿಸಿದ್ದಾರೆ. (ಜನರು ಆಹಾರ ಪದಾರ್ಥದ ಆನ್ಲೈನ್ ಬೇಡಿಕೆ ನೀಡಿದರೆ ಝೋಮ್ಯಾಟೋ ಹೆಸರಿನ ಕಂಪನಿಯು ನಾವು ಕೊಟ್ಟಿರುವ ವಿಳಾಸಕ್ಕೆ ಅದನ್ನು ತಲುಪಿಸುತ್ತದೆ.)
ಸಂಪಾದಕೀಯ ನಿಲುವುಇಂತಹ ಕನಿಕರ ಇಲ್ಲದ ಜಿಲ್ಲಾಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲೇಬೇಕು, ಹೀಗೆ ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ತಪ್ಪೇನು ಇಲ್ಲ ? |
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ