
ಭಟ್ಟಿಂಡಾ (ಪಂಜಾಬ) – ಇಲ್ಲಿಯ ಅರಣ್ಯ ಇಲಾಖೆಯ ಕಾರ್ಯಾಲಯದ ಗೋಡೆಯ ಮೇಲೆ ‘ಖಲಿಸ್ಥಾನ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್’ ‘ಹಿಂದುಸ್ತಾನ್ ಮುರ್ದಾಬಾದ್’ ಮತ್ತು ‘ಸಿಖ, ಮುಸ್ಲಿಂ ಭಾಯಿ ಭಾಯಿ’ ಈ ರೀತಿಯ ಖಲಿಸ್ತಾನದ ಬೆಂಬಲಕ್ಕಾಗಿ ಮತ್ತು ಭಾರತದ ವಿರೋಧಿ ಘೋಷಣೆಗಳು ಬರೆಯಲಾಗಿದೆ. ಇದರ ಮಾಹಿತಿ ದೊರೆತನಂತರ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು ಮತ್ತು ಅವರು ಈ ಘೋಷಣೆಗಳನ್ನು ಅಳಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಘೋಷಣೆಯ ಹಿಂದೆ ನಿಷೇಧಿಸಲಾಗಿರುವ ಖಲಿಸ್ತಾನ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ನ ಕೈವಾಡ ಇರುವುದು, ಈ ಸಂಘಟನೆಯ ಅಧ್ಯಕ್ಷ ಗುರು ಪತವಂತ ಸಿಂಹ ಪನ್ನು ಇವರು ಸ್ವತಃ ಒಂದು ವಿಡಿಯೋ ಪ್ರಸಾರ ಮಾಡಿ ಹೇಳಿದ್ದಾರೆ. ಆತ ಮಾತು ಮುಂದುವರಿಸಿ, ಬರುವ ಜನವರಿ ೨೬, ೨೦೨೩ ರಿಂದ ಪಂಜಾಬ, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಈ ರಾಜ್ಯಗಳಲ್ಲಿ ಖಲಿಸ್ಥಾನದ ಬೇಡಿಕೆಗಾಗಿ ಜನಾಭಿಪ್ರಾಯ ಸಂಗ್ರಹ ಆರಂಭ ಮಾಡಲಾಗುವುದು.
Pro-Khalistan slogans written on the walls of the forest department in Bhatinda. Anti-India and Pro Pakistan slogans were written by some unidentified person. Employees of the forest department were seen painting the slogans to hide them.@Gurpreet_Chhina shares more details pic.twitter.com/HaxyHTVy0M
— TIMES NOW (@TimesNow) October 2, 2022
ಸಂಪಾದಕೀಯ ನಿಲುವು
|
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ