
ಭಟ್ಟಿಂಡಾ (ಪಂಜಾಬ) – ಇಲ್ಲಿಯ ಅರಣ್ಯ ಇಲಾಖೆಯ ಕಾರ್ಯಾಲಯದ ಗೋಡೆಯ ಮೇಲೆ ‘ಖಲಿಸ್ಥಾನ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್’ ‘ಹಿಂದುಸ್ತಾನ್ ಮುರ್ದಾಬಾದ್’ ಮತ್ತು ‘ಸಿಖ, ಮುಸ್ಲಿಂ ಭಾಯಿ ಭಾಯಿ’ ಈ ರೀತಿಯ ಖಲಿಸ್ತಾನದ ಬೆಂಬಲಕ್ಕಾಗಿ ಮತ್ತು ಭಾರತದ ವಿರೋಧಿ ಘೋಷಣೆಗಳು ಬರೆಯಲಾಗಿದೆ. ಇದರ ಮಾಹಿತಿ ದೊರೆತನಂತರ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು ಮತ್ತು ಅವರು ಈ ಘೋಷಣೆಗಳನ್ನು ಅಳಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಘೋಷಣೆಯ ಹಿಂದೆ ನಿಷೇಧಿಸಲಾಗಿರುವ ಖಲಿಸ್ತಾನ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ನ ಕೈವಾಡ ಇರುವುದು, ಈ ಸಂಘಟನೆಯ ಅಧ್ಯಕ್ಷ ಗುರು ಪತವಂತ ಸಿಂಹ ಪನ್ನು ಇವರು ಸ್ವತಃ ಒಂದು ವಿಡಿಯೋ ಪ್ರಸಾರ ಮಾಡಿ ಹೇಳಿದ್ದಾರೆ. ಆತ ಮಾತು ಮುಂದುವರಿಸಿ, ಬರುವ ಜನವರಿ ೨೬, ೨೦೨೩ ರಿಂದ ಪಂಜಾಬ, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಈ ರಾಜ್ಯಗಳಲ್ಲಿ ಖಲಿಸ್ಥಾನದ ಬೇಡಿಕೆಗಾಗಿ ಜನಾಭಿಪ್ರಾಯ ಸಂಗ್ರಹ ಆರಂಭ ಮಾಡಲಾಗುವುದು.
Pro-Khalistan slogans written on the walls of the forest department in Bhatinda. Anti-India and Pro Pakistan slogans were written by some unidentified person. Employees of the forest department were seen painting the slogans to hide them.@Gurpreet_Chhina shares more details pic.twitter.com/HaxyHTVy0M
— TIMES NOW (@TimesNow) October 2, 2022
ಸಂಪಾದಕೀಯ ನಿಲುವು
|
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ