
ಭಟ್ಟಿಂಡಾ (ಪಂಜಾಬ) – ಇಲ್ಲಿಯ ಅರಣ್ಯ ಇಲಾಖೆಯ ಕಾರ್ಯಾಲಯದ ಗೋಡೆಯ ಮೇಲೆ ‘ಖಲಿಸ್ಥಾನ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್’ ‘ಹಿಂದುಸ್ತಾನ್ ಮುರ್ದಾಬಾದ್’ ಮತ್ತು ‘ಸಿಖ, ಮುಸ್ಲಿಂ ಭಾಯಿ ಭಾಯಿ’ ಈ ರೀತಿಯ ಖಲಿಸ್ತಾನದ ಬೆಂಬಲಕ್ಕಾಗಿ ಮತ್ತು ಭಾರತದ ವಿರೋಧಿ ಘೋಷಣೆಗಳು ಬರೆಯಲಾಗಿದೆ. ಇದರ ಮಾಹಿತಿ ದೊರೆತನಂತರ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು ಮತ್ತು ಅವರು ಈ ಘೋಷಣೆಗಳನ್ನು ಅಳಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಘೋಷಣೆಯ ಹಿಂದೆ ನಿಷೇಧಿಸಲಾಗಿರುವ ಖಲಿಸ್ತಾನ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ನ ಕೈವಾಡ ಇರುವುದು, ಈ ಸಂಘಟನೆಯ ಅಧ್ಯಕ್ಷ ಗುರು ಪತವಂತ ಸಿಂಹ ಪನ್ನು ಇವರು ಸ್ವತಃ ಒಂದು ವಿಡಿಯೋ ಪ್ರಸಾರ ಮಾಡಿ ಹೇಳಿದ್ದಾರೆ. ಆತ ಮಾತು ಮುಂದುವರಿಸಿ, ಬರುವ ಜನವರಿ ೨೬, ೨೦೨೩ ರಿಂದ ಪಂಜಾಬ, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಈ ರಾಜ್ಯಗಳಲ್ಲಿ ಖಲಿಸ್ಥಾನದ ಬೇಡಿಕೆಗಾಗಿ ಜನಾಭಿಪ್ರಾಯ ಸಂಗ್ರಹ ಆರಂಭ ಮಾಡಲಾಗುವುದು.
Pro-Khalistan slogans written on the walls of the forest department in Bhatinda. Anti-India and Pro Pakistan slogans were written by some unidentified person. Employees of the forest department were seen painting the slogans to hide them.@Gurpreet_Chhina shares more details pic.twitter.com/HaxyHTVy0M
— TIMES NOW (@TimesNow) October 2, 2022
ಸಂಪಾದಕೀಯ ನಿಲುವು
|
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !