
ಭಟ್ಟಿಂಡಾ (ಪಂಜಾಬ) – ಇಲ್ಲಿಯ ಅರಣ್ಯ ಇಲಾಖೆಯ ಕಾರ್ಯಾಲಯದ ಗೋಡೆಯ ಮೇಲೆ ‘ಖಲಿಸ್ಥಾನ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್’ ‘ಹಿಂದುಸ್ತಾನ್ ಮುರ್ದಾಬಾದ್’ ಮತ್ತು ‘ಸಿಖ, ಮುಸ್ಲಿಂ ಭಾಯಿ ಭಾಯಿ’ ಈ ರೀತಿಯ ಖಲಿಸ್ತಾನದ ಬೆಂಬಲಕ್ಕಾಗಿ ಮತ್ತು ಭಾರತದ ವಿರೋಧಿ ಘೋಷಣೆಗಳು ಬರೆಯಲಾಗಿದೆ. ಇದರ ಮಾಹಿತಿ ದೊರೆತನಂತರ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು ಮತ್ತು ಅವರು ಈ ಘೋಷಣೆಗಳನ್ನು ಅಳಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಘೋಷಣೆಯ ಹಿಂದೆ ನಿಷೇಧಿಸಲಾಗಿರುವ ಖಲಿಸ್ತಾನ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ನ ಕೈವಾಡ ಇರುವುದು, ಈ ಸಂಘಟನೆಯ ಅಧ್ಯಕ್ಷ ಗುರು ಪತವಂತ ಸಿಂಹ ಪನ್ನು ಇವರು ಸ್ವತಃ ಒಂದು ವಿಡಿಯೋ ಪ್ರಸಾರ ಮಾಡಿ ಹೇಳಿದ್ದಾರೆ. ಆತ ಮಾತು ಮುಂದುವರಿಸಿ, ಬರುವ ಜನವರಿ ೨೬, ೨೦೨೩ ರಿಂದ ಪಂಜಾಬ, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಈ ರಾಜ್ಯಗಳಲ್ಲಿ ಖಲಿಸ್ಥಾನದ ಬೇಡಿಕೆಗಾಗಿ ಜನಾಭಿಪ್ರಾಯ ಸಂಗ್ರಹ ಆರಂಭ ಮಾಡಲಾಗುವುದು.
Pro-Khalistan slogans written on the walls of the forest department in Bhatinda. Anti-India and Pro Pakistan slogans were written by some unidentified person. Employees of the forest department were seen painting the slogans to hide them.@Gurpreet_Chhina shares more details pic.twitter.com/HaxyHTVy0M
— TIMES NOW (@TimesNow) October 2, 2022
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!