
ಭಾಗ್ಯನಗರ (ತೆಲಂಗಾಣ) – ರಾಷ್ಟ್ರೀಯ ತನಿಖಾ ದಳ ಎಂದರೆ ಎನ್.ಐ.ಎ. ಯಿಂದ ಸೆಪ್ಟೆಂಬರ್ ೧೮ ರಂದು ಆಂಧ್ರಪ್ರದೇಶ ಹಾಗೂ ತೆಲಂಗಾಣ ಈ ರಾಜ್ಯಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಇಲಾಖೆಯ ಅಧಿಕಾರಿಗಳು ಹಿಂಸೆಗೆ ಪ್ರಚೋದಿಸುವುದು, ಕಾನೂನ ಬಾಹಿರ ಕೃತ್ಯ ಮಾಡುವುದು ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿತ ಆರೋಪಿಗಳ ವಿಚಾರಣೆಗಾಗಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಪದಾಧಿಕಾರಿಯನ್ನು ಬಂಧಿಸಿದರು.
PFI case: NIA raids 40 places in Telangana, Andhra; detains 4 people
Read @ANI Story | https://t.co/k1UK0k7pRt#NIA #Andhra #Telangana pic.twitter.com/jY7mc4axix
— ANI Digital (@ani_digital) September 18, 2022
೧. ಸಿಕ್ಕಿರುವ ಮಾಹಿತಿಯ ಪ್ರಕಾರ ಎನ್.ಐ.ಎ.ನ ಒಟ್ಟು ೨೩ ಪಥಕಗಳಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿನ ಕೆಲವು ಜಿಲ್ಲೆಯಲ್ಲಿ ದಾಳಿ ನಡೆಸಲಾಯಿತು.
೨. ಆಂಧ್ರ ಪ್ರದೇಶದಲ್ಲಿನ ಕರ್ನೂಲ್, ಗುಂಟೂರ್, ನೆಲ್ಲೂರ್ ಮತ್ತು ನಂದ್ಯಾಲ್ ಹಾಗೂ ತೆಲಂಗಾಣದಲ್ಲಿನ ಇಂದುರ (ನಿಜಾಮಾಬಾದ್) ಈ ಜಿಲ್ಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
೩. ಈ ಮೊದಲು ಪಿ.ಎಫ್.ಐ.ನ ಜಿಲ್ಲಾ ಆಹ್ವಾನಿತರಾದ ಶಾದುಲ್ಲಾಹ ಮತ್ತು ಸದಸ್ಯ ಮಹಮ್ಮದ್ ಇಮ್ರಾನ್, ಮಹಮ್ಮದ್ ಅಬ್ದುಲ್ ಮೊಬಿನ ಇವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಯಿತು.
ಸಂಪಾದಕೀಯ ನಿಲುವುಜಿಹಾದಿ ಭಯೋತ್ಪಾದಕ ಸಂಘಟನೆ ‘ಪಿ.ಎಫ್.ಐ.’ ಅನೇಕ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದೆ.‘ಪಿ.ಎಫ್.ಐ.’ಗೆ ಭಾರತವನ್ನು ೨೦೪೭ ರಲ್ಲಿ ಇಸ್ಲಾಮಿ ರಾಷ್ಟ್ರವೆಂದು ಘೋಷಣೆ ಮಾಡುವುದಿದೆ. ಆದ್ದರಿಂದ ಈಗ ಕೇವಲ ಕ್ರಮ ಕೈಗೊಳ್ಳುವದು ಅಷ್ಟೇ ಸೀಮಿತವಾಗಿ ಉಳಿಯದೆ ಪಿ.ಎಫ್.ಐ. ಮೇಲೆ ಶಾಶ್ವತವಾಗಿ ನಿಷೇಧ ಹೇರಬೇಕು ! ನಿಷೇಧ ಹೇರಿರುವ ‘ಸಿಮಿ’ ಹಾಗೆ ಅದರ ಮರೆಯಲ್ಲಿನ ಕಾರ್ಯಾಚರಣೆ ನಡೆಯುವುದಿಲ್ಲ ಅದಕ್ಕಾಗಿ ಸಹ ಉಪಾಯ ಯೋಜನೆ ಮಾಡುವುದು ಅವಶ್ಯಕವಾಗಿದೆ ! |
ಎನ್.ಐ.ಎ.ನಿಂದ ದಾಳಿ ಮಾಡುವಾಗ ಸ್ಥಳೀಯರಿಂದ ವಿರೋಧ !ನಂದ್ಯಾಲ್ ಮತ್ತು ಕರ್ನೂಲ್ ಈ ಪ್ರದೇಶದಲ್ಲಿ ಎನ್.ಐ.ಎ. ನಿಂದ ಕಾರ್ಯಾಚರಣೆ ನಡೆಸುವಾಗ ಸ್ಥಳೀಯರು ಅದನ್ನು ವಿರೋಧಿಸಿದರು. ಕಾರ್ಯಾಚರಣೆಯ ವಿರುದ್ಧ ಘೋಷಣೆ ಸಹ ಕೂಗಿದರು. ಸಂಪಾದಕೀಯ ನಿಲುವುಜಿಹಾದಿ ಪಿ.ಎಫ್.ಐ.ನ ಬೆಂಬಲಿಗರ ವಿಚಾರಣೆ ನಡೆಸಿ ಅವರ ಮೇಲೆ ಕೂಡ ಕ್ರಮ ಕೈಗೊಳ್ಳುವುದು ಅವಶ್ಯಕ ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !