
ಚೆನ್ನೈ (ತಮಿಳನಾಡು) – ತಮಿಳನಾಡಿನ ಮಾಮಲ್ಲಾಪುರದಲ್ಲಿನ ವಾಯಾಲುರನಲ್ಲಿರುವ ಅನಾಥಾಶ್ರಮ ನಡೆಸುವ ಪಾದ್ರಿ ಚಾರ್ಲ್ಸ (ವಯಸ್ಸು ೫೮ ವರ್ಷ ) ಈತನು ಅಪ್ರಾಪ್ತ ಹುಡುಗಿಯ ಲೈಂಗಿಕ ಶೋಷಣೆ ಮಾಡಿ ಆಕೆಯನ್ನು ಗರ್ಭಿಣಿ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಹುಡುಗಿಯ ಪ್ರಸುತಿಯ (ಹೇರಿಗೆಯ)ನಂತರ ಚಾರ್ಲ್ಸ ಪರಾರಿಯಾಗಿದ್ದನು. ಒಂದುವರೆ ವರ್ಷ ನಂತರ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಚಾರ್ಲ್ಸ ನಡೆಸುತ್ತಿರುವ ಅನಾಥಾಶ್ರಮದಲ್ಲಿ ಈ ಹುಡುಗಿ ವಾಸವಾಗಿದ್ದಳು. ಅವನು ಆಕೆಯನ್ನು ಆಕೆಯ ಮಗುವನ್ನು ಸಾಕುವನು, ಎಂದು ಆ ಹುಡುಗಿಗೆ ನಂಬಿಸಿದ್ದನು. ಆದರೆ ಅವನು ಹೆರಿಗೆಯ ನಂತರ ಆ ಹುಡುಗಿಯನ್ನು ರಾಜಮಂಗಲಮ್ಗೆ ಕಳುಹಿಸಿದನು ಮತ್ತು ನಂತರ ಆಕೆಯ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ನಂತರ ಅವನು ಪರಾರಿಯಾಗಿದ್ದನು. ಈ ಬಗ್ಗೆ ಹುಡುಗಿ ನೀಡಿರುವ ದೂರಿನ ನಂತರ ಪೊಲೀಸರು ಅವನ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.
पादरी ने अनाथालय की नाबालिग लड़की से किया रेप, बच्चा होने के बाद फरार हुआ: डेढ़ साल बाद तमिलनाडु पुलिस ने पकड़ा#TamilNadu #Rapehttps://t.co/hoygwAKBs2
— ऑपइंडिया (@OpIndia_in) September 16, 2022
ಸಂಪಾದಕೀಯ ನಿಲುವುಇಂತಹ ಕಾಮುಕರ ವಾರ್ತೆ ಪ್ರಸಾರ ಮಾಧ್ಯಮಗಳು ಮುಚ್ಚಿಡುತ್ತಾರೆ ಮತ್ತು ಹಿಂದೂ ಸಾಧುಸಂತರ ಮೇಲಿನ ಆರೋಪಗಳು ವಾರ್ತೆಯಲ್ಲಿ ಹೆಚ್ಚೆಚ್ಚು ಪ್ರಸಾರ ಮಾಡುತ್ತಾರೆ ! |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ