
ಚೆನ್ನೈ (ತಮಿಳನಾಡು) – ತಮಿಳನಾಡಿನ ಮಾಮಲ್ಲಾಪುರದಲ್ಲಿನ ವಾಯಾಲುರನಲ್ಲಿರುವ ಅನಾಥಾಶ್ರಮ ನಡೆಸುವ ಪಾದ್ರಿ ಚಾರ್ಲ್ಸ (ವಯಸ್ಸು ೫೮ ವರ್ಷ ) ಈತನು ಅಪ್ರಾಪ್ತ ಹುಡುಗಿಯ ಲೈಂಗಿಕ ಶೋಷಣೆ ಮಾಡಿ ಆಕೆಯನ್ನು ಗರ್ಭಿಣಿ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಹುಡುಗಿಯ ಪ್ರಸುತಿಯ (ಹೇರಿಗೆಯ)ನಂತರ ಚಾರ್ಲ್ಸ ಪರಾರಿಯಾಗಿದ್ದನು. ಒಂದುವರೆ ವರ್ಷ ನಂತರ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಚಾರ್ಲ್ಸ ನಡೆಸುತ್ತಿರುವ ಅನಾಥಾಶ್ರಮದಲ್ಲಿ ಈ ಹುಡುಗಿ ವಾಸವಾಗಿದ್ದಳು. ಅವನು ಆಕೆಯನ್ನು ಆಕೆಯ ಮಗುವನ್ನು ಸಾಕುವನು, ಎಂದು ಆ ಹುಡುಗಿಗೆ ನಂಬಿಸಿದ್ದನು. ಆದರೆ ಅವನು ಹೆರಿಗೆಯ ನಂತರ ಆ ಹುಡುಗಿಯನ್ನು ರಾಜಮಂಗಲಮ್ಗೆ ಕಳುಹಿಸಿದನು ಮತ್ತು ನಂತರ ಆಕೆಯ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ನಂತರ ಅವನು ಪರಾರಿಯಾಗಿದ್ದನು. ಈ ಬಗ್ಗೆ ಹುಡುಗಿ ನೀಡಿರುವ ದೂರಿನ ನಂತರ ಪೊಲೀಸರು ಅವನ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.
पादरी ने अनाथालय की नाबालिग लड़की से किया रेप, बच्चा होने के बाद फरार हुआ: डेढ़ साल बाद तमिलनाडु पुलिस ने पकड़ा#TamilNadu #Rapehttps://t.co/hoygwAKBs2
— ऑपइंडिया (@OpIndia_in) September 16, 2022
ಸಂಪಾದಕೀಯ ನಿಲುವುಇಂತಹ ಕಾಮುಕರ ವಾರ್ತೆ ಪ್ರಸಾರ ಮಾಧ್ಯಮಗಳು ಮುಚ್ಚಿಡುತ್ತಾರೆ ಮತ್ತು ಹಿಂದೂ ಸಾಧುಸಂತರ ಮೇಲಿನ ಆರೋಪಗಳು ವಾರ್ತೆಯಲ್ಲಿ ಹೆಚ್ಚೆಚ್ಚು ಪ್ರಸಾರ ಮಾಡುತ್ತಾರೆ ! |
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC