|

ಅಂಬೇಡ್ಕರನಗರ (ಉತ್ತರಪ್ರದೇಶ) – ಇಲ್ಲಿಯ ಸಲಾವುದ್ದೀನ್ ಅಹಮದ್ ಸಿದ್ದಕ್ಕಿಯು ತನಗೆ ಇತರ ಇಬ್ಬರು ಮುಸಲ್ಮಾನ ಯುವಕರಿಂದ ‘ಸರ ತನ ಸೇ ಜುದಾ’ದ (ದೇಹದಿಂದ ಮುಂಡ ಬೇರ್ಪಡಿಸುವುದು) ಈ ಬೆದರಿಕೆ ನೀಡಲಾಗಿದೆ ಎಂದು ಆರೋಪಿಸಿದ್ದಾನೆ. ಸಲಾವುದ್ದೀನ್ ಇವನು ‘ಇಶ್ತಿಯಾಕ್ ಅಹಮದ್ ಇವನಿಗೆ ಗಣೇಶ ಚತುರ್ಥಿಯ ಶುಭಾಶಯಗಳು ನೀಡಿರುವುದರಿಂದ ನನಗೆ ಬೆದರಿಕೆ ಹಾಕಿದ್ದಾರೆ’ ಎಂದು ದಾವೆ ಮಾಡಿದ್ದಾನೆ. ಸಿರಾಜ್ ಖಾನ್ ಮತ್ತು ಮಹಮ್ಮದ್ ಮುಶೀರ ಇವರಿಂದ ಈ ಬೆದರಿಕೆ ನೀಡಲಾಗಿದೆ ಎಂದು ಅವನು ಹೇಳಿದನು. ಇನ್ನೊಂದು ಕಡೆಗೆ ಪೊಲೀಸರು ಮಾತ್ರ ಸಲಾವುದ್ದಿನಿನ ಆರೋಪ ತಳ್ಳಿ ಹಾಕಿ ದುಡ್ಡಿನ ವ್ಯವಹಾರದದಿಂದ ಸಲವುದ್ದೀನ್ ಮತ್ತು ಸಿರಾಜ ಇವರಲ್ಲಿ ವಾದ ವಿವಾದ ನಡೆದಿದೆ ಎಂದು ಹೇಳಿದರು.
मुस्लिम युवक को सर तन से जुदा करने की मिली धमकी…गणेश चतुर्थी पर बधाई संदेश भेजने पर मुस्लिम समुदाय नाराज#Sartansejuda @myogiadityanath @Uppolice @ambedkarnagrpol https://t.co/ALXgvZPg45
— Sudarshan News (@SudarshanNewsTV) September 12, 2022
ಈ ಪ್ರಕರಣದಲ್ಲಿ ಪೊಲೀಸರು ಇಶ್ತಿಯಾಕ್ ಅಹಮದ್, ಸಿರಾಜ್ ಖಾನ್ ಮತ್ತು ಮಹಮ್ಮದ್ ಮುಶಿರ್ ಇವರ ವಿರುದ್ಧ ದೂರು ದಾಖಲಿಸಿ ಕೊಂಡು ಸಲಾಉದ್ದಿನನಿಗೆ ಅವನ ಬೇಡಿಕೆಯ ಮೇಲೆ ಅವನಿಗೆ ಮನೆಯಲ್ಲಿ ರಕ್ಷಣೆ ನೀಡಲಾಗಿದೆ; ಆದರೆ ಅವನು ಮಾಡಿರುವ ಆರೋಪ ಸುಳ್ಳು ಎಂದು ಸಹ ಹೇಳಲಾಗುತ್ತಿದೆ.
ಜೂನ್ 22 ರಿಂದ 24 ರ ಅವಧಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣೀ ದೇವಿಯ ಮೂರ್ತಿಗಳ ಸಂರಕ್ಷಣಾ ಕಾರ್ಯ!
ಪತಿಯು ಸುಳ್ಳು ಜನ್ಮದಿನಾಂಕವನ್ನು ಹೇಳಿದ್ದರಿಂದ ಜಾತಕ ಹೊಂದಾಣಿಕೆಯಲ್ಲಿ ತಪ್ಪಾಗಿರುವುದರಿಂದ ಪತ್ನಿಯ ವಂಚನೆಯಾಗಿದೆ! – Telangana High Court
ವಾಯುಪಡೆಯ ವಿಮಾನ ಪತನ: 5 ಸೈನಿಕರ ವೀರಮರಣ
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ