ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ಉತ್ತರಾಧಿಕಾರಿ ಘೋಷಣೆ

ನರಸಿಂಹಪುರ (ಮಧ್ಯಪ್ರದೇಶ) – ಬದ್ರಿನಾಥದಲ್ಲಿನ ಜ್ಯೋತಿಷ ಪೀಠ ಮತ್ತು ದ್ವಾರಕಾದಲ್ಲಿನ ಶಾರದಾ ಪೀಠ ಇದರ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ದೇಹತ್ಯಾಗದ ನಂತರ ಇವರ ಉತ್ತರಾಧಿಕಾರಿಯ ಘೋಷಣೆ ಮಾಡಲಾಯಿತು. ಸ್ವಾಮಿ ಅವಿಮುಕ್ತೇಶ್ವರಾನಂದ ಇವರನ್ನು ಜ್ಯೋತಿಷ ಪೀಠದ ಹಾಗೂ ಸ್ವಾಮಿ ಸದಾನಂದ ಇವರನ್ನು ಶಾರದಾ ಪೀಠದ ಪ್ರಮುಖರೆಂದು ಘೋಷಿಸಲಾಗಿದೆ. ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ಪಾರ್ಥಿವ ಶರೀರದ ಎದುರು ಈ ಘೋಷಣೆ ಮಾಡಲಾಯಿತು.
नरसिंहपुर- आज ही होगी शंकराचार्य स्वामी स्वरूपानंद सरस्वती के उत्तराधिकारी की घोषणा, ज्योतिष पीठ के अविमुक्तेश्वरानंद और
शारदा पीठ के नए शंकराचार्य होंगे सदानंद सरस्वती#Mpnews #Narsingpur #Shankaracharya #swaroopanand #Demise @prateek2663444 pic.twitter.com/m2akXp6L9g— News18 MadhyaPradesh (@News18MP) September 12, 2022
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!