ಗುಜರಾತ್ ಉಗ್ರ ನಿಗ್ರಹ ದಳಕ್ಕೆ ಮೊದಲೇ ಮಾಹಿತಿ ಸಿಕ್ಕಿತ್ತು !

ಕೋಲಕಾತಾ – ಗುಜರಾತ ಉಗ್ರ ನಿಗ್ರಹ ದಳವು ಕೊಲಕಾತಾದಲ್ಲಿ ಅಮಲು ವಸ್ತುಗಳ ವಿರುದ್ಧದ ನಡೆಸಿದ ದೊಡ್ಡ ಕಾರ್ಯಾಚರಣೆಯಲ್ಲಿ ೨೦೦ ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥವನ್ನು ವಶಪಡಿಸಿಕೊಂಡಿದೆ. ದುಬೈಯಿಂದ ‘ಗೇರ್ ಬಾಕ್ಸ್’ನಲ್ಲಿ ಬಚ್ಚಿಟ್ಟು ೪೦ ಕೆಜಿ ಅಮಲು ಪದಾರ್ಥವನ್ನು ಭಾರತಕ್ಕೆ ತರಲಾಗುತ್ತಿದೆ ಎಂಬ ಮಾಹಿತಿಯು ಗುಜರಾತನ ಉಗ್ರ ನಿಗ್ರಹ ದಳಕ್ಕೆ ಲಭಿಸಿತ್ತು. ಈ ಮಾಹಿತಿಯ ನಂತರ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
The ATS team had received a specific information about a scrap consignment imported in February is lying at the docks of the Kolkata sea port since landing, and it carries drugs https://t.co/WMCIomfqHV
— Business Standard (@bsindia) September 10, 2022
ಕಳೆದ ಕೆಲವು ತಿಂಗಳುಗಳಿಂದ ಗುಜರಾತ ಉಗ್ರ ನಿಗ್ರಹ ದಳವು ಅಮಲು ಪದಾರ್ಥಗಳ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಕ್ರಮ ಕೈಗೊಳ್ಳುತ್ತಿದೆ. ಈ ವೇಳೆ ೩೬ ಗೇರ್ ಬಾಕ್ಸ್ ಗಳ ಪೈಕಿ ೧೨ ಗೇರ್ ಬಾಕ್ಸ್ ಗಳನ್ನು ಅಮಲು ಪದಾರ್ಥ ಎಂದು ಗುರುತಿಸಲು ಬಿಳಿ ಬಣ್ಣ ಹಚ್ಚಲಾಗಿತ್ತು. ಕಾರ್ಯಾಚರಣೆ ಇನ್ನೂ ಪೂರ್ಣಗೊಂಡಿಲ್ಲ ಮತ್ತು ಇತರ ಗೇರ್ ಬಾಕ್ಸ್ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕೋಲಕಾತಾ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಭಾಟಿಯಾ ತಿಳಿಸಿದ್ದಾರೆ.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ