
ಸಿಕಂದರಾಬಾದ (ತೇಲಂಗಾಣಾ) – ಟಿ.ರಾಜಾ ಸಿಂಹರನ್ನು ಬಂಧಿಸಿರುವ ಪ್ರಕರಣದಲ್ಲಿ ಸಪ್ಟೆಂಬರ ೪ ರಂದು ಹಿಂದೂ ಜನಜಾಗೃತಿ ಸಮಿತಿಯು ಜಲಾರಾಮ ಬಾಪ್ಪಾ ಮಂದಿರದ ಆವರಣದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ೧೮ ಸಂಘಟನೆಗಳ ಪ್ರತಿನಿಧಿಗಳು ಮತ್ತು ಮುಖಂಡರು ಭಾಗವಹಿಸಿದ್ದರು. ಈ ಸಭೆಯಲ್ಲಿ ತೇಲಂಗಾಣಾ ಮತ್ತು ಆಂಧ್ರಪ್ರದೇಶದ ಪ್ರತಿಯೊಂದು ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಧರಣಿ ಆಯೋಜಿಸುವುದು, ಗಣೇಶೋತ್ಸವ ಮಂಟಪದಲ್ಲಿ ಟಿ. ರಾಜಾ ಸಿಂಹರನ್ನು ಬೆಂಬಲಿಸಿ ಫಲಕ ಹಚ್ಚುವುದು, ತೋಳಿಗೆ ಕಪ್ಪು ಪಟ್ಟಿಯನ್ನು ಕಟ್ಟುವುದು, ರಿಕ್ಷಾ ಮತ್ತು ದ್ವಿಚಕ್ರ ವಾಹನಗಳ ಮೇಲೆ ನಿಷೇಧವನ್ನು ವ್ಯಕ್ತಪಡಿಸಿ ಫಲಕ ಹಚ್ಚುವುದು, ‘ನಾನು ರಾಜಾ ಸಿಂಹರನ್ನು ಬೆಂಬಲಿಸುತ್ತೇನೆ ಮತ್ತು ನ್ಯಾಯ ಬೇಕು’, ಎನ್ನುವ ಸ್ಟಿಕ್ಕರ್ಸ ಹಚ್ಚಲು ನಿರ್ಧರಿಸಲಾಯಿತು. ಹಾಗೆಯೇ ಈ ಸಮಯದಲ್ಲಿ ರಾಜಾ ಸಿಂಹ ಇವರನ್ನು ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ ರಾಶಿದ ಖಾನ, ಫಿರೋಜ ಖಾನ, ಆಯೇಶಾ ಫರಹೀನ ಮತ್ತು ಶಿರಚ್ಛೇದಿಸುವ ಘೋಷಣೆ ಮಾಡಿದ್ದ ಕಲೀಮುದ್ದೀನ ಮತ್ತು ಇತರೆ ಮತಾಂಧ ಮುಸಲ್ಮಾನರ ಮೇಲೆ ಪೊಲೀಸರಲ್ಲಿ ದೂರು ದಾಖಲಿಸಲು ನಿರ್ಧರಿಸಲಾಯಿತು.
तेलंगाना, भाग्यनगर के लोकप्रिय विधायक @TigerRajaSingh की गिरफ्तारी का @HinduJagrutiOrg पूर्णतः निषेध करती है और हिंदुओं से आवाहन करती है कि गौरक्षा करनेवाले, हिंदुओंकी बात और साथ खड़ा रहने वाले अपने नेताका संगठित होकर समर्थन करें और उनकी इस गिरफ्तारी का विरोध करें । – @Ramesh_hjs pic.twitter.com/B5g8S15gjj
— HinduJagrutiOrg (@HinduJagrutiOrg) September 6, 2022
ರಾಜಾ ಸಿಂಹರಿಗೆ ತೇಲಂಗಾಣಾ ಸರಕಾರದಿಂದ ನ್ಯಾಯ ದೊರಕುವ ಸಾಧ್ಯತೆಯಿಲ್ಲ ಮತ್ತು ಆದ್ದರಿಂದ ರಾಜಾ ಸಿಂಹರ ಮೇಲಿನ ಎಲ್ಲ ಪ್ರಕರಣಗಳನ್ನು ಪಕ್ಕದ ಕರ್ನಾಟಕ, ಗೋವಾ ಅಥವಾ ಮಹಾರಾಷ್ಟ್ರ ಈ ರಾಜ್ಯಗಳಿಗೆ ವರ್ಗಾಯಿಸುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.
क्या हिंदुत्व की राजनीति करना अपराध है ? स्थानीय टीआरएस सरकार द्वारा हिंदुत्वनिष्ठ श्री. @TigerRajaSingh जी की गिरफ्तारी का हम निषेध करते है! तेलंगाना तथा भारत सरकार से अनुरोध है कि वे इस विषय में पहल कर उन्हें मुक्त करें। – @1chetanrajhans , प्रवक्ता, @SanatanSanstha @HMOIndia pic.twitter.com/QguijlztYV
— Sanatan Sanstha (@SanatanSanstha) September 6, 2022
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !