
ನವ ದೆಹಲಿ – ಸಪ್ಟೆಂಬರ ೪ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಜರುಗಿದ ಏಶಿಯಾ ಕಪ್ ಕ್ರಿಕೆಟ ಪಂದ್ಯದಲ್ಲಿ ಭಾರತದ ಸಿಖ್ ಧರ್ಮೀಯ ಆಟಗಾರ ಅರ್ಶದೀಪ ಸಿಂಹರಿಂದ ಒಂದು ಕ್ಯಾಚ್ ಕೈತಪ್ಪಿತು. ತದನಂತರ ಭಾರತ ಸೋತಿತು. ಈ ಘಟನೆಯ ಬಳಿಕ ಸಾಮಾಜಿಕ ಮಾಧ್ಯಮದಿಂದ ಪಾಕಿಸ್ತಾನಿ ನಾಗರಿಕರು ಅರ್ಶದೀಪನನ್ನು ‘ಖಲಿಸ್ತಾನವಾದಿ’ಯಾಗಿದ್ದಾನೆಂದು ಹೇಳುತ್ತಾ ಅಪಪ್ರಚಾರ ಪ್ರಾರಂಭಿಸಿದರು. ಹಾಗೆಯೇ ‘ವಿಕಿಪೀಡಿಯಾ’ ಈ ಸಂಕೇತಸ್ಥಳವೂ ಅವನ ವಿಷಯದಲ್ಲಿ ಇದೇ ರೀತಿಯ ಮಾಹಿತಿಯನ್ನು ಪ್ರಸಾರ ಮಾಡಿತು.
IT Ministry summons Wikipedia executives, seeks explanation over vandalism of Arshdeep Singh’s page to add ‘Khalistani’ association https://t.co/eIkqbNTr3t
— OpIndia.com (@OpIndia_com) September 5, 2022
ಇದರಿಂದ ಭಾರತದ ‘ಕೇಂದ್ರಿಯ ಇಲೆಕ್ಟ್ರಾನಿಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ’ ಈ ಸಂದರ್ಭದಲ್ಲಿ ವಿಕಿಪೀಡಿಯಾಕ್ಕೆ ನೊಟೀಸ್ ಜಾರಿ ಮಾಡಿ ‘ನೀವು ಅರ್ಶದೀಪ ಸಿಂಹನನ್ನು ಖಲಿಸ್ತಾನ ಸಂಘಟನೆಯೊಂದಿಗೆ ಹೇಗೆ ಜೋಡಿಸಿದಿರಿ?’ ಎಂದು ಕೇಳಿದೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಒಂದು ಉನ್ನತ ಪಟ್ಟದ ಸಮಿತಿಯಿಂದ ವಿಕಿಪೀಡಿಯಾ ಅಧಿಕಾರಿಯ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
‘ಡೊಮಿನಿಕನ್ ರಿಪಬ್ಲಿಕ್’ನಲ್ಲಿ ಜೆಟ್ ವಿಮಾನ ಪತನ : ಪೈಲಟ್ ಮತ್ತು ಸಹ-ಪೈಲಟ್ ಸಾವು !
ತೃಣಮೂಲ ಕಾಂಗ್ರೆಸ್ನ 20 ಸಂಸದರ ಬಂಡಾಯ !
‘ಬ್ರಿಕ್ಸ್’ ಜಾಗತಿಕ ಆರ್ಥಿಕತೆಯ ಹೊಸ ಮಹಾಶಕ್ತಿ ! – ವ್ಲಾಡಿಮಿರ್ ಪುಟಿನ್
ಇರಾನ್-ಇಸ್ರೇಲ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಚ್ಚು !