
ನವ ದೆಹಲಿ – ಸಪ್ಟೆಂಬರ ೪ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಜರುಗಿದ ಏಶಿಯಾ ಕಪ್ ಕ್ರಿಕೆಟ ಪಂದ್ಯದಲ್ಲಿ ಭಾರತದ ಸಿಖ್ ಧರ್ಮೀಯ ಆಟಗಾರ ಅರ್ಶದೀಪ ಸಿಂಹರಿಂದ ಒಂದು ಕ್ಯಾಚ್ ಕೈತಪ್ಪಿತು. ತದನಂತರ ಭಾರತ ಸೋತಿತು. ಈ ಘಟನೆಯ ಬಳಿಕ ಸಾಮಾಜಿಕ ಮಾಧ್ಯಮದಿಂದ ಪಾಕಿಸ್ತಾನಿ ನಾಗರಿಕರು ಅರ್ಶದೀಪನನ್ನು ‘ಖಲಿಸ್ತಾನವಾದಿ’ಯಾಗಿದ್ದಾನೆಂದು ಹೇಳುತ್ತಾ ಅಪಪ್ರಚಾರ ಪ್ರಾರಂಭಿಸಿದರು. ಹಾಗೆಯೇ ‘ವಿಕಿಪೀಡಿಯಾ’ ಈ ಸಂಕೇತಸ್ಥಳವೂ ಅವನ ವಿಷಯದಲ್ಲಿ ಇದೇ ರೀತಿಯ ಮಾಹಿತಿಯನ್ನು ಪ್ರಸಾರ ಮಾಡಿತು.
IT Ministry summons Wikipedia executives, seeks explanation over vandalism of Arshdeep Singh’s page to add ‘Khalistani’ association https://t.co/eIkqbNTr3t
— OpIndia.com (@OpIndia_com) September 5, 2022
ಇದರಿಂದ ಭಾರತದ ‘ಕೇಂದ್ರಿಯ ಇಲೆಕ್ಟ್ರಾನಿಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ’ ಈ ಸಂದರ್ಭದಲ್ಲಿ ವಿಕಿಪೀಡಿಯಾಕ್ಕೆ ನೊಟೀಸ್ ಜಾರಿ ಮಾಡಿ ‘ನೀವು ಅರ್ಶದೀಪ ಸಿಂಹನನ್ನು ಖಲಿಸ್ತಾನ ಸಂಘಟನೆಯೊಂದಿಗೆ ಹೇಗೆ ಜೋಡಿಸಿದಿರಿ?’ ಎಂದು ಕೇಳಿದೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಒಂದು ಉನ್ನತ ಪಟ್ಟದ ಸಮಿತಿಯಿಂದ ವಿಕಿಪೀಡಿಯಾ ಅಧಿಕಾರಿಯ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara