ಗಂಗಾ-ಜಮುನೀ ತಹಜೀಬ ಅಂದರೆ ಗಂಗಾ ಮತ್ತು ಯಮುನಾ ನದಿಗಳ ತೀರದಲ್ಲಿ ವಾಸಿಸುವ ಹಾಗೂ ಹಿಂದೂ ಮತ್ತು ಮುಸಲ್ಮಾನರ ನಡುವೆ ಕಥಿತ ಐಕ್ಯವನ್ನು ದರ್ಶಿಸುವ ಸಂಸ್ಕೃತಿ !

ನವದೆಹಲಿ – ಸಂಗೀತ ಕ್ಷೇತ್ರದಲ್ಲಿ ಪ್ರತಿಷ್ಠಿತರು ಎಂದು ಪರಿಗಣಿಸಲಾಗುವ ಜಗತ್ರ್ಪಸಿದ್ಧ, ಎರಡು ಬಾರಿ ‘ಗ್ರಾಮೀ ಪ್ರಶಸ್ತಿ’ಗೆ ಯೋಗ್ಯರೆಂದು ಆಯ್ಕೆಯಾದ ಸಂಗೀತಕಾರ ಹಾಗೂ ಪರಿಸರವಾದಿ ರಿಕೀ ಕೇಜರವರು ಇತ್ತೀಚೆಗೆ ಅಯೋಧ್ಯೆಯಲ್ಲಿನ ರಾಮಜನ್ಮಭೂಮಿಗೆ ಭೇಟಿ ನೀಡಿದರು. ಅವರು ಟ್ವಿಟರನಲ್ಲಿ ವಿಡಿಯೋ ಪ್ರಸಾರ ಮಾಡಿ ಈ ಭವ್ಯ ದೇವಸ್ಥಾನದ ಚಾಲ್ತಿಯಲ್ಲಿರುವ ಕಟ್ಟಡ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು. ಅವರು ಟ್ವಿಟರನಲ್ಲಿ ಹೀಗೆ ಹೇಳಿದರು, ‘ನಾನು ರಾಮಜನ್ಮಭೂಮಿಗೆ ಭೇಟಿ ನೀಡಿದೆ. ಇಲ್ಲಿನ ಕಟ್ಟಡ ಕಾಮಗಾರಿಯನ್ನು ನೋಡಿ ನಾನು ಮರುಳಾದೆನು. ಶ್ರೀರಾಮಮಂದಿರವು ನಿರ್ಮಾಣದ ನಂತರ ೧ ಸಾವಿರ ವರ್ಷ ಇರಲಿದೆ’. ಕೇಜರವರು ಮುಂದುವರಿದು, ರಾಮಮಂದಿರಕ್ಕೆ ಭೇಟಿ ನೀಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯವೇ ಆಗಿದೆ. ಇದು ಅತ್ಯಂತ ಸುಂದರವಾದ ಜಾಗವಾಗಿದೆ. ಇಲ್ಲಿ ನಾಲ್ಕೂ ದಿಕ್ಕಿನಲ್ಲಿ ಕಾಮಗಾರಿ ನಡೆಯುತ್ತಿದೆ. ಜಗತ್ತಿನಾದ್ಯಂತ ಇರುವ ಜನರು ಈ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀರಾಮರ ಆಶೀರ್ವಾದವನ್ನು ಪಡೆಯಬೇಕು.
Visited the Ram Temple site in Ayodhya. Absolutely amazed 🙂 A monument that will last over a 1000 years! We are the generation that saw it built 🙂 @narendramodi @ShriRamTeerth pic.twitter.com/E7BUZLq8P8
— Ricky Kej (@rickykej) August 26, 2022
ಕೇಜರವರ ಈ ಟ್ವಿಟರ್ನಲ್ಲಿ ಮತಾಂಧ ಮುಸಲ್ಮಾನರು ವಿರೋಧವನ್ನು ವ್ಯಕ್ತಪಡಿಸುತ್ತ ಕೇಜರವರನ್ನು ನಿಷೇಧಿಸಿದರು. ಖಾನ ಎಂಬ ಹೆಸರಿನ ವ್ಯಕ್ತಿಯು ‘ದೇವಸ್ಥಾನಕ್ಕೆ ಭೂಮಿಯು (ಮುಸಲ್ಮಾನರಿಂದ) ದಾನದ ರೂಪದಲ್ಲಿ ದೊರೆತಿದೆ. ಬಾಬರೀ ಮಸೀದಿಯ ಸಂದರ್ಭದಲ್ಲಿ ಆದ ಅನ್ಯಾಯದ ಇತಿಹಾಸವನ್ನು ನಾವೆಂದಿಗೂ ಮರೆಯುವುದಿಲ್ಲ !’ ಎಂದು ಹೇಳಿದ್ದಾನೆ. ( ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮೇಲೆ ಆಕ್ಷೇಪವೆತ್ತುವವರು ಈ ದೇಶವನ್ನು ಬಿಟ್ಟ ಹೋಗಬೇಕು, ಎಂದು ಯಾರಾದರೂ ಹೇಳಿದರೆ ಅದರಲ್ಲಿ ತಪ್ಪೇನು ? – ಸಂಪಾದಕರು)
ಸಾಮ್ಯವಾದಿಗಳಿಗೂ ಕೇಜರವರ ವಿಡಿಯೋದಿಂದ ಉದರಶೂಲೆ ನಿರ್ಮಾಣವಾಗಿದೆ. ‘ದ ಹಿಂದೂ’ ವಾರ್ತಾಪತ್ರಿಕೆಯ ಮಹಿಳಾ ಪತ್ರಕರ್ತೆಯಾದ ಸುಚಿತ್ರಾ ಕಾರ್ತಿಕೇಯನ್ರವರು ‘ಏನಾದರೂ ಬಡಬಡಿಸಬೇಡಿ ! ಗ್ರಾಮೀ ಪ್ರಶಸ್ತಿಯು ಒಂದಕ್ಕಿಂತ ಹೆಚ್ಚಿನ ಬಾರಿ ಗೆದ್ದ ಏಕೈಕ ಭಾರತೀಯನು ಒಮ್ಮಿಂದೊಮ್ಮೆಯೇ ಭಕ್ತನಾಗಿದ್ದು ಹೇಗೆ ?’ ಎಂದು ಹೇಳಿದ್ದಾರೆ. (ಹಿಂದೂದ್ವೇಷಿಗಳಿಂದ ರಾ.ಸ್ವ.ಸಂಘ ಹಾಗೂ ಹಿಂದುತ್ವದ ಸಮರ್ಥಕರಾದ ಹಿಂದೂಗಳನ್ನು ‘ಭಕ್ತ’ ಎಂಬ ಶಬ್ದದ ಮೂಲಕ ಟೀಕಿಸಲಾಗುತ್ತದೆ.)
ಸಂಪಾದಕೀಯ ನಿಲುವು
|
ಕೊಲೆ ಪ್ರಕರಣವನ್ನು ವಿರೋಧಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ!
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!