ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ ಇವರ ಫಲಕಕ್ಕೆ ಆಗುತ್ತಿರುವ ವಿರೋಧದ ಪ್ರಕರಣ

ಬೆಳಗಾವಿ – ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ ಇವರ ಫಲಕದ ಕುರಿತು ವಿವಾದ ನಡೆಯುತ್ತಿದೆ. ಕಾಂಗ್ರೆಸ್ನಿಂದ ಈ ಫಲಕಗಳಿಗೆ ವಿರೋಧಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಶಿವಮೊಗ್ಗದ ಭಾಜಪದ ಶಾಸಕ ಕೆ.ಎಸ್. ಈಶ್ವರಪ್ಪ ಇವರು ಮುಸಲ್ಮಾನ ಯುವಕರಿಗೆ ನಿಯಂತ್ರಣದಲ್ಲಿ ಇರುವ ಕರೆ ನೀಡಿದ್ದರು.
#HinduSena chief warns ‘Will cut your hand if you touch Savarkar’s posters’, adds ‘Fight against Britishers, not Muslims’https://t.co/oCVkgJsugA
— Zee News English (@ZeeNewsEnglish) August 23, 2022
ಈಗ ಶ್ರೀರಾಮ ಸೇನೆಯ ಪ್ರಮುಖ ಶ್ರೀ. ಪ್ರಮೋದ ಮುತಾಲಿಕ ಇವರು ‘ಸಂಪೂರ್ಣ ರಾಜ್ಯದಲ್ಲಿ ವೀರ ಸಾವರ್ಕರ ಮತ್ತು ಬಾಲಗಂಗಾಧರ ತಿಲಕ ಇವರ ೧೫ ಸಾವಿರ ಭಿತ್ತಿಪತ್ರಗಳು ಹಚ್ಚಲಾಗುವುದೆಂದು ಹೇಳಿದ್ದಾರೆ. ಸ್ವಾತಂತ್ರ್ಯವೀರ ಸಾವರ್ಕರ ಇವರು ಮುಸಲ್ಮಾನರ ವಿರೋಧಿ ಅಲ್ಲ ಅವರು ಬ್ರಿಟಿಷರ ವಿರೋಧಿ ಇದ್ದರು. ಅವರು ಸ್ವಾತಂತ್ರ್ಯ ಹೋರಾಟದ ಸೇನಾನಿ ಆಗಿದ್ದರು. ಮುಸಲ್ಮಾನ ಅಥವಾ ಕಾಂಗ್ರೆಸ್ನವರು ಸಾವರ್ಕರರ ಭಿತ್ತಿಪತ್ರಗಳಿಗೆ ಮುಟ್ಟಿದರೆ ಅವರ ಕೈ ಕತ್ತರಿಸುವೆವು’, ಎಂಬ ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon