ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ ಇವರ ಫಲಕಕ್ಕೆ ಆಗುತ್ತಿರುವ ವಿರೋಧದ ಪ್ರಕರಣ

ಬೆಳಗಾವಿ – ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ ಇವರ ಫಲಕದ ಕುರಿತು ವಿವಾದ ನಡೆಯುತ್ತಿದೆ. ಕಾಂಗ್ರೆಸ್ನಿಂದ ಈ ಫಲಕಗಳಿಗೆ ವಿರೋಧಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಶಿವಮೊಗ್ಗದ ಭಾಜಪದ ಶಾಸಕ ಕೆ.ಎಸ್. ಈಶ್ವರಪ್ಪ ಇವರು ಮುಸಲ್ಮಾನ ಯುವಕರಿಗೆ ನಿಯಂತ್ರಣದಲ್ಲಿ ಇರುವ ಕರೆ ನೀಡಿದ್ದರು.
#HinduSena chief warns ‘Will cut your hand if you touch Savarkar’s posters’, adds ‘Fight against Britishers, not Muslims’https://t.co/oCVkgJsugA
— Zee News English (@ZeeNewsEnglish) August 23, 2022
ಈಗ ಶ್ರೀರಾಮ ಸೇನೆಯ ಪ್ರಮುಖ ಶ್ರೀ. ಪ್ರಮೋದ ಮುತಾಲಿಕ ಇವರು ‘ಸಂಪೂರ್ಣ ರಾಜ್ಯದಲ್ಲಿ ವೀರ ಸಾವರ್ಕರ ಮತ್ತು ಬಾಲಗಂಗಾಧರ ತಿಲಕ ಇವರ ೧೫ ಸಾವಿರ ಭಿತ್ತಿಪತ್ರಗಳು ಹಚ್ಚಲಾಗುವುದೆಂದು ಹೇಳಿದ್ದಾರೆ. ಸ್ವಾತಂತ್ರ್ಯವೀರ ಸಾವರ್ಕರ ಇವರು ಮುಸಲ್ಮಾನರ ವಿರೋಧಿ ಅಲ್ಲ ಅವರು ಬ್ರಿಟಿಷರ ವಿರೋಧಿ ಇದ್ದರು. ಅವರು ಸ್ವಾತಂತ್ರ್ಯ ಹೋರಾಟದ ಸೇನಾನಿ ಆಗಿದ್ದರು. ಮುಸಲ್ಮಾನ ಅಥವಾ ಕಾಂಗ್ರೆಸ್ನವರು ಸಾವರ್ಕರರ ಭಿತ್ತಿಪತ್ರಗಳಿಗೆ ಮುಟ್ಟಿದರೆ ಅವರ ಕೈ ಕತ್ತರಿಸುವೆವು’, ಎಂಬ ಎಚ್ಚರಿಕೆ ನೀಡಿದ್ದಾರೆ.
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!