ನಿಪ್ಪಾಣಿ – ಸ್ವತಃ ಅಡ್ಮಿನ್ (ಒಂದ ಗುಂಪಿನ ಸಂಚಾಲಕ) ಆಗಿರುವ ಒಂದು ‘ವಾಟ್ಸಪ್’ ಗ್ರೂಪ್ನ ಅಸ್ಲಂ ಅಬ್ದುಲ ಹಮೀದ್ ಶಿಕಲಗಾರ ಇವನು ರಾಷ್ಟ್ರಧ್ವಜದ ಆಕ್ಷೇಪಾರ್ಹ ಛಾಯಾಚಿತ್ರ ಕಳುಹಿಸಿದ್ದನು. ಈ ಮಾಹಿತಿ ದೊರೆಯುತ್ತಲೇ ನಗರ ಸೇವಕ ದತ್ತಾತ್ರೇಯ ಜೊತ್ರೆ ಇವರು ನಿಪ್ಪಾಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದಕ್ಕನುಸಾರ ಪೊಲೀಸರು ಅಸ್ಲಾಂ ಅಬ್ದುಲ್ ಹಮೀದ್ ಶಿಕಲಗಾರ ಇವನನ್ನು ಬಂಧಿಸಿದ್ದಾರೆ. (ರಾಷ್ಟ್ರಧ್ವಜದ ಅವಮಾನ ಆಗುತ್ತಿದೆ, ಇದು ತಿಳಿದ ನಂತರ ಅದರ ವಿರುದ್ಧ ದೂರು ದಾಖಲಿಸಿರುವ ನಗರಸೇವಕ ದತ್ತಾತ್ರೇಯ ಜೊತ್ರೆ ಇವರ ಅಭಿನಂದನೆ ! ಪ್ರತಿಯೊಬ್ಬ ರಾಷ್ಟ್ರಪ್ರೇಮಿ ಈ ರೀತಿಯ ಕೃತಿ ಮಾಡುವುದು ಅಪೇಕ್ಷಿತವಾಗಿದೆ ! – ಸಂಪಾದಕರು)
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಕರ್ನಾಟಕ > ರಾಷ್ಟ್ರಧ್ವಜದ ಆಕ್ಷೇಪಾರ್ಹ ಛಾಯಾಚಿತ್ರ ಕಳಿಸಿರುವ ಪ್ರಕರಣದಲ್ಲಿ ಮತಾಂಧನ ಬಂಧನ !
ರಾಷ್ಟ್ರಧ್ವಜದ ಆಕ್ಷೇಪಾರ್ಹ ಛಾಯಾಚಿತ್ರ ಕಳಿಸಿರುವ ಪ್ರಕರಣದಲ್ಲಿ ಮತಾಂಧನ ಬಂಧನ !
ಸಂಬಂಧಿತ ಲೇಖನಗಳು
- Naxalite Encounter : ಛತ್ತೀಸ್ಗಢ: ಭದ್ರತಾ ಪಡೆ ಮತ್ತು ನಕ್ಸಲೀಯರ ನಡುವೆ ಚಕಮಕಿ; 6 ನಕ್ಸಲೀಯರ ಹತ್ಯೆ !
- India Objects US Diplomat : ಅಮೆರಿಕಾಗೆ ಈ ಕುರಿತು ಉತ್ತರ ಕೇಳಿದ ಭಾರತ !
- ಚಿಕ್ಕಮಗಳೂರು : ಉರುಸ್ ವೇಳೆ ಬಾಬಾ ಬುಡನ್ಸ್ವಾಮಿ ದರ್ಗಾದಲ್ಲಿ ಬೆಂಕಿ !
- ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ 23.70 ಕೋಟಿ ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಜಪ್ತಿ !
- Delhi GHARWAPSI : ದೆಹಲಿಯಲ್ಲಿ ಮುಸ್ಲಿಂ ಹುಡುಗಿಯೊಬ್ಬಳಿಂದ ‘ಘರವಾಪಸಿ’ !
- ‘ರಾಮಕೃಷ್ಣ ಮಿಶನ್’ನ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜರ ನಿಧನ