
ನಿಪ್ಪಾಣಿ – ಸ್ವತಃ ಅಡ್ಮಿನ್ (ಒಂದ ಗುಂಪಿನ ಸಂಚಾಲಕ) ಆಗಿರುವ ಒಂದು ‘ವಾಟ್ಸಪ್’ ಗ್ರೂಪ್ನ ಅಸ್ಲಂ ಅಬ್ದುಲ ಹಮೀದ್ ಶಿಕಲಗಾರ ಇವನು ರಾಷ್ಟ್ರಧ್ವಜದ ಆಕ್ಷೇಪಾರ್ಹ ಛಾಯಾಚಿತ್ರ ಕಳುಹಿಸಿದ್ದನು. ಈ ಮಾಹಿತಿ ದೊರೆಯುತ್ತಲೇ ನಗರ ಸೇವಕ ದತ್ತಾತ್ರೇಯ ಜೊತ್ರೆ ಇವರು ನಿಪ್ಪಾಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದಕ್ಕನುಸಾರ ಪೊಲೀಸರು ಅಸ್ಲಾಂ ಅಬ್ದುಲ್ ಹಮೀದ್ ಶಿಕಲಗಾರ ಇವನನ್ನು ಬಂಧಿಸಿದ್ದಾರೆ. (ರಾಷ್ಟ್ರಧ್ವಜದ ಅವಮಾನ ಆಗುತ್ತಿದೆ, ಇದು ತಿಳಿದ ನಂತರ ಅದರ ವಿರುದ್ಧ ದೂರು ದಾಖಲಿಸಿರುವ ನಗರಸೇವಕ ದತ್ತಾತ್ರೇಯ ಜೊತ್ರೆ ಇವರ ಅಭಿನಂದನೆ ! ಪ್ರತಿಯೊಬ್ಬ ರಾಷ್ಟ್ರಪ್ರೇಮಿ ಈ ರೀತಿಯ ಕೃತಿ ಮಾಡುವುದು ಅಪೇಕ್ಷಿತವಾಗಿದೆ ! – ಸಂಪಾದಕರು)
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon