ಗುಜರಾತ ಸರಕಾರವು ಕ್ಷಮಾದಾನ ನೀಡಿ ಬಿಡುಗಡೆ ಮಾಡಿತು

ಗೋಧ್ರಾ (ಗುಜರಾತ) – ಇಲ್ಲಿ ೨೦೦೨ ರ ಗಲಭೆಯ ಸಮಯದಲ್ಲಿ ಬಿಲ್ಕಿಸ್ ಬಾನೋ ಸಾಮೂಹಿಕ ಬಲಾತ್ಕಾರ ಮತ್ತು ಆ ಕುಟುಂಬದ ೭ ಜನರ ಹತ್ಯೆ, ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ೧೧ ಜನರ ಬಿಡುಗಡೆ ಮಾಡಲಾಯಿತು. ಗುಜರಾತಿನ ಭಾಜಪ ಸರಕಾರವು ಅವರ ‘ಕ್ಷಮಾ ನೀತಿ’ ಅಡಿಯಲ್ಲಿ ಈ ೧೧ ಜನರ ಬಿಡುಗಡೆಗೆ ಒಪ್ಪಿಗೆ ನೀಡಿತು.
बिलकिस बानो गैंग रेप केस: गुजरात सरकार ने छूट नीति के तहत आजीवन कारावास की सजा काट रहे 11 दोषियों को रिहा करने का निर्देश दिया #BilkisBanoGangRapeCase #GujaratGovt https://t.co/LZyQ5AM1XT
— Live Law Hindi (@LivelawH) August 16, 2022
ಜನೇವರಿ ೨೧, ೨೦೦೮ ರಂದು ಮುಂಬಯಿಯ ಸಿಬಿಐಯ ವಿಶೇಷ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇಲ್ಲಿಯವರೆಗೆ ಈ ದೋಷಿಗಳು ೧೫ ವರ್ಷಗಳ ಕಾಲ ಶಿಕ್ಷೆಯನ್ನು ಅನುಭವಿಸಿದ್ದಾರೆ. ಇದರಲ್ಲಿ ಒಬ್ಬ ಆರೋಪಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಅವರೆಲ್ಲರ ಬಿಡುಗಡೆಗಾಗಿ ಅರ್ಜಿ ದಾಖಲಿಸಿದ್ದನು. ಈ ಬಗ್ಗೆ ನ್ಯಾಯಾಲಯವು ಗುಜರಾತ ಸರಕಾರಕ್ಕೆ ಅವರ ಶಿಕ್ಷೆಯನ್ನು ಕ್ಷಮಿಸುವ ವಿಷಯದಲ್ಲಿ ವಿಚಾರ ಮಾಡುವಂತೆ ಆದೇಶಿಸಿತ್ತು. ತದನಂತರ ಸರಕಾರವು ಒಂದು ಸಮಿತಿಯನ್ನು ರಚಿಸಿತು. ಈ ಸಮಿತಿಯು ಈ ದೋಷಿಗಳನ್ನು ಕ್ಷಮಿಸುವಂತೆ ವರದಿಯನ್ನು ಮಂಡಿಸಿತ್ತು. ಅದರ ಆಧಾರದಲ್ಲಿ ಸರಕಾರವು ಮೇಲಿನ ನಿರ್ಧಾರವನ್ನು ತೆಗೆದುಕೊಂಡಿದೆ.
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon