
ಪಹಲಗಾಮ (ಜಮ್ಮೂ-ಕಾಶ್ಮೀರ) – ಇಲ್ಲಿ ಇಂಡೋ-ಟಿಬೇಟ ಗಡಿಭದ್ರತಾ ಪೊಲೀಸರನ್ನು ಕರೆದುಕೊಂಡು ಹೋಗುತ್ತಿದ್ದ ಒಂದು ಬಸ್ಸು ಬ್ರೇಕ್ ವಿಫಲವಾಗಿದ್ದರಿಂದ ೧೦೦ ಅಡಿ ಕಂದಕದಲ್ಲಿ ಉರುಳಿ ಜರುಗಿದ ಅಪಘಾತದಲ್ಲಿ ೭ ಸೈನಿಕರು ಮರಣ ಹೊಂದಿದರೇ ಇನ್ನುಳಿದ ಸೈನಿಕರು ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಸ್ಸಿನಲ್ಲಿ ಒಟ್ಟು ೩೭ ಸೈನಿಕರು ಮತ್ತು ೨ ಪೊಲೀಸರು ಇದ್ದರು. ಅಮರನಾಥ ಯಾತ್ರೆಯ ಪ್ರಾರಂಭ ಕೇಂದ್ರವಾಗಿರುವ ಚಂದನವಾಡಿಯಿಂದ ಸೈನಿಕರನ್ನು ಕರೆದುಕೊಂಡು ಈ ಬಸ್ಸು ಮರಳಿ ಬರುತ್ತಿತ್ತು. ಆ ಸಂದರ್ಭದಲ್ಲಿ ಈ ಘಟನೆ ಜರುಗಿತು.
जम्मू-कश्मीर: ITBP की बस खाई में गिरी, सात सुरक्षाकर्मियों की मौत #Pahalgam #ITBP #JammuAndKashmir #ZeeHindustanDigital https://t.co/4STIEQue8d
— ZEE HINDUSTAN (@Zee_Hindustan) August 16, 2022
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon