
ಪಹಲಗಾಮ (ಜಮ್ಮೂ-ಕಾಶ್ಮೀರ) – ಇಲ್ಲಿ ಇಂಡೋ-ಟಿಬೇಟ ಗಡಿಭದ್ರತಾ ಪೊಲೀಸರನ್ನು ಕರೆದುಕೊಂಡು ಹೋಗುತ್ತಿದ್ದ ಒಂದು ಬಸ್ಸು ಬ್ರೇಕ್ ವಿಫಲವಾಗಿದ್ದರಿಂದ ೧೦೦ ಅಡಿ ಕಂದಕದಲ್ಲಿ ಉರುಳಿ ಜರುಗಿದ ಅಪಘಾತದಲ್ಲಿ ೭ ಸೈನಿಕರು ಮರಣ ಹೊಂದಿದರೇ ಇನ್ನುಳಿದ ಸೈನಿಕರು ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಸ್ಸಿನಲ್ಲಿ ಒಟ್ಟು ೩೭ ಸೈನಿಕರು ಮತ್ತು ೨ ಪೊಲೀಸರು ಇದ್ದರು. ಅಮರನಾಥ ಯಾತ್ರೆಯ ಪ್ರಾರಂಭ ಕೇಂದ್ರವಾಗಿರುವ ಚಂದನವಾಡಿಯಿಂದ ಸೈನಿಕರನ್ನು ಕರೆದುಕೊಂಡು ಈ ಬಸ್ಸು ಮರಳಿ ಬರುತ್ತಿತ್ತು. ಆ ಸಂದರ್ಭದಲ್ಲಿ ಈ ಘಟನೆ ಜರುಗಿತು.
जम्मू-कश्मीर: ITBP की बस खाई में गिरी, सात सुरक्षाकर्मियों की मौत #Pahalgam #ITBP #JammuAndKashmir #ZeeHindustanDigital https://t.co/4STIEQue8d
— ZEE HINDUSTAN (@Zee_Hindustan) August 16, 2022
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !