|

ಮುಜಫ್ಫರಪೂರ (ಬಿಹಾರ) – ಇಲ್ಲಿಯ ಔರಾಯಿ ಗ್ರಾಮದಲ್ಲಿ ಹಾರಿಸಲಾದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರದ ಬದಲು ಚಂದ್ರ ಮತ್ತು ನಕ್ಷತ್ರಗಳು ತೋರಿಸಲಾಗಿದೆ. ಜೊತೆಗೆ ಈ ಧ್ವಜದ ಪಕ್ಕದಲ್ಲಿ ಒಂದು ಹಸಿರು ಬಣ್ಣದ ಧ್ವಜ ಕೂಡ ಹಾರಿಸಲಾಗಿದೆ. ಪೊಲೀಸರಿಗೆ ಮಾಹಿತಿ ಸಿಕ್ಕಿದ ನಂತರ ಅವರು ರಾಷ್ಟ್ರಧ್ವಜ ಕೆಳಗಿಳಿಸಿ, ದೂರು ದಾಖಲಿಸಿದ್ದಾರೆ. ಪೊಲೀಸರು ಅಪರಾಧಿಯ ಹೆಸರು ಘೋಷಿಸಲು ನಿರಾಕರಿಸಿದ್ದಾರೆ, ಹಾಗೂ ಪ್ರಸಾರ ಮಾಧ್ಯಮಗಳಿಗೂ ಅದನ್ನು ‘ಘೋಷಿಸಬಾರದೆಂದು’ ಹೇಳಿದ್ದಾರೆ. ಈ ಘಟನೆಯ ಹಿಂದೆ ಮಾಜಿ ಸರಪಂಚ ಮಹಮ್ಮದ್ ಇಸ್ರಾಯಲ ಇರುವುದಾಗಿ ಭಾಜಪ ಶಾಸಕ ಮತ್ತು ಮಾಜಿ ಸಚಿವ ರಾಮಸೂರತ ರಾಯ ಇವರು ಆರೋಪಿಸಿದ್ದಾರೆ.
मुजफ्फरपुर में 2 झंडों को लेकर विवाद : लोग बोले- तिरंगे से की गई छेड़छाड़, इसमें अशोक चक्र की जगह चांद और तारा लगे हुए#bihar #flag https://t.co/pqs2XhLNyF
— Dainik Bhaskar (@DainikBhaskar) August 11, 2022
ಸಂಪಾದಕೀಯ ನಿಲುವುಈ ರೀತಿಯ ಧ್ವಜ ಯಾರು ಹಾರಿಸಿದರು, ಇದು ತಿಳಿಯದೆ ಇರುವಷ್ಟು ಹಿಂದೂಗಳು ದಡ್ಡರಲ್ಲ ! |
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon