|

ಮುಜಫ್ಫರಪೂರ (ಬಿಹಾರ) – ಇಲ್ಲಿಯ ಔರಾಯಿ ಗ್ರಾಮದಲ್ಲಿ ಹಾರಿಸಲಾದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರದ ಬದಲು ಚಂದ್ರ ಮತ್ತು ನಕ್ಷತ್ರಗಳು ತೋರಿಸಲಾಗಿದೆ. ಜೊತೆಗೆ ಈ ಧ್ವಜದ ಪಕ್ಕದಲ್ಲಿ ಒಂದು ಹಸಿರು ಬಣ್ಣದ ಧ್ವಜ ಕೂಡ ಹಾರಿಸಲಾಗಿದೆ. ಪೊಲೀಸರಿಗೆ ಮಾಹಿತಿ ಸಿಕ್ಕಿದ ನಂತರ ಅವರು ರಾಷ್ಟ್ರಧ್ವಜ ಕೆಳಗಿಳಿಸಿ, ದೂರು ದಾಖಲಿಸಿದ್ದಾರೆ. ಪೊಲೀಸರು ಅಪರಾಧಿಯ ಹೆಸರು ಘೋಷಿಸಲು ನಿರಾಕರಿಸಿದ್ದಾರೆ, ಹಾಗೂ ಪ್ರಸಾರ ಮಾಧ್ಯಮಗಳಿಗೂ ಅದನ್ನು ‘ಘೋಷಿಸಬಾರದೆಂದು’ ಹೇಳಿದ್ದಾರೆ. ಈ ಘಟನೆಯ ಹಿಂದೆ ಮಾಜಿ ಸರಪಂಚ ಮಹಮ್ಮದ್ ಇಸ್ರಾಯಲ ಇರುವುದಾಗಿ ಭಾಜಪ ಶಾಸಕ ಮತ್ತು ಮಾಜಿ ಸಚಿವ ರಾಮಸೂರತ ರಾಯ ಇವರು ಆರೋಪಿಸಿದ್ದಾರೆ.
मुजफ्फरपुर में 2 झंडों को लेकर विवाद : लोग बोले- तिरंगे से की गई छेड़छाड़, इसमें अशोक चक्र की जगह चांद और तारा लगे हुए#bihar #flag https://t.co/pqs2XhLNyF
— Dainik Bhaskar (@DainikBhaskar) August 11, 2022
ಸಂಪಾದಕೀಯ ನಿಲುವುಈ ರೀತಿಯ ಧ್ವಜ ಯಾರು ಹಾರಿಸಿದರು, ಇದು ತಿಳಿಯದೆ ಇರುವಷ್ಟು ಹಿಂದೂಗಳು ದಡ್ಡರಲ್ಲ ! |
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಅಂದಿನ ಸಮಾಜವಾದಿ ಮತ್ತು ಕಾಂಗ್ರೆಸ್ ಸರಕಾರಗಳು ಗೋರಿಗಳ ಗೋಡೆಗಳ ಮೇಲೆ ಹಣ ವ್ಯಯ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಭಾವಿಸಿದ್ದವು!