|

ಮುಜಫ್ಫರಪೂರ (ಬಿಹಾರ) – ಇಲ್ಲಿಯ ಔರಾಯಿ ಗ್ರಾಮದಲ್ಲಿ ಹಾರಿಸಲಾದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರದ ಬದಲು ಚಂದ್ರ ಮತ್ತು ನಕ್ಷತ್ರಗಳು ತೋರಿಸಲಾಗಿದೆ. ಜೊತೆಗೆ ಈ ಧ್ವಜದ ಪಕ್ಕದಲ್ಲಿ ಒಂದು ಹಸಿರು ಬಣ್ಣದ ಧ್ವಜ ಕೂಡ ಹಾರಿಸಲಾಗಿದೆ. ಪೊಲೀಸರಿಗೆ ಮಾಹಿತಿ ಸಿಕ್ಕಿದ ನಂತರ ಅವರು ರಾಷ್ಟ್ರಧ್ವಜ ಕೆಳಗಿಳಿಸಿ, ದೂರು ದಾಖಲಿಸಿದ್ದಾರೆ. ಪೊಲೀಸರು ಅಪರಾಧಿಯ ಹೆಸರು ಘೋಷಿಸಲು ನಿರಾಕರಿಸಿದ್ದಾರೆ, ಹಾಗೂ ಪ್ರಸಾರ ಮಾಧ್ಯಮಗಳಿಗೂ ಅದನ್ನು ‘ಘೋಷಿಸಬಾರದೆಂದು’ ಹೇಳಿದ್ದಾರೆ. ಈ ಘಟನೆಯ ಹಿಂದೆ ಮಾಜಿ ಸರಪಂಚ ಮಹಮ್ಮದ್ ಇಸ್ರಾಯಲ ಇರುವುದಾಗಿ ಭಾಜಪ ಶಾಸಕ ಮತ್ತು ಮಾಜಿ ಸಚಿವ ರಾಮಸೂರತ ರಾಯ ಇವರು ಆರೋಪಿಸಿದ್ದಾರೆ.
मुजफ्फरपुर में 2 झंडों को लेकर विवाद : लोग बोले- तिरंगे से की गई छेड़छाड़, इसमें अशोक चक्र की जगह चांद और तारा लगे हुए#bihar #flag https://t.co/pqs2XhLNyF
— Dainik Bhaskar (@DainikBhaskar) August 11, 2022
ಸಂಪಾದಕೀಯ ನಿಲುವುಈ ರೀತಿಯ ಧ್ವಜ ಯಾರು ಹಾರಿಸಿದರು, ಇದು ತಿಳಿಯದೆ ಇರುವಷ್ಟು ಹಿಂದೂಗಳು ದಡ್ಡರಲ್ಲ ! |
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ಕೇರಳಮ್ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ರೆಸ್ಟೋರೆಂಟ್ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಮಾಡಿದ್ದಕ್ಕೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ