ಮನೆಯ ಹೊರಗೆ ನಿಲ್ಲಿಸಿರುವ ನಾಲ್ಕು ಚಕ್ರವಾಹನದ ಗಾಜುಗಳನ್ನು ಒಡೆಡು ಮನೆಯ ಮೇಲೆ ಕಲ್ಲು ತೂರಾಟ !

ಕಾನಪೂರ (ಉತ್ತರಪ್ರದೇಶ) – ಇಲ್ಲಿಯ ರಾವತಪೂರ ಗ್ರಾಮದ ರಹಮತನಗರದ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಿಂದ ನನಗೆ ಪಲಾಯನ ಮಾಡಲು ಅನಿವಾರ್ಯ ಪಡಿಸಲಾಗುತ್ತಿದೆ, ಎಂದು ಸಂತ್ರಸ್ತ ಮನೀಶ ಶುಕ್ಲಾ ಇವರು ಆರೋಪ ಮಾಡಿದ್ದಾರೆ. ಈ ಕುರಿತು ಶುಕ್ಲಾ ಇವರು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ, ನನ್ನ ಮನೆಯ ಹೊರಗೆ ನಿಂತಿರುವ ನನ್ನ ಚತುಶ್ಚಕ್ರ ವಾಹನದ ಗಾಜುಗಳನ್ನು ಒಡೆಯುವುದು, ಮನೆಯ ಮೇಲೆ ಕಲ್ಲು ತೂರಾಟ ಮಾಡುವುದು ಮುಂತಾದ ಮಾಧ್ಯಮಗಳಿಂದ ನನ್ನನ್ನು ಹಿಂಸಿಸಲಾಗುತ್ತಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾನು ಈ ಪರಿಸರದಿಂದ ಮನೆ ಮಠ ಬಿಟ್ಟು ಪಲಾಯನ ಮಾಡಬೇಕಾಗುತ್ತದೆ ಎಂದು ಹೇಳಿದರು.
ಈ ಬಗ್ಗೆ ಪೊಲೀಸರು ಆರೋಪಿಗಳ ವಿರುದ್ಧ ದೂರದ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ‘ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಬಂಧಿಸಿ ಅವರನ್ನು ಕಾರಾಗೃಹಕ್ಕೆ ಅಟ್ಟಲಾಗುವುದೆಂದು ಕಲ್ಯಾಣಪುರದ ಪೊಲೀಸ್ ಆಯುಕ್ತರಾದ ದಿನೇಶ ಶುಕ್ಲಾ ಇವರು ಭರವಸೆ ನೀಡಿದ್ದಾರೆ.
ಸಂಪಾದಕೀಯ ನಿಲುವು
|
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !