ಕರ್ಣಾವತಿ (ಗುಜರಾತ) – ಗಣೇಶೋತ್ಸವಕ್ಕಾಗಿ ಎತ್ತರದ ಗಣೇಶ ಮೂರ್ತಿಗಳ ಮೇಲಿನ ನಿರ್ಬಂಧವನ್ನು ಗುಜರಾತ ಸರಕಾರ ತೆಗೆದುಹಾಕಿದೆ. ೨೦೨೧ ರಲ್ಲಿ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಗಣೇಶ ಮೂರ್ತಿಗಳ ಎತ್ತರ ೪ ಅಡಿ ಮತ್ತು ಮನೆಯಲ್ಲಿಯ ಗಣೇಶ ಮೂರ್ತಿಗಳು ೨ ಅಡಿ ಮೀರಿರಬಾರದು ಎಂಬ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಮಾರ್ಚ ೩೧, ೨೦೨೨ರ ನಂತರ ಕೊರೋನಾದ ಯಾವುದೇ ನಿರ್ಬಂಧ ಅನ್ವಯಿಸುವದಿಲ್ಲ. ಇದರಿಂದಾಗಿ ಮುಂಬರುವ ಗಣೇಶೋತ್ಸವಕ್ಕೆ ಮೂರ್ತಿಗಳ ಎತ್ತರದ ಮೇಲಿನ ನಿರ್ಬಂಧಗಳನ್ನು ತೆರವು ಮಾಡಲು ಮುಖ್ಯಮಂತ್ರಿ ಭೂಪೇಂದ್ರ ಪಟೇಲ ನಿರ್ಧರಿಸಿದ್ದಾರೆ ಎಂದು ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಗುಜರಾತ > ಗುಜರಾತನಲ್ಲಿ ಎತ್ತರದ ಗಣೇಶ ಮೂರ್ತಿಗಳ ಮೇಲಿನ ನಿರ್ಬಂಧ ರದ್ದು !
ಗುಜರಾತನಲ್ಲಿ ಎತ್ತರದ ಗಣೇಶ ಮೂರ್ತಿಗಳ ಮೇಲಿನ ನಿರ್ಬಂಧ ರದ್ದು !
ಸಂಬಂಧಿತ ಲೇಖನಗಳು
ಪಾಟಲಿಪುತ್ರದಲ್ಲಿ ವಿದ್ಯಾರ್ಥಿಯಿಂದ ವಿದ್ಯಾರ್ಥಿನಿ ಮೇಲೆ ಗುಂಡಿನ ದಾಳಿ : ವಿದ್ಯಾರ್ಥಿನಿ ಆರೋಗ್ಯ ಚಿಂತಾಜನಕ
ಕರ್ನಾಟಕ ರಾಜ್ಯದ ಶಾಲೆ ಮತ್ತು ಮಹಾವಿದ್ಯಾಲಯದಲ್ಲಿ ಶ್ರೀ ಗಣೇಶಚತುರ್ಥಿ ಆಚರಿಸಲು ಶಿಕ್ಷಣ ಸಚಿವರಿಂದ ಕರೆ !
ಅಂಜುಮನ ಇಂತಜಾಮಿಯ ಮಸೀದಿ ಕಮಿಟಿಗೆ ೫೦೦ ರೂಪಾಯಿ ದಂಡ
ಧರ್ಮಾಪುರಿ (ತಮಿಳುನಾಡು)ಯಲ್ಲಿ ಕ್ರೈಸ್ತರೆಂದು ಹೇಳಿ ರಾಷ್ಟ್ರಧ್ವಜ ಹಾರಿಸಲು ನಿರಾಕರಿಸಿದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯನಿ !
ಇದು ಮುಸಲ್ಮಾನರ ಅಪ್ಪನ ಜಾಗವಲ್ಲ; ಶಾಂತಿಯಿಂದ ಇರಿ ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಹೊರಟುಹೋಗಿರಿ !
ಶ್ರೀಕೃಷ್ಣಜನ್ಮಾಷ್ಟಮಿ ದಿನದಂದು ಶಾಹಿ ಈದಗಾಹ ಮಸೀದಿಯಲ್ಲಿ ಶ್ರೀ ಕೃಷ್ಣನ ಪೂಜೆ ಮಾಡಲು ಅನುಮತಿ ನೀಡಿ !