
ಭಾಗ್ಯನಗರ – ಅಮರನಾಥ ಗುಹೆಯ ತಪ್ಪಲಿನಲ್ಲಿರುವ ಯಾತ್ರಾಸ್ಥಳದ ಬಳಿ ಜುಲೈ ೮ ರಂದು ಸಂಭವಿಸಿದ ಮೇಘಸ್ಫೋಟದಲ್ಲಿ ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ನೇತಾರ ಹಾಗೂ ಬಿಜೆಪಿ ಶಾಸಕ ಶ್ರೀ ಟಿ ರಾಜಾಸಿಂಗರವರ ಕುಟುಂಬ ಸಿಲುಕಿಕೊಂಡಿತ್ತು. ಅವರು ಬಿಕ್ಕಟ್ಟಿನಿಂದ ಸ್ವಲ್ಪದರಲ್ಲೇ ಪಾರಾದರು. ಸಿಂಗ ವಿಶೇಷ ರಕ್ಷಣೆಯಲ್ಲಿದ್ದ ಕಾರಣ ಭಾರತೀಯ ಸೇನೆಯು ಅವರನ್ನು ಮತ್ತು ಅವರ ಕುಟುಂಬವನ್ನು ಶ್ರೀನಗರಕ್ಕೆ ಸ್ಥಳಾಂತರಿಸಿತು.
Narrow escape for Telangana BJP MLA in Amarnath #AmarnathYatra @NewsroomOdisha https://t.co/0IaKp5Y2zc
— Newsroom Odisha (@NewsroomOdisha) July 9, 2022
ಟಿ. ರಾಜಾಸಿಂಗ ಅವರು ಅವರ ಪವಾಡಸದೃಶ ಅನುಭವದ ಬಗ್ಗೆ ಹೇಳುವಾಗ ‘ಅಮರನಾಥ ದೇವರ ದರ್ಶನ ಮುಗಿಸಿ ಕೆಳಗಿಳಿದು ಬರುವಾಗ ವಾತಾವರಣ ಹದಗೆಡುತ್ತಿರುವುದನ್ನು ನಾವು ನೋಡಿದೆವು. ಆದ್ದರಿಂದ ಹೆಲಿಕಾಪ್ಟರ ಬದಲಾಗಿ ನಾವು ಕುದುರೆಗಳ ಸಹಾಯದಿಂದ ಕೆಳಗಿಳಿದೆವು. ಒಂದು ಕೀಲೊಮೀಟರ ದೂರದಲ್ಲಿ ನಾನು ಮೇಘ ಸ್ಫೋಟವನ್ನು ಕಣ್ಣುಗಳಿಂದ ನೋಡಿದೆ’. ಸೇನೆಯಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯನ್ನು ಕೂಡಾ ಅವರು ಶ್ಲಾಘಿಸಿದರು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ