
ಭಾಗ್ಯನಗರ – ಅಮರನಾಥ ಗುಹೆಯ ತಪ್ಪಲಿನಲ್ಲಿರುವ ಯಾತ್ರಾಸ್ಥಳದ ಬಳಿ ಜುಲೈ ೮ ರಂದು ಸಂಭವಿಸಿದ ಮೇಘಸ್ಫೋಟದಲ್ಲಿ ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ನೇತಾರ ಹಾಗೂ ಬಿಜೆಪಿ ಶಾಸಕ ಶ್ರೀ ಟಿ ರಾಜಾಸಿಂಗರವರ ಕುಟುಂಬ ಸಿಲುಕಿಕೊಂಡಿತ್ತು. ಅವರು ಬಿಕ್ಕಟ್ಟಿನಿಂದ ಸ್ವಲ್ಪದರಲ್ಲೇ ಪಾರಾದರು. ಸಿಂಗ ವಿಶೇಷ ರಕ್ಷಣೆಯಲ್ಲಿದ್ದ ಕಾರಣ ಭಾರತೀಯ ಸೇನೆಯು ಅವರನ್ನು ಮತ್ತು ಅವರ ಕುಟುಂಬವನ್ನು ಶ್ರೀನಗರಕ್ಕೆ ಸ್ಥಳಾಂತರಿಸಿತು.
Narrow escape for Telangana BJP MLA in Amarnath #AmarnathYatra @NewsroomOdisha https://t.co/0IaKp5Y2zc
— Newsroom Odisha (@NewsroomOdisha) July 9, 2022
ಟಿ. ರಾಜಾಸಿಂಗ ಅವರು ಅವರ ಪವಾಡಸದೃಶ ಅನುಭವದ ಬಗ್ಗೆ ಹೇಳುವಾಗ ‘ಅಮರನಾಥ ದೇವರ ದರ್ಶನ ಮುಗಿಸಿ ಕೆಳಗಿಳಿದು ಬರುವಾಗ ವಾತಾವರಣ ಹದಗೆಡುತ್ತಿರುವುದನ್ನು ನಾವು ನೋಡಿದೆವು. ಆದ್ದರಿಂದ ಹೆಲಿಕಾಪ್ಟರ ಬದಲಾಗಿ ನಾವು ಕುದುರೆಗಳ ಸಹಾಯದಿಂದ ಕೆಳಗಿಳಿದೆವು. ಒಂದು ಕೀಲೊಮೀಟರ ದೂರದಲ್ಲಿ ನಾನು ಮೇಘ ಸ್ಫೋಟವನ್ನು ಕಣ್ಣುಗಳಿಂದ ನೋಡಿದೆ’. ಸೇನೆಯಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯನ್ನು ಕೂಡಾ ಅವರು ಶ್ಲಾಘಿಸಿದರು.
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ