೨ ಭಯೋತ್ಪಾದಕರ ಬಂಧನ

ಹೊಸ ದೆಹಲಿ – ಅಮರನಾಥ ಯಾತ್ರೆಯ ಮೇಲೆ ಭಯೋತ್ಪಾದಕರ ದಾಳಿಯ ಸಂಚು ಪೊಲೀಸರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಲಷ್ಕರೇ ತೊಯ್ಬಾ ಜಿಹಾದಿ ಉಗ್ರರ ಸಂಘಟನೆಯ ೨ ಉಗ್ರರನ್ನು ವಶಕ್ಕೆ ಪಡೆದು ಅವರಿಂದ ದೊಡ್ಡ ಪ್ರಮಾಣದಲ್ಲಿ ಮುದ್ದು ಗುಂಡು ಜಪ್ತಿ ಮಾಡಿದ್ದಾರೆ. ಫೈಸಲ್ ಅಹಮದ್ ದಾರ್ ಮತ್ತು ತಾಲಿಬ್ ಹುಸೇನ್ ಬಂಧಿಸಲಾದ ಉಗ್ರರು.
Terror Strike on Amarnath Yatra Averted: Villagers Help Cops Catch 2 Terrorists, Guv Announces Rs 5 Lakh Reward | @TejinderSsodhi
Read here: https://t.co/040aTPWShU pic.twitter.com/Dl456eEUak
— News18.com (@news18dotcom) July 3, 2022
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಜೂನ್ ೩೦ ರಂದು ಯಾತ್ರಿಕರ ಮೊದಲ ಗುಂಪು ಅಮರನಾಥ ಕಡೆ ಸಾಗುತ್ತಿತ್ತು. ಯಾತ್ರೆಯ ಮೇಲೆ ದಾಳಿ ಮಾಡುವ ಉದ್ದೇಶ ಈ ಉಗ್ರರಿಗಿತ್ತು. ಜಮ್ಮು ಕಾಶ್ಮೀರ್ ರಾಷ್ಟ್ರೀಯ ಹೆದ್ದಾರಿಯ ಮೇಲೆ ಈ ಆಕ್ರಮಣ ಮಾಡಲಾಗುವುದಿತ್ತು. ತಾಲಿಬ ಹುಸೇನ್ ಎಂಬವನು ಈ ದಾಳಿಯ ಸೂತ್ರಧಾರನಾಗಿದ್ದನು. ಅವನು ಪೈಸಲ್ ಜೊತೆಗೆ ಸಂಪರ್ಕದಲ್ಲಿದ್ದು, ಅದರ ನಂತರ ಅವರಿಬ್ಬರೂ ತೂಕಸಾನ ಜಿಲ್ಲೆಯ ಊರಿನಲ್ಲಿ ಅಡಗಿ ಕುಳಿತಿದ್ದರು. ಅವರು ಮುಂದಿನ ಹೆಜ್ಜೆ ಎತ್ತುವ ಮುನ್ನ ಪೊಲೀಸರು ಸ್ಥಳೀಯ ನಾಗರಿಕರ ಸಹಾಯದಿಂದ ಅವರನ್ನು ಬಂಧಿಸಿದರು. ತಾಲಿಬ ಹುಸೇನ್ ಇವನು ಈ ಮೊದಲು ರಜೌರಿಯಲ್ಲಿ ಎರಡು ಬಾಂಬ್ ಸ್ಫೋಟದ ಪರೀಕ್ಷಣೆ ನಡೆಸಿದ್ದನು.
ಉಗ್ರರನ್ನು ಬಂಧಿಸುವವರಿಗೆ ಬಹುಮಾನ !
ಈ ಉಗ್ರರನ್ನು ಹಿಡಿದು ಕೊಟ್ಟ ಗ್ರಾಮೀಣ ಪೊಲೀಸರಿಗೆ ೨ ಲಕ್ಷ ರೂಪಾಯಿ, ಹಾಗೂ ಜಮ್ಮು ಕಾಶ್ಮೀರದ ಉಪರಾಜ್ಯಪಾಲರಾದ ಮನೋಜ ಸಿಂಹ ಇವರು ೫ ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಸಂಪಾದಕೀಯ ನಿಲುವುಸ್ವಾತಂತ್ರ್ಯದ ೭೪ ವರ್ಷಗಳ ನಂತರ ಇಲ್ಲಿಯವರೆಗೆ ಸರಕಾರಗಳ ಭಯೋತ್ಪಾದಕರಲ್ಲಿ ಭಯಹುಟ್ಟಿಸುವ ಹಾಗೆ ಕಠಿಣದಲ್ಲಿ ಕಠಿಣ ಕ್ರಮ ಕೈಗೊಳ್ಳದೇ ಇರುವುದರಿಂದ ಪ್ರತಿ ವರ್ಷ ಭಯೋತ್ಪಾದಕರು ಹಿಂದೂಗಳು ಯಾತ್ರೆಯನ್ನು ಗುರಿಯಾಗಿಸುತ್ತಾರೆ. ಈ ಪರಿಸ್ಥಿತಿ ಇಲ್ಲಿಯವರೆಗೆ ಎಲ್ಲಾ ಸಾರಕಾರಗಳಿಗೆ ಲಜ್ಜಾಸ್ಪದವಾಗಿದೆ ! ಇನ್ನು ಎಷ್ಟು ವರ್ಷ ಹಿಂದೂಗಳ ಯಾತ್ರೆ ಭಯೋತ್ಪಾದಕರ ಭಯದ ನೆರಳಿನಲ್ಲಿ ನಡೆಯುವುದು? ಈ ಪರಿಸ್ಥಿತಿ ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತೋರಿಸುತ್ತದೆ. |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !