
ಮುಂಬಯಿ – ೨೦೦೮ ರಲ್ಲಿ ಮಹಾರಾಷ್ಟ್ರದ ಮಾಲೆಗಾವನಲ್ಲಿ ನಡೆದಿರುವ ಬಾಂಬು ಸ್ಫೋಟ ಪ್ರಕರಣದ ಸಾಕ್ಷಿದಾರನು ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಇವರನ್ನು ಗುರುತಿಸಲಿಲ್ಲ. ಈ ಸಾಕ್ಷಿದಾರ ಕಥಿತವಾಗಿ ಗುಂಡು ಮದ್ದು ಮಾರುವ ಪರವಾನಗಿ ಇರುವ ಶಸ್ತ್ರ ವಿತರಕ ಆಗಿದ್ದಾನೆ. ಇದೇ ಸಾಕ್ಷಿದಾರನು ಮೊದಲು ನೀಡಿರುವ ಸಾಕ್ಷಿಯಲ್ಲಿ ೨೦೦೬ರಲ್ಲಿ ಕರ್ನಲ್ ಪುರೋಹಿತ ನನ್ನ ಶಸ್ತ್ರ ಮಾರಾಟ ಮಳಿಗೆಗೆ ಬಂದಿದ್ದರು. ಆ ಸಮಯದಲ್ಲಿ ಅವರು ಒಂದು ಪರವಾನಗಿ ಇರುವ ಶಸ್ತ್ರ ತಂದಿದ್ದರು, ಹಾಗೂ ಒಂದು ಬಾರಿ ಪುರೋಹಿತರಿಗೆ ಸ್ಪೋಟಕ ವಸ್ತುಗಳು ಮಾರಿದ್ದೆ ಎಂದು ಹೇಳಿದ್ದನು.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!