
ಮುಂಬಯಿ – ೨೦೦೮ ರಲ್ಲಿ ಮಹಾರಾಷ್ಟ್ರದ ಮಾಲೆಗಾವನಲ್ಲಿ ನಡೆದಿರುವ ಬಾಂಬು ಸ್ಫೋಟ ಪ್ರಕರಣದ ಸಾಕ್ಷಿದಾರನು ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಇವರನ್ನು ಗುರುತಿಸಲಿಲ್ಲ. ಈ ಸಾಕ್ಷಿದಾರ ಕಥಿತವಾಗಿ ಗುಂಡು ಮದ್ದು ಮಾರುವ ಪರವಾನಗಿ ಇರುವ ಶಸ್ತ್ರ ವಿತರಕ ಆಗಿದ್ದಾನೆ. ಇದೇ ಸಾಕ್ಷಿದಾರನು ಮೊದಲು ನೀಡಿರುವ ಸಾಕ್ಷಿಯಲ್ಲಿ ೨೦೦೬ರಲ್ಲಿ ಕರ್ನಲ್ ಪುರೋಹಿತ ನನ್ನ ಶಸ್ತ್ರ ಮಾರಾಟ ಮಳಿಗೆಗೆ ಬಂದಿದ್ದರು. ಆ ಸಮಯದಲ್ಲಿ ಅವರು ಒಂದು ಪರವಾನಗಿ ಇರುವ ಶಸ್ತ್ರ ತಂದಿದ್ದರು, ಹಾಗೂ ಒಂದು ಬಾರಿ ಪುರೋಹಿತರಿಗೆ ಸ್ಪೋಟಕ ವಸ್ತುಗಳು ಮಾರಿದ್ದೆ ಎಂದು ಹೇಳಿದ್ದನು.
man ki baat : ಇಂಧನ ಉಳಿತಾಯ ಮಾಡಿ ಮತ್ತು ಚಿನ್ನ ಖರೀದಿ ಸೀಮಿತವಾಗಿಡಿ !
ಫೋರ್ಟ್ (ಮುಂಬಯಿ) ನಲ್ಲಿನ ಸರಕಾರಿ ಜಾಗದ ಪ್ರಕರಣದಲ್ಲಿ ಚರ್ಚ್ಗೆ ಜಿಲ್ಲಾಧಿಕಾರಿಗಳಿಂದ ಬಾಕಿ ಹಣ ವಸೂಲಾತಿಯ ನೋಟಿಸ್ !
ರಾ.ಸ್ವ. ಸಂಘದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಒಳ್ಳೆಯ ಜನರ ಕೊರತೆಯಾಗಿದೆ !
ಗಾಜಿಯಾಬಾದ (ಉತ್ತರ ಪ್ರದೇಶ) ನಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ 3 ಅಂತಸ್ತಿನ ಮಜಾರ್ ನೆಲಸಮ!
15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಆಸ್ಸಾಂ: ಮಾಜಿ ಪೊಲೀಸ್ ಉಪಮಹಾನಿರ್ದೇಶಕರ 53 ಕೋಟಿ ರೂಪಾಯಿಗಳ ಆಸ್ತಿ ಜಪ್ತಿ !