ಬಾಂಗ್ಲಾದೇಶದಲ್ಲಿ ಯುನಿಯನ ಪರಿಷತ್ತಿನ ಚುನಾವಣೆಯ ನಂತರ ಹಿಂದೂ ಮನೆಗಳ ಮೇಲೆ ದಾಳಿ

ಬಾಂಗ್ಲಾದೇಶದಲ್ಲಿ ಹಿಂದೂಗಳು ಅಸುರಕ್ಷಿತ !

ಢಾಕಾ – ಬಾಂಗ್ಲಾದೇಶದ ಕಾಕ್ಸ ಬಜಾರ ಜಿಲ್ಲೆಯ ಮೊಹೆಶಖಲಿ ಉಪಜಿಲ್ಲೆಯಲ್ಲಿ ಯುನಿಯನ ಪರಿಷತ್ತಿನ ಚುನಾವಣೆಯ ನಂತರ ಮತಾಂಧರು ಹಿಂದೂ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಯುನಿಯನ ಪರಿಷತ್ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದ ಹಿಂದೂ ಅಭ್ಯರ್ಥಿಯನ್ನು ಮತಾಂಧರು ಥಳಿಸಿದ್ದಾರೆ. ಅವರ ಮನೆಯ ಮೇಲೂ ದಾಳಿ ಮಾಡಿದ್ದಾರೆ.

(ಇಂತಹ ಘಟನೆ ಭಾರತದಲ್ಲಿ ಮುಸಲ್ಮಾನರ ಸಂದರ್ಭದಲ್ಲಿ ನಡೆದಿದ್ದರೆ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಮಾನವ ಹಕ್ಕುಗಳ ಹೋರಾಟಗಾರರು, ಸೆಕ್ಯುಲರಿಸ್ಟರು, ಕಮ್ಯುನಿಸ್ಟರು ಮತ್ತು ಹಿಂದುದ್ವೇಷಿಗಳು ಕೂಗಾಡುತ್ತಿದ್ದರು ! – ಸಂಪಾದಕರು)