
ಕರ್ಣಾವತಿ (ಗುಜರಾತ) – ಭಯೋತ್ಪಾದಕ ನಿಗ್ರಹ ದಳವು (‘ಎಟಿಎಸ್’) ರಾಜ್ಯದ ಕಚ್ಛನಿಂದ ಒಂದು ಪಾಕಿಸ್ತಾನಿ ಬೋಟಿನಿಂದ ೫೦ ಕೆಜಿ ಹೆರಾಯಿನ ಜಪ್ತು ಮಾಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹೆರಾಯಿನನ ಬೆಲೆಯು ೨೫೦ ಕೋಟಿ ರೂಪಾಯಿ ಆಗಿದೆ. ಗಡಿ ಭದ್ರತಾ ಪಡೆಯ ಸಹಾಯದಿಂದ ಎಟಿಎಸ್ ಈ ಕಾರ್ಯಾಚರಣೆಯನ್ನು ಮಾಡಿದೆ. ಕಳೆದ ಕೆಲವು ದಿನಗಳ ಹಿಂದೆಯೇ ಮುಂಬ್ರಾ ಬಂದರಿನಿಂದ ೫೦೦ ಕೆಜಿ ಕೊಕೇನನ್ನು ಜಪ್ತು ಮಾಡಲಾಗಿತ್ತು. ಪಾಕಿಸ್ತಾನಿ ಬೋಟಿನಿಂದ ಹೆರಾಯಿನನ ರಾಶಿಯನ್ನು ಭಾರತಕ್ಕೆ ತರಲಾಗುತ್ತಿರುವ ಮಾಹಿತಿಯು ಎಟಿಎಸ್ಗೆ ದೊರೆತಿತ್ತು. ಸಂದೇಹಾಸ್ಪದ ಬೋಟನ್ನು ಹಿಂದಿಕ್ಕಿ ಈ ಕಾರ್ಯಾಚರಣೆಯನ್ನು ಮಾಡಲಾಯಿತು.
गुजरातमध्ये पुन्हा ड्रग्ज तस्करी; 250 कोटींचे हेरॉईन जप्त, पाकिस्तानी बोटीतून आणला गेला 50 किलोंचा साठा
सविस्तर बातमी वाचण्यासाठी या लिंकवर क्लिक कराhttps://t.co/sCKKknccAS pic.twitter.com/gyD1hFqYWn
— Saamana (@SaamanaOnline) June 7, 2022
ಸಂಪಾದಕೀಯ ನಿಲುವುಭಾರತೀಯರನ್ನು ವ್ಯಸನಾಧೀನರನ್ನಾಗಿಸುವ ಪಾಕಿಸ್ತಾನದ ಕುತಂತ್ರವನ್ನು ಅರಿಯಿರಿ ! ಭಾರತವು ಪಾಕಿಸ್ತಾನಕ್ಕೆ ಇಂತಹ ಕೃತ್ಯಗಳನ್ನು ಮಾಡುವ ಧೈರ್ಯ ಬರದಂತಹ ಪಾಠವನ್ನು ಕಲಿಸುವುದು ಆವಶ್ಯಕವಾಗಿದೆ ! |
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಅಂದಿನ ಸಮಾಜವಾದಿ ಮತ್ತು ಕಾಂಗ್ರೆಸ್ ಸರಕಾರಗಳು ಗೋರಿಗಳ ಗೋಡೆಗಳ ಮೇಲೆ ಹಣ ವ್ಯಯ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಭಾವಿಸಿದ್ದವು!