ಬಿಜೆಪಿ ಶಾಸಕ ಅಭಿಜಿತ ಸಿಂಗ ಸಾಂಗಾ ಇವರ ಘೊಷಣೆ!

ಕಾನ್ಪುರ (ಉತ್ತರಪ್ರದೇಶ)– ಇಲ್ಲಿಯ ಬಿಜೆಪಿ ಶಾಸಕ ಅಭಿಜಿತಸಿಂಗ ಸಾಂಗಾ ಅವರು ಕಾಶಿ ಮತ್ತು ಮಥುರಾದಲ್ಲಿನ ದೇವಾಲಯಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು ಹೆಳುತ್ತಾರೆ, `ದುರ್ಯೋಧನ ೫ ಗ್ರಾಮಗಳನ್ನು ನೀಡಲಿಲ್ಲ, ಆಗ ಅವನು ಸಂಪೂರ್ಣ ರಾಜ್ಯವನ್ನು ಕಳೆದುಕೊಳ್ಳಬೇಕಾಯಿತು. ನಾವು ೩ (ಅಯೋಧ್ಯೆ, ಕಾಶಿ, ಮಥುರಾ) ದೇವಸ್ಥಾನಗಳನ್ನು ಕೇಳಿದ್ದೆವು. ನೀವು (ಮುಸಲ್ಮಾನರು) ಕೊಡಲಿಲ್ಲ. ಈಗ ನೀವು ಸಿದ್ಧರಾಗಿರಿ, ನಾವು ಎಲ್ಲಾ ದೇವಾಲಯಗಳನ್ನು ವಾಪಾಸು ಪಡೆದುಕೊಳ್ಳುತ್ತೇವೆ! `ದೇಶದಾದ್ಯಂತ ಸಾವಿರಾರು ದೇವಾಲಯಗಳನ್ನು ಕೆಡವಿ ಅಲ್ಲಿ ಮುಸಲ್ಮಾನ ಆಕ್ರಮಣಕಾರರಿಂದ ಮಸೀದಿ ಮತ್ತು ದರ್ಗಾಗಳನ್ನು ಕಟ್ಟಲಾದ ಇತಿಹಾಸ ಇದೆ. ಆ ಹಿನ್ನೆಲೆಯಲ್ಲಿ ಸಾಂಗಾ ಅವರು ಈ ಟ್ವೀಟ್ ಮಾಡಿದ್ದಾರೆ.
5 गांव नही दिए तो पूरा राज्य खोना पड़ा था दुर्योधन को !
हमने भी 3 मंदिर मांगे थे !! तुम नही माने…अब तैयार रहो सारे मंदिर वापिस लेंगे..
— MLA Abhijeet Singh Sanga (@BJP4Abhijeet) May 19, 2022
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ