
ತ್ರಿಶೂರ (ಕೇರಳ) – ಇಲ್ಲಿ ತ್ರಿಶೂರ ಪೂರಂ ಉತ್ಸವದಲ್ಲಿ ವಿವಿಧ ಚಿತ್ರಗಳ ಪ್ರದರ್ಶನ ಮಾಡಲಾಯಿತು. ಅದರಲ್ಲಿ ‘ಪರಮೆಕ್ಕಾವು ದೆವಸ್ವಮ್’ನ ವತಿಯಿಂದ ನಡೆಸಲಾದ ಚಿತ್ರ ಪ್ರದರ್ಶನದಲ್ಲಿ ಬಳಸಲಾದ ಕೊಡೆಯ ಮೇಲೆ ಸ್ವಾತಂತ್ರ್ಯ ವೀರ ಸಾವರಕರರವರ ಛಾಯಾಚಿತ್ರವನ್ನು ಬಳಸಲಾಗಿತ್ತು. ಈ ಕೊಡೆಗಳ ಬಗ್ಗೆ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷ ಮತ್ತು ಕಾಂಗ್ರೆಸ ಆಕ್ಷೇಪ ವಹಿಸಿದ್ದರಿಂದ ಅವುಗಳನ್ನು ಬದಿಗಿಡಲು ತೀರ್ಮಾನಿಸಲಾಗಿದೆ. ಈ ಉತ್ಸವದಲ್ಲಿ ವಿವಿಧ ದೇವಾಲಯಗಳು ಭಾಗವಹಿಸುತ್ತವೆ. ಅದರಲ್ಲಿ ಕೆಲವರು ಮ. ಗಾಂಧಿ, ಭಗತಸಿಂಹ ಇತ್ಯಾದಿಯವರ ಛಾಯಾಚಿತ್ರಗಳನ್ನು ಬಳಸಿದ್ದಾರೆ.
The #ThrissurPooram umbrellas, featuring various renaissance and freedom movement leaders including Mahatma Gandhi, Bhagat Singh and other prominent leaders from #Kerala, also have an image of #Savarkar.https://t.co/4CcVjTnjtL
— The New Indian Express (@NewIndianXpress) May 9, 2022
ಸಂಪಾದಕೀಯ ನಿಲುವುಸ್ವಾತಂತ್ರ್ಯವೀರ ಸಾವರಕರರವರನ್ನು ವಿರೋಧಿಸುವ ಕಾಂಗ್ರೆಸ ಮತ್ತು ಮಾಕಪ ರಾಷ್ಟ್ರ ದ್ರೋಹಿಗಳೇ ಸರಿ ! |
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಕೇಂದ್ರೀಯ ಕಾಯ್ದೆಯಡಿಯ ಶಿಕ್ಷೆ ಈಗಾಗಲೇ ಪೂರ್ಣಗೊಂಡಿದ್ದರೆ, ಅವಧಿಗೂ ಮುನ್ನ ಬಿಡುಗಡೆ ಏಕೆ ಇಲ್ಲ?
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished