
ತ್ರಿಶೂರ (ಕೇರಳ) – ಇಲ್ಲಿ ತ್ರಿಶೂರ ಪೂರಂ ಉತ್ಸವದಲ್ಲಿ ವಿವಿಧ ಚಿತ್ರಗಳ ಪ್ರದರ್ಶನ ಮಾಡಲಾಯಿತು. ಅದರಲ್ಲಿ ‘ಪರಮೆಕ್ಕಾವು ದೆವಸ್ವಮ್’ನ ವತಿಯಿಂದ ನಡೆಸಲಾದ ಚಿತ್ರ ಪ್ರದರ್ಶನದಲ್ಲಿ ಬಳಸಲಾದ ಕೊಡೆಯ ಮೇಲೆ ಸ್ವಾತಂತ್ರ್ಯ ವೀರ ಸಾವರಕರರವರ ಛಾಯಾಚಿತ್ರವನ್ನು ಬಳಸಲಾಗಿತ್ತು. ಈ ಕೊಡೆಗಳ ಬಗ್ಗೆ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷ ಮತ್ತು ಕಾಂಗ್ರೆಸ ಆಕ್ಷೇಪ ವಹಿಸಿದ್ದರಿಂದ ಅವುಗಳನ್ನು ಬದಿಗಿಡಲು ತೀರ್ಮಾನಿಸಲಾಗಿದೆ. ಈ ಉತ್ಸವದಲ್ಲಿ ವಿವಿಧ ದೇವಾಲಯಗಳು ಭಾಗವಹಿಸುತ್ತವೆ. ಅದರಲ್ಲಿ ಕೆಲವರು ಮ. ಗಾಂಧಿ, ಭಗತಸಿಂಹ ಇತ್ಯಾದಿಯವರ ಛಾಯಾಚಿತ್ರಗಳನ್ನು ಬಳಸಿದ್ದಾರೆ.
The #ThrissurPooram umbrellas, featuring various renaissance and freedom movement leaders including Mahatma Gandhi, Bhagat Singh and other prominent leaders from #Kerala, also have an image of #Savarkar.https://t.co/4CcVjTnjtL
— The New Indian Express (@NewIndianXpress) May 9, 2022
ಸಂಪಾದಕೀಯ ನಿಲುವುಸ್ವಾತಂತ್ರ್ಯವೀರ ಸಾವರಕರರವರನ್ನು ವಿರೋಧಿಸುವ ಕಾಂಗ್ರೆಸ ಮತ್ತು ಮಾಕಪ ರಾಷ್ಟ್ರ ದ್ರೋಹಿಗಳೇ ಸರಿ ! |
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ