ಭಾಜಪಕ್ಕೆ ಆಮ ಆದಮಿ ಪಕ್ಷದ ಸಲಹೆ

ನವದೆಹಲಿ – ದೆಹಲಿ ರಾಜ್ಯದಲ್ಲಿನ ಧಾರ್ಮಿಕ ಸ್ಥಳಗಳಲ್ಲಿರುವ ಭೋಂಗಾಗಳನ್ನು ತೆಗೆಯುವ ಬಗ್ಗೆ ಭಾಜಪವು ಮನವಿ ಮಾಡಿದಾಗ ಅಧಿಕಾರದಲ್ಲಿರುವ ಆಮ ಆದಮಿ ಪಕ್ಷದಿಂದ ಅದಕ್ಕೆ ಒಪ್ಪಿಗೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಭಾಜಪವು ದೆಹಲಿ ಪೊಲೀಸರನ್ನು ಸಂಪರ್ಕಿಸಬೇಕು; ಏಕೆಂದರೆ ಈ ಪ್ರಶ್ನೆಯು ದೆಹಲಿಯ ಪೊಲೀಸರ ಅಧೀನದಲ್ಲಿದೆ ಹಾಗೂ ಕೇಂದ್ರದಲ್ಲಿ ಭಾಜಪದ ಸರಕಾರವಿರುವುದರಿಂದ ದೆಹಲಿಯ ಪೊಲೀಸರು ಅವರ ನಿಯಂತ್ರಣದಲ್ಲಿದ್ದಾರೆ, ಎಂದೂ ಆಪ ಹೇಳಿದೆ.
The #AAP agrees with the removal of #loudspeakers from all religious places in the national capital, Delhi’s ruling party said in a statement.https://t.co/CjFAfavv01
— HT Delhi (@htdelhi) May 4, 2022
15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಆಸ್ಸಾಂ: ಮಾಜಿ ಪೊಲೀಸ್ ಉಪಮಹಾನಿರ್ದೇಶಕರ 53 ಕೋಟಿ ರೂಪಾಯಿಗಳ ಆಸ್ತಿ ಜಪ್ತಿ !
ಶ್ರೀರಾಮಮಂದಿರದ ದಾನ ಕಳ್ಳತನ ಪ್ರಕರಣದ 8 ಆರೋಪಿಗಳ ಮನೆಗಳ ಮೇಲೆ ಪೊಲೀಸರ ದಾಳಿ
ಮುಳಗುಂದ : ಒಬ್ಬನೇ ಒಬ್ಬ ಮುಸ್ಲಿಮರಿಲ್ಲದಿದ್ದರೂ ಹಿಂದೂಗಳಿಂದ ಮೊಹರಂ ಆಚರಣೆ!
೪ ವರ್ಷದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಮಾಡಿದ ೬೦ ವರ್ಷದ ಅಬ್ರಾರ್
ಶ್ರೀರಾಮ ಮಂದಿರದ ಕಾಣಿಕೆ ಕಳ್ಳತನ; 5 ಆರೋಪಿಗಳ ಮನೆಗಳು ಪರಸ್ಪರ ಹತ್ತಿರದಲ್ಲಿರುವುದು ಬಹಿರಂಗ