ಚಾರಧಾಮ ಯಾತ್ರೆಯಲ್ಲಿ ಅಹಿಂದೂಗಳಿಗೆ ಪ್ರವೇಶವನ್ನು ನಿರಾಕರಿಸುವ ಸಂತರ ಮನವಿಗೆ ಸ್ಪಂದಿಸಿದ ಉತ್ತರಾಖಂಡ ಸರಕಾರದ ನಿರ್ಣಯ
ಸಂತರು ಹೇಳಿದ ನಂತರ ನಿರ್ಣಯ ತೆಗೆದುಕೊಂಡ ಉತ್ತರಾಖಂಡ ಸರಕಾರಕ್ಕೆ ಅಭಿನಂದನೆಗಳು ! ಜಿಹಾದಿ ಭಯೋತ್ಪಾದಕರು ಹಿಂದೂಗಳ ಯಾತ್ರೆಗಳನ್ನು ಗುರಿಯಾಗಿಸುವ ಷಡ್ಯಂತ್ರವನ್ನು ರಚಿಸುತ್ತಾರೆ. ಇದನ್ನು ಗಮನದಲ್ಲಿಟ್ಟು ಸರಕಾರವು ಅಸಾಮಾಜಿಕ ಘಟಕಗಳು ಯಾತ್ರಿಕರಲ್ಲಿ ಬೆರೆತು ಸಮಾಜಘಾತಕ ಕಾರ್ಯಗಳನ್ನು ಮಾಡಬಾರದು, ಎಂಬುದಕ್ಕಾಗಿ ಸ್ವತಃ ಈ ಹೆಜ್ಜೆಯನ್ನಿಡುವುದು ಅಪೇಕ್ಷಿತವಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಡೆಹರಾಡೂನ (ಉತ್ತರಾಖಂಡ) – ರಾಜ್ಯದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿಯವರು ಚಾರಧಾಮದ ಯಾತ್ರೆಯನ್ನು ಕೈಗೊಳ್ಳುವ ಪ್ರತಿಯೊಬ್ಬ ಯಾತ್ರಿಕರ ತಪಾಸಣೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ‘ಈ ಯಾತ್ರೆಗಾಗಿ ಬರುವ ಪ್ರತಿಯೊಬ್ಬರ ಮೇಲೆ ತೀವೃ ನಿಗಾ ಇಡಲಾಗುವುದು’ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಂತರು ಚಾರಧಾಮ ಯಾತ್ರೆಯಲ್ಲಿ ಅಹಿಂದೂಗಳಿಗೆ ಪ್ರವೇಶವನ್ನು ನಿರಾಕರಿಸಬೇಕು’ ಎಂದು ವಿನಂತಿಸಿದ್ದರು. ರಾಜ್ಯದಲ್ಲಿ ಬರುವ ಅಹಿಂದೂಗಳನ್ನು ಗುರುತಿಸಲು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಬರುವ ಮೇ ೩ರಿಂದ ಚಾರಧಾಮ ಯಾತ್ರೆಯು ಆರಂಭವಾಗಲಿದೆ.
उत्तराखंड में चारधाम की यात्रा में सिर्फ हिन्दुओं के प्रवेश को लेकर सीएम पुष्कर सिंह धामी ने बड़ा बयान दिया है.#CharDhamYatra2022 #Uttarakhand #PushkarSinghDhamihttps://t.co/iwxaUYyWji
— ABP Ganga (@AbpGanga) April 19, 2022
ಮುಖ್ಯಮಂತ್ರಿ ಧಾಮಿಯವರು ಮಾತನಾಡುತ್ತ, ನಮ್ಮ ರಾಜ್ಯವು ಶಾಂತವಾಗಿರಬೇಕು. ನಮ್ಮ ಧರ್ಮ ಮತ್ತು ಸಂಸ್ಕೃತಿಯು ಉಳಿಯಬೇಕು. ಇದಕ್ಕಾಗಿ ಸರಕಾರಿ ಮಟ್ಟದಲ್ಲಿ ಈ ಯಾತ್ರೆಗಾಗಿ ಬರುವ ಪ್ರತಿಯೊಬ್ಬರ ತಪಾಸಣೆ ಮಾಡಲಾಗುವುದು. ಹೊರಗಿನ ಯಾವುದೇ ವ್ಯಕ್ತಿಯಿಂದ ರಾಜ್ಯದ ಸ್ಥಿತಿ ಹದಗೆಡಬಾರದು ಎಂಬುದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ, ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !