ಸುದರ್ಶನ ವಾರ್ತಾವಾಹಿನಿಯ ಸುರೇಶ ಚವ್ಹಾಣಕೆಯವರ ಮೇಲೆ ಮುಸಲ್ಮಾನರ ವಿರುದ್ಧ ದ್ವೇಷದ ಭಾಷಣ ಮಾಡಿದ ಆರೋಪದ ಪ್ರಕರಣ

ನವ ದೆಹಲಿ – ಡಿಸೆಂಬರ ೧೯, ೨೦೨೧ ರಂದು ದೆಹಲಿಯಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಸುದರ್ಶನ ವಾರ್ತಾವಾಹಿನಿಯ ಸಂಪಾದಕ ಅಧ್ಯಕ್ಷರಾದ ಸುರೇಶ ಚವ್ಹಾಣಕೆಯವರ ಮೇಲೆ ಮುಸಲ್ಮಾನರ ವಿರುದ್ಧ ದ್ವೇಷದ ಭಾಷಣೆ ಮಾಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರವನ್ನು ಸಲ್ಲಿಸಿದ್ದಾರೆ. ಧರ್ಮಸಂಸತ್ತಿನಲ್ಲಿ ಕೇವಲ ಅಸ್ವಿತ್ವ ರಕ್ಷಣೆಯ ಚರ್ಚೆಯಷ್ಟೇ ನಡದಿತ್ತು, ಮುಸಲ್ಮಾನ ಸಮಾಜದ ವಿರುದ್ಧ ಯಾವುದೇ ದ್ವೇಷದ ಭಾಷಣ ಆಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
No hate speech at Delhi Dharm Sansad, Delhi Police tells SC
Read @ANI Story | https://t.co/ANux7KpeO4#SupremeCourt #DelhiPolice #DharmSansad pic.twitter.com/Z9Um9z3Hsx
— ANI Digital (@ani_digital) April 14, 2022
‘ಎ.ಎನ್.ಐ.’ ವಾರ್ತಾಸಂಸ್ಥೆಯು ಸಂಗ್ರಹಿಸಿದ ಪುರಾವೆ ಹಾಗೂ ವಿಡಿಯೋ ಫುಟೇಜನ ಆಧಾರದ ಮೇಲೆ ದೆಹಲೀ ಪೊಲೀಸರು ಈ ಪ್ರತಿಜ್ಞಾಪತ್ರವನ್ನು ದಾಖಲಿಸಿದ್ದಾರೆ. ಆಳವಾದ ವಿಚಾರಣೆ ಮಾಡಿದ ಬಳಿಕ ಈ ರೀತಿಯ ನಿಷ್ಕರ್ಷವನ್ನು ಪೊಲೀಸರು ಹೇಳಿದರು. ಸುರೇಶ ಚವ್ಹಾಣಕೆಯವರು ಮುಸಲ್ಮಾನರ ವಿಷಯದಲ್ಲಿ ಏನೂ ಮಾತನಾಡಲಿಲ್ಲ. ಹಿಂದು ಧರ್ಮವನ್ನು ಬಲಪಡಿಸುವ ವಿಷಯದಲ್ಲಿ ಹಾಗೂ ರಾಕ್ಷಸಿ ಶಕ್ತಿಗಳ ವಿರುದ್ಧ ಹೋರಾಡುವ ವಿಷಯವಾಗಿ ಧರ್ಮಸಂಸತ್ತಿನಲ್ಲಿ ಚರ್ಚೆ ನಡೆಯಿತು, ಎಂದು ಈ ಪ್ರತಿಜ್ಞಾಪತ್ರದಲ್ಲಿ ಹೇಳಲಾಗಿದೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !