ಯುವಕನ ಮನೆಯಿಂದ ಯುವತಿಯನ್ನು ಕರೆದುಕೊಂಡು ಹೋದರು !
ಯಾವಾಗಲು ಹಿಂದೂ ಯುವತಿಯನ್ನು ವಿವಾಹವಾಗುವ ಮುಸಲ್ಮಾನ ಯುವಕನನ್ನು ಹಿಂದೂಗಳು ವಿರೋಧಿಸುವಾಗ ಮುಸಲ್ಮಾನರನ್ನೇ ಬೆಂಬಲಿಸುವ ಜಾತ್ಯತೀತರು ಈ ಏಕೆ ಮಾತನಾಡುವುದಿಲ್ಲ ?

ಕರ್ಣಾವತಿ (ಗುಜರಾತ) – ಹಿಂದೂ ಯುವಕನನ್ನು ಮದುವೆಯಾದನಂತರ ಮುಸ್ಲಿಂ ಹುಡುಗಿಯನ್ನು ಅಪಹರಿಸಲಾಗಿದೆ. ಯುವತಿಯ ಕುಟುಂಬವು ಅಪಹರಣ ಮಾಡಿದ್ದಾರೆ ಎಂಬ ಆರೋಪ ಮಾಡಿದ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಜನರನ್ನು ಬಂಧಿಸಲಾಯಿತು.
Gujarat: Muslim Family members kidnapped own daughter and thrashed her husband as they objected to the interfaith marriage, their daughter Simran Multani marrying a Hindu man Lalit Khandvi.https://t.co/zxQPRR86cu
— 𝐏𝐫𝐚𝐭𝐲𝐮𝐬𝐡 𝐒𝐚𝐲𝐚𝐧 𝐁𝐡𝐚𝐫𝐚𝐝𝐰𝐚𝐣 (@PratushSayan) April 10, 2022
ಹಿಂದೂ ಯುವಕನ ಹೆಸರು ಲಲಿತ ಖಾಂಡವಿ ಇದೆ. ೪ ವರ್ಷಗಳ ಹಿಂದೆ ಸಿಮ್ರನ್ ಮುಲ್ತಾನಿ ಎಂಬ ಯುವತಿಯನ್ನು ಭೇಟಿಯಾಗಿದ್ದ. ಇಬ್ಬರೂ ಪ್ರೀತಿಸಿದ ನಂತರ ಕಳೆದ ವರ್ಷ ದೆಹಲಿಗೆ ಓಡಿಹೋಗಿ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ೩ ತಿಂಗಳ ಹಿಂದೆ ಕರ್ಣಾವತಿಗೆ ಹಿಂತಿರುಗಿದಾಗ ಯುವತಿಯ ಮನೆಯವರು ಲಲಿತ ಖಾಂಡವಿ ಅವರ ಮನೆಗೆ ಬಂದಿದ್ದರು. ಅವರು ಲಲಿತ ಖಾಂಡವಿಯನ್ನು ಥಳಿಸಿದರು. ಚಾಕುವನ್ನು ತೋರಿಸಿ ಸಿಮ್ರಾನಳನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಲಲಿತ ಖಾಂಡವಿ ಪೊಲೀಸರಲ್ಲಿ ದೂರು ನೀಡಿದ್ದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari