ಬರೇಲಿ (ಉತ್ತರಪ್ರದೇಶ)ಯಲ್ಲಿ ಮಹಿಳೆಯರನ್ನು ನೋಡಿ ಅಶ್ಲೀಲವಾಗಿ ಅಂಗಾಭಿನಯ ಮಾಡುವ ಮತಾಂಧವನ್ನು ವಿರೋಧಿಸಿದ್ದರ ಪರಿಣಾಮ
ಮಹಿಳೆಯರ ಮಾನಭಂಗ
ಇಬ್ಬರು ಮತಾಂಧರ ಬಂಧನ
ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗಲೂ ಮುಸಲ್ಮಾನಬಹುಲ ಭಾಗದಲ್ಲಿನ ಹಿಂದೂಗಳು ಅಸುರಕ್ಷಿತರಾಗಿರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಇಂತಹ ಜನರ ಮೆಲೆ ಕಠೋರ ಕಾರ್ಯಾಚರಣೆಯನ್ನು ಮಾಡಲೇಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಬರೇಲಿ (ಉತ್ತರಪ್ರದೇಶ) – ಬರೇಲಿ ಜಿಲ್ಲೆಯಲ್ಲಿನ ಜಾಮ ಸಾವಂತ ಜನೂಬಿ ಎಂಬ ಮುಸಲ್ಮಾನ ಬಹುಲ ಊರಿನಲ್ಲಿ ಮತಾಂಧರು ಒಂದು ಹಿಂದೂ ಮನೆಯ ಮಹಿಳೆಯರಿಗೆ ಅಶ್ಲೀಲ ಅಭಿನಯ ಮಾಡಿ ತೋರಿಸಿದರು. ಇದನ್ನು ವಿರೋಧಿಸಿದಾಗ ಮತಾಂಧರು ಹಿಂದೂಗಳ ಮನೆಗೆ ನುಗ್ಗಿ ಹೊಡೆದಾಟ ನಡೆಸಿದರು. ಹಾಗೆಯೇ ಮಹಿಳೆಯರ ಮಾನಭಂಗ ಮಾಡಿ ಅವರ ಬಟ್ಟೆಗಳನ್ನೂ ಹರಿದರು. ಈ ಹಿಂದೂ ಕುಟುಂಬಕ್ಕೆ ಊರು ಬಿಟ್ಟು ಹೋಗಬೇಕೆಂದು ಬೆದರಿಸಲಾಗಿದೆ. ದೂರಿನ ನಂತರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ, ಇನ್ನೂ ೧೦ ಜನರನ್ನು ಹುಡುಕುತ್ತಿದ್ದಾರೆ. ಹಿಂದೂ ಸಂಘಟನೆಗಳಿಗೆ ಈ ಘಟನೆಯ ಮಾಹಿತಿ ದೊರೆತಾಗ ಅವರು ಹಿಂದೂ ಕುಟುಂಬವನ್ನು ಭೇಟಿಯಾಗಿ ಅವರಿಗೆ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿವೆ.
ಸಂತ್ರಸ್ತ ಕುಟುಂಬದಿಂದ ‘ನಮ್ಮ ನರೆಹೊರೆಯಲ್ಲಿರುವ ರಫೀಕ, ಅವರ ಮಕ್ಕಳಾದ ರಶೀದ, ಆಸೀಫ, ಆರೀಫ ಮತ್ತು ಜಾಹಿದ ತಮ್ಮ ಮನೆಯ ಮಾಳಿಗೆ ಮೇಲಿನಿಂದ ನಮ್ಮ ಮನೆಯಲ್ಲಿನ ಮಹಿಳೆಯರನ್ನು ನೋಡಿ ಅಶ್ಲೀಲ ಅಭಿನಯ ಮಾಡುತ್ತಿರುತ್ತಾರೆ. ಇದನ್ನು ವಿರೋಧಿಸಿದಾಗ ಅವರು ನಮ್ಮ ಮನೆಯಲ್ಲಿ ಖಡ್ಗ ಹಿಡಿದು ಆಕ್ರಮಣ ಮಾಡಿದರು’ ಎಂದು ಹೇಳಲಾಯಿತು.
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!