ಬರೇಲಿ (ಉತ್ತರಪ್ರದೇಶ)ಯಲ್ಲಿ ಮಹಿಳೆಯರನ್ನು ನೋಡಿ ಅಶ್ಲೀಲವಾಗಿ ಅಂಗಾಭಿನಯ ಮಾಡುವ ಮತಾಂಧವನ್ನು ವಿರೋಧಿಸಿದ್ದರ ಪರಿಣಾಮ
ಮಹಿಳೆಯರ ಮಾನಭಂಗ
ಇಬ್ಬರು ಮತಾಂಧರ ಬಂಧನ
ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗಲೂ ಮುಸಲ್ಮಾನಬಹುಲ ಭಾಗದಲ್ಲಿನ ಹಿಂದೂಗಳು ಅಸುರಕ್ಷಿತರಾಗಿರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಇಂತಹ ಜನರ ಮೆಲೆ ಕಠೋರ ಕಾರ್ಯಾಚರಣೆಯನ್ನು ಮಾಡಲೇಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಬರೇಲಿ (ಉತ್ತರಪ್ರದೇಶ) – ಬರೇಲಿ ಜಿಲ್ಲೆಯಲ್ಲಿನ ಜಾಮ ಸಾವಂತ ಜನೂಬಿ ಎಂಬ ಮುಸಲ್ಮಾನ ಬಹುಲ ಊರಿನಲ್ಲಿ ಮತಾಂಧರು ಒಂದು ಹಿಂದೂ ಮನೆಯ ಮಹಿಳೆಯರಿಗೆ ಅಶ್ಲೀಲ ಅಭಿನಯ ಮಾಡಿ ತೋರಿಸಿದರು. ಇದನ್ನು ವಿರೋಧಿಸಿದಾಗ ಮತಾಂಧರು ಹಿಂದೂಗಳ ಮನೆಗೆ ನುಗ್ಗಿ ಹೊಡೆದಾಟ ನಡೆಸಿದರು. ಹಾಗೆಯೇ ಮಹಿಳೆಯರ ಮಾನಭಂಗ ಮಾಡಿ ಅವರ ಬಟ್ಟೆಗಳನ್ನೂ ಹರಿದರು. ಈ ಹಿಂದೂ ಕುಟುಂಬಕ್ಕೆ ಊರು ಬಿಟ್ಟು ಹೋಗಬೇಕೆಂದು ಬೆದರಿಸಲಾಗಿದೆ. ದೂರಿನ ನಂತರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ, ಇನ್ನೂ ೧೦ ಜನರನ್ನು ಹುಡುಕುತ್ತಿದ್ದಾರೆ. ಹಿಂದೂ ಸಂಘಟನೆಗಳಿಗೆ ಈ ಘಟನೆಯ ಮಾಹಿತಿ ದೊರೆತಾಗ ಅವರು ಹಿಂದೂ ಕುಟುಂಬವನ್ನು ಭೇಟಿಯಾಗಿ ಅವರಿಗೆ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿವೆ.
ಸಂತ್ರಸ್ತ ಕುಟುಂಬದಿಂದ ‘ನಮ್ಮ ನರೆಹೊರೆಯಲ್ಲಿರುವ ರಫೀಕ, ಅವರ ಮಕ್ಕಳಾದ ರಶೀದ, ಆಸೀಫ, ಆರೀಫ ಮತ್ತು ಜಾಹಿದ ತಮ್ಮ ಮನೆಯ ಮಾಳಿಗೆ ಮೇಲಿನಿಂದ ನಮ್ಮ ಮನೆಯಲ್ಲಿನ ಮಹಿಳೆಯರನ್ನು ನೋಡಿ ಅಶ್ಲೀಲ ಅಭಿನಯ ಮಾಡುತ್ತಿರುತ್ತಾರೆ. ಇದನ್ನು ವಿರೋಧಿಸಿದಾಗ ಅವರು ನಮ್ಮ ಮನೆಯಲ್ಲಿ ಖಡ್ಗ ಹಿಡಿದು ಆಕ್ರಮಣ ಮಾಡಿದರು’ ಎಂದು ಹೇಳಲಾಯಿತು.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case