ಮಕ್ಕಳ ಮೇಲಿನ ಉಚಿತ ಉಪಚಾರಕ್ಕಾಗಿ ತಂದೆಗೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಹೇಳಲಾಯಿತು !
|
* ಕ್ರೈಸ್ತ ಮಿಶನರಿಗಳು ಸಮಾಜಸೇವೆಯ ಹೆಸರಿನಲ್ಲಿ ಹಿಂದೂಗಳ ಮತಾಂತರ ಮಾಡುತ್ತಾರೆ, ಇದರಿಂದ ಇದೇ ಅಂಶವು ಇನ್ನೊಮ್ಮೆ ಸ್ಪಷ್ಟವಾಗುತ್ತದೆ ! ಇಂತಹವರ ವಿರುದ್ಧ ಅಪರಾಧವನ್ನು ದಾಖಲಿಸಿ ಸಂಬಂಧಿತರನ್ನು ಜೈಲಿಗೆ ಅಟ್ಟಬೇಕು ! ಇಂತಹ ಘಟನೆಗಳ ಬಗ್ಗೆ ಜಾತ್ಯಾತೀತವಾದಿಗಳು ಹಾಗೂ ಪುರೋ(ಅಧೋ)ಗಾಮಿಗಳು ಯಾವಾಗಲೂ ಬಾಯಿ ತೆರೆಯುವುದಿಲ್ಲ, ಎಂಬುದನ್ನು ಗಮನದಲ್ಲಿಡಿ ! * ತಮಿಳುನಾಡಿನ ಕ್ರೈಸ್ತರನ್ನು ಓಲೈಸುವ ಸ್ಟಾಲಿನ ಸರಕಾರವು ಸಂಬಂಧಿತ ಆಸ್ಪತ್ರೆಯ ಮೇಲೆ ಯಾವುದೇ ಕಾರ್ಯಾಚರಣೆಯನ್ನು ಮಾಡುವುದಿಲ್ಲ, ಎಂಬುದನ್ನು ಅರಿಯಿರಿ ! ಇದಕ್ಕಾಗಿ ಈಗ ಹಿಂದೂಗಳೇ ಸಂಘಟಿತರಾಗಿ ಸರಕಾರಕ್ಕೆ ಕಾರ್ಯಾಚರಣೆ ಮಾಡಲು ಬೆಂಬತ್ತಬೇಕು ! |

ಬೆಂಗಳೂರು (ಕರ್ನಾಟಕ) – ಕರ್ನಾಟಕದಲ್ಲಿನ ಬಸವನಾ ಬಾಗೇವಾಡಿಯಲ್ಲಿನ ಈರಣ್ಣಾ ನಾಗೂರರವರು ತಮ್ಮ ಮಗನ ಉಪಚಾರಕ್ಕಾಗಿ ವೆಲ್ಲೋರಿನ ಕ್ರೈಸ್ತ ಮಿಶನರಿಗಳ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಅಲ್ಲಿ ಅವರಿಗೆ ಮಗನ ಉಚಿತ ಚಿಕಿತ್ಸೆಗಾಗಿ ಅನೇಕ ಷರತ್ತುಗಳನ್ನು ಹೇರಲಾಯಿತು. ಇದರಲ್ಲಿ ಈರಣ್ಣಾರವರಿಗೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಮತ್ತು ಚರ್ಚಿನಲ್ಲಿ ಕಡಿಮೆ ಅಂದರೆ ೨ ತಿಂಗಳು ಪ್ರಾರ್ಥನೆ ಮಾಡಲು ಹೇಳಿರುವ ವಾರ್ತೆಯು ‘ನ್ಯೂ ಇಂಡಿಯನ್ ಎಕ್ಸಪ್ರೆಸ್’ ಪ್ರಕಟಿಸಿದೆ. ಈರಣ್ಣಾರವರು ಮಗನ ಉಪಚಾರಕ್ಕಾಗಿ ಆಗಲೇ ೩ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಅವರ ಬಳಿ ಇನ್ನೂ ಖರ್ಚು ಮಾಡಲು ಹಣ ಇರಲಿಲ್ಲ. ಅವರಿಗೆ ಪ್ರತಿ ತಿಂಗಳು ೧೨ ಸಾವಿರ ರೂಪಾಯಿ ದೊರೆಯುತ್ತದೆ; ಆದರೆ ಅವರ ಸುಮಾರು ಅರ್ಧದಷ್ಟು ಉತ್ಪನ್ನವು ಮಗನ ವೈದ್ಯಕೀಯ ಉಪಚಾರಕ್ಕಾಗಿ ಖರ್ಚಾಗುತ್ತದೆ. ಅವರ ಇದೇ ಪರಿಸ್ಥಿತಿಯ ದುರುಪಯೋಗವನ್ನು ಮಿಶನರಿ ಆಸ್ಪತ್ರೆಯು ಪಡೆಯಿತು.
Vellore: Christian missionary hospital asks a Hindu family to convert to Christianity to provide free treatment for their 3-year-old ailing sonhttps://t.co/SSaUPsqAQ1
— OpIndia.com (@OpIndia_com) March 31, 2022
ಈರಣ್ಣಾರವರು ಹೇಳುವಂತೆ, ‘ನಾನು ಏಸುವನ್ನು ಸ್ವೀಕರಿಸಲು ನಿರ್ಧರಿಸಿದ್ದೇನೆ; ಏಕೆಂದರೆ ಆಸ್ಪತ್ರೆಯ ಅಧಿಕಾರಿಗಳು ನನ್ನ ಮಗನ ಎಲ್ಲ ವೈದ್ಯಕೀಯ ಖರ್ಚನ್ನು ಭರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಅದೇ ಸಮಯದಲ್ಲಿ ಕರ್ನಾಟಕದಲ್ಲಿನ ವಿಜಯಪುರ ಜಿಲ್ಲೆಯಲ್ಲಿನ ‘ಬಿ. ಎಲ್. ಡಿ. ಇ. ಅಸೋಸಿಯೇಶನ್’ ಮಗನ ಚಿಕಿತ್ಸೆಗಾಗಿ ಸಹಾಯ ಮಾಡಿದೆ. ಅವರ ಈ ಸಹಾಯದಿಂದಾಗಿ ಈರಣ್ಣಾ ಮತ್ತು ಅವರ ಕುಟುಂಬವು ಕ್ರೈಸ್ತ ಧರ್ಮವನ್ನು ಸ್ವೀಕರಿಸುವುದರಿಂದ ಉಳಿದರು.
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಕೇರಳಮ್ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ರೆಸ್ಟೋರೆಂಟ್ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಮಾಡಿದ್ದಕ್ಕೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!