ಹರಿದ್ವಾರದಲ್ಲಿ ಸಂತರು ಸಭೆ ನಡೆಸಿ ನಿಷೇಧ ವ್ಯಕ್ತ ಪಡಿಸಿದರು !
|
* ಆಶ್ರಮದಲ್ಲಿ ನಮಾಜಗಾಗಿ ಅನುಮತಿ ನೀಡಿದ ಚಿದಾನಂದ ಮುನಿಯವರು `ಮಸೀದಿ ಅಥವಾ ಮದರಸಾದಲ್ಲಿ ಹಿಂದೂಗಳಿಗೆ ಆರತಿ ಮಾಡಲು ಅವಕಾಶ ನೀಡುತ್ತಾರೆಯೇ ? ಎಂಬುದು ಅವರು ಯೋಚನೆ ಮಾಡಬೇಕು ! – ಸಂಪಾದಕರು * ಇಂತಹ ಸಂತರು ಹಿಂದೂಗಳಿಗೆ ಏನು ಮಾರ್ಗದರ್ಶನ ಮಾಡುವರು ? -ಸಂಪಾದಕರು |

ಹರಿದ್ವಾರ (ಉತ್ತರಾಖಂಡ) – ಋಷಿಕೇಶದಲ್ಲಿನ ನಿರ್ವಾಣಿ ಆಖಾಡಾದ ಚಿದಾನಂದ ಮುನಿ ಇವರ ಆಶ್ರಮದಲ್ಲಿ ಮುಸಲ್ಮಾನರು ನಮಾಜ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಹರಿದ್ವಾರದ ಸಂತರು ಚಿದಾನಂದ ಮುನಿಯವರ ಕೃತಿಯನ್ನು ಖಂಡಿಸಿದ್ದಾರೆ. ಹರಿದ್ವಾರದಲ್ಲಿ ಶಾಂಭವಿ ಆಶ್ರಮದ ಅಧ್ಯಕ್ಷ ಸ್ವಾಮಿ ಆನಂದಸ್ವರೂಪ ಇವರ ಅಧ್ಯಕ್ಷತೆಯಲ್ಲಿ ಸಂತರ ಸಭೆ ನಡೆಸಿ ಚಿದಾನಂದ ಮುನಿಯವರನ್ನು ವಿರೋಧಿಸಿದ್ದಾರೆ.
ಸಂತರ ಭೇಟಿಯ ನಂತರ ಸ್ವಾಮಿ ಆನಂದಸ್ವರೂಪ ಇವರು ಪತ್ರಕರ್ತರೊಂದಿಗೆ ಮಾಡುತ್ತಾ, `ಚಿದಾನಂದ ಮುನಿಯವರು ಪವಿತ್ರ ಗಂಗೆಯನ್ನು ಕಲುಷಿತಗೊಳಿಸಿದ್ದರಿಂದ ಹರಿದ್ವಾರದ ಸಂತರು ಅವರನ್ನು ಕ್ಷಮಿಸುವುದಿಲ್ಲ. ಇಂತಹ ಸಂತರು ಮಾಡುವ ಕಾರ್ಯ ಧರ್ಮವಿರೋಧಿ ಆಗಿರುವುದರಿಂದ ಕಾಲಿ ಸೇನೆಯು ನಿರ್ವಾಣಿ ಅಖಾಡಾದಿಂದ ಅವರನ್ನು ಹೊರಹಾಕುವಂತೆ ಸಲಹೆ ನೀಡಿದೆ.’ ಎಂದು ಹೇಳಿದರು.
ಕಾಲಿ ಸೇನೆಯ ವಿನೋದ ಗಿರಿ ಮಹಾರಾಜರು ಈ ಘಟನೆಯನ್ನು ನಿಷೇಧಿಸುತ್ತಾ, `ಹಿಂದೂವಿರೋಧಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂತ ಇವರನ್ನು ಕಾಲಿ ಸೇನೆ ಸಹಿಸುವುದಿಲ್ಲ. ಯಾವ ಸಂತರು ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಅವಮಾನಿಸುತ್ತಾರೆ, ಅವರನ್ನು ಬಹಿಷ್ಕರಿಸಿ ಅವರ ಮುಖಕ್ಕೆ ಮಸಿ ಬಳಿಯಲಾಗುವುದು.’ ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !