ಹರಿದ್ವಾರದಲ್ಲಿ ಸಂತರು ಸಭೆ ನಡೆಸಿ ನಿಷೇಧ ವ್ಯಕ್ತ ಪಡಿಸಿದರು !
|
* ಆಶ್ರಮದಲ್ಲಿ ನಮಾಜಗಾಗಿ ಅನುಮತಿ ನೀಡಿದ ಚಿದಾನಂದ ಮುನಿಯವರು `ಮಸೀದಿ ಅಥವಾ ಮದರಸಾದಲ್ಲಿ ಹಿಂದೂಗಳಿಗೆ ಆರತಿ ಮಾಡಲು ಅವಕಾಶ ನೀಡುತ್ತಾರೆಯೇ ? ಎಂಬುದು ಅವರು ಯೋಚನೆ ಮಾಡಬೇಕು ! – ಸಂಪಾದಕರು * ಇಂತಹ ಸಂತರು ಹಿಂದೂಗಳಿಗೆ ಏನು ಮಾರ್ಗದರ್ಶನ ಮಾಡುವರು ? -ಸಂಪಾದಕರು |

ಹರಿದ್ವಾರ (ಉತ್ತರಾಖಂಡ) – ಋಷಿಕೇಶದಲ್ಲಿನ ನಿರ್ವಾಣಿ ಆಖಾಡಾದ ಚಿದಾನಂದ ಮುನಿ ಇವರ ಆಶ್ರಮದಲ್ಲಿ ಮುಸಲ್ಮಾನರು ನಮಾಜ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಹರಿದ್ವಾರದ ಸಂತರು ಚಿದಾನಂದ ಮುನಿಯವರ ಕೃತಿಯನ್ನು ಖಂಡಿಸಿದ್ದಾರೆ. ಹರಿದ್ವಾರದಲ್ಲಿ ಶಾಂಭವಿ ಆಶ್ರಮದ ಅಧ್ಯಕ್ಷ ಸ್ವಾಮಿ ಆನಂದಸ್ವರೂಪ ಇವರ ಅಧ್ಯಕ್ಷತೆಯಲ್ಲಿ ಸಂತರ ಸಭೆ ನಡೆಸಿ ಚಿದಾನಂದ ಮುನಿಯವರನ್ನು ವಿರೋಧಿಸಿದ್ದಾರೆ.
ಸಂತರ ಭೇಟಿಯ ನಂತರ ಸ್ವಾಮಿ ಆನಂದಸ್ವರೂಪ ಇವರು ಪತ್ರಕರ್ತರೊಂದಿಗೆ ಮಾಡುತ್ತಾ, `ಚಿದಾನಂದ ಮುನಿಯವರು ಪವಿತ್ರ ಗಂಗೆಯನ್ನು ಕಲುಷಿತಗೊಳಿಸಿದ್ದರಿಂದ ಹರಿದ್ವಾರದ ಸಂತರು ಅವರನ್ನು ಕ್ಷಮಿಸುವುದಿಲ್ಲ. ಇಂತಹ ಸಂತರು ಮಾಡುವ ಕಾರ್ಯ ಧರ್ಮವಿರೋಧಿ ಆಗಿರುವುದರಿಂದ ಕಾಲಿ ಸೇನೆಯು ನಿರ್ವಾಣಿ ಅಖಾಡಾದಿಂದ ಅವರನ್ನು ಹೊರಹಾಕುವಂತೆ ಸಲಹೆ ನೀಡಿದೆ.’ ಎಂದು ಹೇಳಿದರು.
ಕಾಲಿ ಸೇನೆಯ ವಿನೋದ ಗಿರಿ ಮಹಾರಾಜರು ಈ ಘಟನೆಯನ್ನು ನಿಷೇಧಿಸುತ್ತಾ, `ಹಿಂದೂವಿರೋಧಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂತ ಇವರನ್ನು ಕಾಲಿ ಸೇನೆ ಸಹಿಸುವುದಿಲ್ಲ. ಯಾವ ಸಂತರು ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಅವಮಾನಿಸುತ್ತಾರೆ, ಅವರನ್ನು ಬಹಿಷ್ಕರಿಸಿ ಅವರ ಮುಖಕ್ಕೆ ಮಸಿ ಬಳಿಯಲಾಗುವುದು.’ ಎಂದು ಹೇಳಿದರು.
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case