‘ಶಬ-ಎ-ಬರಾತ್’ ಮತ್ತು ರಂಜಾನ ಸಮಯದಲ್ಲಿ ಕೆಲವು ಜನರಿಗೆ ನಮಾಜಗಾಗಿ ಅನುಮತಿ

ನವದೆಹಲಿ – ದೆಹಲಿ ಉಚ್ಚ ನ್ಯಾಯಾಲಯವು ಇಲ್ಲಿಯ ‘ನಿಜಾಮುದ್ದಿನ್ ಮರಕಜ್’ ಸಂಪೂರ್ಣವಾಗಿ ತೆರೆಯಲು ವಿರೋಧಿಸಿದೆ. ನ್ಯಾಯಾಲಯವು, ‘ಪ್ರಸ್ತುತ ಇದು ಸಾಧ್ಯವಿಲ್ಲ. ಕೆಲವು ಜನರು ಶಬ-ಎ-ಬರಾತ್’ ಮತ್ತು ರಂಜಾನ್ ಹಬ್ಬದ ಸಮಯದಲ್ಲಿ ನಮಾಜಗಾಗಿ ಅಲ್ಲಿ ಹೋಗಬಹುದು.’ ‘ದೆಹಲಿ ವಕ್ಫ್ ಬೋರ್ಡ್’ನಿಂದ ಮರಕಜ್ ಮತ್ತೆ ತೆರೆಯುವ ಮನವಿಯನ್ನು ದಾಖಲಿಸಿತ್ತು. ಈ ಬಗ್ಗೆ ನ್ಯಾಯಾಲಯವು ಈ ಮೇಲಿನ ನಿರ್ಣಯ ನೀಡಿದೆ. ಮಾರ್ಚ್ ೨೦೨೦ ರಲ್ಲಿ ಕೊರೋನಾದ ಸಮಯದಲ್ಲಿ ಇಲ್ಲಿ ತಬಲಿಗಿ ಜಮಾತಿನ ಸಮ್ಮೇಳನ ಆಯೋಜಿಸಲಾಗಿತ್ತು. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೋನಾದ ಸಂಕ್ರಮಣ ಆಗಿದ್ದರಿಂದ ಅದನ್ನು ಬಂದ್ ಮಾಡಲಾಗಿತ್ತು.
Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಢಾಕಾದಲ್ಲಿ (ಬಾಂಗ್ಲಾದೇಶ) ಭಾರತೀಯ ರಾಯಭಾರ ಕಚೇರಿಯ ಮೇಲೆ ‘ಜಮಾತ್-ಎ-ಇಸ್ಲಾಮಿ’ಯಿಂದ ಮೆರವಣಿಗೆ ನಡೆಸಿ ದಾಳಿ ಮಾಡಲು ಯತ್ನ