ಪಂಚಾಯತಿಯಿಂದ ೬೩ ಸಾವಿರ ರೂಪಾಯಿ ದಂಡ ವಿಧಿಸಿ ಆರೋಪಿಯ ಬಿಡುಗಡೆ !ಮತಾಂದ ಪೊಲಿಸ ಅಧಿಕಾರಿಯಿಂದ ಸಂತ್ರಸ್ಥರ ದೂರು ದಾಖಲಿಸಿಕೊಳ್ಳಲು ನಿರಾಕರಣೆ |
|
ಬಿಹಾರದಲ್ಲಿ ಜನತಾದಳ (ಸಂಯುಕ್ತ) ಮತ್ತು ಭಾಜಪ ಸಂಯುಕ್ತ ಸರಕಾರ ಇರುವಾಗ ಇಂತಹ ಪ್ರಕರಣಗಳು ಜರುಗುವುದು ಜನತೆ ಅಪೇಕ್ಷಿಸುವುದಿಲ್ಲ ! ಮತಾಂಧ ವಾಸನಾಂಧ ಮತ್ತು ಅವರನ್ನು ರಕ್ಷಿಸುವ ಮತಾಂದ ಪೊಲೀಸ ಅಧಿಕಾರಿ, ಪಂಚಾಯತಿ ಸರಪಂಚ ಮತ್ತು ಸದಸ್ಯರ ಮೇಲೆ ಬಿಹಾರ ಸರಕಾರ ಕಠಿಣ ಕ್ರಮ ಜರುಗಿಸುವುದೇ ? |

ಸಹಾರಸಾ (ಬಿಹಾರ) – ಇಲ್ಲಿ ನಾಲ್ವರು ಮತಾಂಧರು ಇಬ್ಬರು ಅಪ್ರಾಪ್ತ ಹುಡುಗಿಯರನ್ನು ಅಪಹರಿಸಿ ಅವರ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ. ತದನಂತರ ಮಹುಆ ಉತ್ತರಬಾಡಿ ಪಂಚಾಯತಿಯಲ್ಲಿ ಆರೋಪಿಗಳಿಗೆ ಕೇವಲ ೬೩ ಸಾವಿರ ರೂಪಾಯಿ ದಂಡ ವಿಧಿಸಿ ಅವರನ್ನು ಬಿಡುಗಡೆ ಮಾಡುವ ಪ್ರಯತ್ನ ನಡೆದಿರುವ ಪ್ರಕರಣ ಬಹಿರಂಗವಾಗಿದೆ. ಪೊಲಿಸ ಅಧಿಕಾರಿ ರಹಮಾನ ಅನ್ಸಾರಿ ಇವರು ಈ ಪ್ರಕರಣದ ದೂರು ದಾಖಲಿಸಲು ನಿರಾಕರಿಸಿದ್ದರು. ಈ ಪ್ರಕರಣದ ಮಾಹಿತಿ ಸ್ಥಳೀಯ ಪ್ರಸಾರ ಮಾಧ್ಯಮಗಳು ಮತ್ತು ಸಾಮಾಜಿಕ ಸಂಘಟನೆಗಳು ಬೆಳಕಿಗೆ ತಂದಿದೆ. ಆರೋಪಿಗಳ ಹೆಸರು ಮಹಮ್ಮದ ಸರಫರಾಜ, ಮಹಮ್ಮದ ಸಿರಾಜ, ಮಹಮ್ಮದ ಶಮಶಾದ ಮತ್ತು ರಾಜಾ ಇದೆ.
दो महादलित नाबालिग लड़कियों को अगवा कर गैंगरेप किया गया। पंचायत ने जुर्माना लगा आरोपितों को छोड़ा। बिहार की घटना।https://t.co/KU1xUf8MEH
— ऑपइंडिया (@OpIndia_in) March 2, 2022
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !