|

ಖಾರಕಿವ (ಯುಕ್ರೇನ್) – ಇಲ್ಲಿ ಭಾರತದ ನವೀನ ಶೇಖರಪ್ಪ ಈ ೨೧ ವರ್ಷದ ವಿದ್ಯಾರ್ಥಿ ರಷ್ಯಾದ ವಾಯುದಾಳಿಯಲ್ಲಿ ಸಾವನ್ನಪ್ಪಿದ್ದಾನೆ, ಎಂಬ ಮಾಹಿತಿ ರಾಷ್ಟ್ರೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿದೇಶಾಂಗ ಸಚಿವಾಲಯ ಈ ವಿದ್ಯಾರ್ಥಿಯ ಕುಟುಂಬದವರ ಸಂಪರ್ಕದಲ್ಲಿದ್ದಾರೆ. ನವೀನ ಇವನು ಕರ್ನಾಟಕದ ಚಳಗೇರಿ ಇಲ್ಲಿಯ ನಿವಾಸಿಯಾಗಿದ್ದು. ೨ ದಿನಗಳ ಹಿಂದೆ ಅವನು ‘ವಿಡಿಯೋ ಕಾಲ್’ ಮುಲಕ ಕುಟುಂಬದವರನ್ನು ಸಂಪರ್ಕಿಸಿದ್ದನು. ಖಾರಕಿವದಲ್ಲಿ ಅವನು ಶಿಬಿರದಲ್ಲಿ ವಾಸಿಸುತ್ತಿದ್ದನು. ಆಹಾರ ಪದಾರ್ಥ ಕೊಂಡುಕೊಳ್ಳಲು ಹೊರಗೆ ಬಂದಿರುವಾಗ ನಡೆದಿರುವ ಆಕ್ರಮಣದಲ್ಲಿ ಅವನು ಸಾವನ್ನಪ್ಪಿದನು. ಈ ಘಟನೆಯ ನಂತರ ಭಾರತದಲ್ಲಿನ ವಿದೇಶಾಂಗ ಸಚಿವಾಲಯ ಭಾರತದಲ್ಲಿ ಯುಕ್ರೇನ್ ಮತ್ತು ರಷ್ಯಾದ ರಾಯಭಾರಿಗಳಿಗೆ ಈ ವಿಷಯವಾಗಿ ವಿಚಾರಣೆ ನಡೆಸಿದ್ದಾರೆ ಹಾಗೂ ಭಾರತೀಯ ವಿದ್ಯಾರ್ಥಿಗಳಿಗೆ ಯುದ್ಧಗ್ರಸ್ಥ ನಗರಗಳಿಂದ ಹೊರ ಬರಲು ತಕ್ಷಣದಿಂದಲೇ ಸುರಕ್ಷಿತ ಮಾರ್ಗ ಒದಗಿಸಬೇಕೆಂದು, ಯುಕ್ರೇನ್ ಬಳಿ ಒತ್ತಾಯಿಸಿದೆ.
#Indian student killed in #Russian shelling in #Ukraine‘s #Kharkiv #NaveenShekharappa is a resident of #Karnatakahttps://t.co/pEdJsJDokz pic.twitter.com/3oNz4Om4DO
— The Tribune (@thetribunechd) March 1, 2022
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’