ಭಾರತೀಯ ಸೇನೆಯಿಂದ ಸೂಚನೆ

ನವ ದೆಹಲಿ – ಯುದ್ದದಲ್ಲಿ ಮಡಿದ ಸೈನಿಕರಿಗೆ ‘ಶಹೀದ್’ ಅಥವಾ ‘ಹುತಾತ್ಮ’ ಎಂಬ ಪದಗಳನ್ನು ಬಳಸುವುದು ತಪ್ಪಾಗಿದೆ. ಸೇನೆಯ ಕೆಲವು ಅಧಿಕಾರಿಗಳಿಂದ ಹಾಗೂ ಪ್ರಸಾರ ಮಾಧ್ಯಮಗಳಿಂದ ದೇಶಕ್ಕಾಗಿ ಬಲಿದಾನ ನೀಡಿರುವ ಸೈನಿಕರಿಗಾಗಿ ‘ಶಹೀದ್’ ಶಬ್ದದ ಬಳಕೆ ಮಾಡಲಾಗುತ್ತದೆ. ಯಾರು ದೇಶಕ್ಕಾಗಿ ಬಲಿದಾನ ನೀಡಿದರೋ, ಯಾವ ವ್ಯಕ್ತಿಯು ಧಾರ್ಮಿಕ ಅಥವಾ ರಾಜಕಿಯ ವಿಶ್ವಾಸ, ವಿಚಾರಗಳಿಗಾಗಿ ಪ್ರಾಣ ತ್ಯಾಗ ಮಾಡಿರುವನೋ ಅಂತಹ ವ್ಯಕ್ತಿಗಾಗಿ ‘ಹುತಾತ್ಮ್’ ಅಥವಾ ‘ಶಹೀದ್’ ಶಬ್ದದ ಬಳಕೆ ಮಾಡಲಾಗುತ್ತದೆ. ಆದ್ದರಿಂದ ಭಾರತೀಯ ಯೋಧರಿಗೆ ‘ಶಹೀದ್’ ಎಂಬ ಶಬ್ದದ ಬಳಕೆ ತಪ್ಪಾಗಿದೆ, ಎಂದು ಭಾರತೀಯ ಸೇನೆಯು ಹೇಳಿದೆ. ಭಾರತೀಯ ಸೇನೆಯ ಪ್ರಧಾನ ಕಛೇರಿಯಿಂದ ತನ್ನ ಎಲ್ಲಾ ಕಮಾಂಡ್ಗಳಿಗೆ ಪತ್ರ ಬರೆದು ಈ ವಿಷಯದ ಸೂಚನೆ ನೀಡಲಾಗಿದೆ.
The Army headquarters has issued a letter to all its Commands on the incorrect use of the term “#martyr” for soldiers fallen in the line of duty which it said “may not be appropriate”, reports @dperi84 https://t.co/GIw6vTIWvw
— The Hindu (@the_hindu) February 27, 2022
ಭಾರತೀಯ ಸೇನೆಯ ಪ್ರಧಾನ ಕಛೇರಿಯಿಂದ ವೀರ ಸೈನಿಕರಿಗೆ ಈ ಕೆಳಗಿನ ಪದಗಳನ್ನು ಬಳಸಲು ಸೂಚನೆ ನೀಡಿದೆ.
೧. ಕಿಲ್ಡ ಇನ್ ಆಕ್ಷನ್ (ಕಾರ್ಯಾಚರಣೆಯಲ್ಲಿ ಹತರಾದರು)
೨. ಲೆಡ ಡೌನ್ ದೇರ್ ಲೈಫ್ (ಪ್ರಾಣದ ಬಲಿದಾನ ಮಾಡಿದರು)
೩. ಸುಪ್ರಿಮ್ ಸೆಕ್ರಿಫೈಸ್ ಫಾರ್ ನೇಶನ್ (ರಾಷ್ಟ್ರಕ್ಕಾಗಿ ನೀಡಿದ ಅತ್ಯುನ್ನತ ತ್ಯಾಗ)
೪. ಫಾಲನ ಹಿರೋಸ್ (ವೀರಗತಿ ಪ್ರಾಪ್ತಿ)
೫. ಇಂಡಿಯನ್ ಆರ್ಮಿ ಬ್ರೆವ್ಸ್ (ಭಾರತೀಯ ಸೇನೆಯ ವೀರರು)
೬. ಫಾಲಾನ್ ಸೋಲ್ಜರ್ಸ್ (ಯುದ್ಧದಲ್ಲಿ ಬಳಸಲಾಯಿತು)
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath